ನವೆಂಬರ್ 13ನೇ ತಾರೀಕು ಭಯಂಕರ ದೀಪಾವಳಿ ಅಮವಾಸೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಗುರುಬಲ

0 24,811

ಎಲ್ಲರಿಗೂ ನಮಸ್ಕಾರ ಸರ್ ಇದೆ ನವೆಂಬರ್ 13 ನೇ ತಾರೀಖು ವಿಶೇಷವಾದ ಮತ್ತು ಭಯಂಕರ ವಾದ ದೀಪಾವಳಿ ಅಮವಾಸ್ಯೆ ಇದೆ ಎಂದು ದೀಪಾವಳಿಯನ್ನು ಹಸಿ ಬಹಳ ಶಕ್ತಿಶಾಲಿಯಾಗಿದ್ದು, ಈ ಒಂದು ದೀಪಾವಳಿ ಮೋಸ ಮಾಡಿದ ನಂತರ ಈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ ಮತ್ತು ರಾಜ್ಯ ಲೋಕ ಆರಂಭವಾಗುತ್ತೆ ಅಂತ ಹೇಳಿದ್ರೆ ತಪ್ಪಾಗಲಾರದು.

ಹೌದು. ಈ ದೀಪಾವಳಿಯ ನಂತರ ಕೆಲವೊಂದು ರಾಶಿ ಗಳಿಗೆ ಬಾರಿ ಅದೃಷ್ಟ ಮತ್ತು ಮುಂದಿನ ಈ ರಾಶಿಯವರಿಗೆ ಬಾರಿ ಒಂದು ರಾಜ್ಯ ಶುರುವಾಗುತ್ತೆ ಅಂತ ಹೇಳ ಬಹುದು. ಈ ಒಂದು ವಾಸಿ ಬಹಳ ಶಕ್ತಿಶಾಲಿಯಾಗಿದ್ದು, ಒಂದು ವರ್ಷದ ನಂತರ ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಉತ್ತಮ ವೃತ್ತಿ ಮತ್ತು ಎಲ್ಲ ರೀತಿಯ ಸರ್ವ ಸಮಸ್ಯೆಗಳನ್ನು ಕೂಡ ನೀವು ದೂರ ಮಾಡಿಕೊಳ್ಳದಿರಿ. ಯಾವುದೇ ಸಮಸ್ಯೆಗಳು ಬಂದ ರೂ ಕೂಡ ಧೈರ್ಯ ವಾಗಿ ಎದುರಿಸಲು ಸಾಧ್ಯವಾಗುತ್ತದೆ. ನಿಮ್ಮ ಜೀವನ ದಲ್ಲಿ ಸಾಕಷ್ಟು ರೀತಿಯ ಬದಲಾವಣೆಯ ನ್ನು ಕಾಣ ಬಹುದು ಆದಾಯದ ಹರಿವು ಹೆಚ್ಚಾಗುತ್ತದೆ ಮತ್ತು ನಿಮ್ಮ ಜೀವನ ದಲ್ಲಿ ಒಳ್ಳೆಯ ಅವಕಾಶ ಗಳನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತಿತ್ತು. ಹಣಕಾಸಿನ ವಿಚಾರ ದಲ್ಲಿ ಕೂಡ ತುಂಬಾ ಸಮೃದ್ಧಿಯ ನ್ನು ಕಾಣುವಿರಿ. ಸಕಾರಾತ್ಮಕ ವಾಗಿ ಚಿಂತನೆ ಮಾಡಲು ತುಂಬಾನೇ ಮುಖ್ಯ ವಾಗುತ್ತೆ. ಏಕೆಂದರೆ ನೀವು ನಕಾರಾತ್ಮಕ ವಾಗಿ ಅನೇಕ ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ ಎಂದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳದಿಂದ ತುಂಬಾನೇ ಪ್ರಯೋಜನ ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಬಡವರಿಗೆ, ಅಂಗವಿಕಲ ರಿಗೆ, ನಿಮ್ಮ ಸ್ನೇಹಿತರಿಗೆ ಯಾರಿಗಾಗಿ ದರೂ ಕೂಡ ಸಹಾಯ ಮಾಡೋದ ರಿಂದ ತುಂಬಾ ಮೆಚ್ಚುಗೆಯ ನ್ನ ನೀವು ಪಡೆಯುತ್ತೀರಿ. ಇದನ್ನು ಹೇಳ ಬಹುದು ಒಂದು ವಸಂತ ನಿಮಗೆ ಒಳ್ಳೆಯ ಸ್ಥಾನಮಾನ ಕೂಡ ದೊರೆಯುತ್ತ ದೆ.

ಯಾರೊಂದಿ ಗಾದರೂ ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಮಾತನಾಡ ಬೇಕು. ನೀವು ಯಾಕಂದ್ರೆ ನಿಮಗೆ ಅನೇಕ ರೀತಿಯ ತೊಂದರೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತೆ. ನೀವು ಮಾತನಾಡುವ ಸಣ್ಣ ಪುಟ್ಟ ವಿಷಯ ಕ್ಕೂ ಅವುಗಳು ಕೂಡ ದೊಡ್ಡದಾಗುವ ಸಾಧ್ಯತೆ ಇರುತ್ತ ದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ನೇ ಮುಖ್ಯ. ವೃತ್ತಿ ಹಿರಿಯರ ಅನುಭವದ ಕಡೆ ಸ್ವಲ್ಪ ಗಮನ ವನ್ನು ಕೊಡುವುದರಿಂದ ನಿಮಗೆ ತುಂಬಾ ನೇ ಉತ್ತಮವಾಗಿ ರುತ್ತೆ. ನಿರ್ಲಕ್ಷ್ಯ ನ್ನ ಯಾವುದೇ ಕಾರಣ ಕ್ಕೂ ಮಾಡ ಬೇಡಿ ಮತ್ತು ಆರೋಗ್ಯ ವನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಆದ್ದರಿಂದ ತುಂಬಾ ಎಚ್ಚರದಿಂದ ಇರುವುದು ತುಂಬಾ ಮುಖ್ಯ ವಾಗಿರುತ್ತದೆ ಹೇಳ ಬಹುದು. ಆದರೆ ಯಾವುದೇ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಿ

ಏಕೆಂದರೆ ಆ ಒಂದು ನಿರ್ಧಾರ ದಿಂದ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತ ದೆ. ಆದ್ದರಿಂದ ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳ ಲು ತುಂಬಾ ನೇ ಮತ್ತು ತುಂಬಾ ನೇ ಮುಖ್ಯ ವಾಗುತ್ತೆ ಅಂತ ಹೇಳ ಬಹುದು. ಆದರೆ ಈ ಒಂದು ಶಕ್ತಿಶಾಲಿ ದೀಪಾವಳಿಯ ಸಂದೇಶ ಲಾಭ ಗಳನ್ನು ಪಡೆದು ಅನಕೃ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋ ದಾದ್ರೆ ಮೇಷ ರಾಶಿ ಕುಂಭ ರಾಶಿ, ಮಕರ ರಾಶಿ ಧನ ಸ್ಸು ರಾಶಿ, ಮೀನ ರಾಶಿ, ವೃಷಭ ರಾಶಿ ತುಲಾ ರಾಶಿ ನಿಮ್ಮ ರಾಶಿಯ ದು ಭಕ್ತಿಯಿಂದ ನೀವು ಓಂ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.