20 ಏಪ್ರಿಲ್ 2023 ಸೂರ್ಯ ಗ್ರಹಣ ತುಂಬಾನೇ ಶಕ್ತಿಶಾಲಿ ನಾಲ್ಕು ರಾಶಿ ಜನರು ಆಗುವವರು ಶ್ರೀಮಂತರು

0 7

20 ಏಪ್ರಿಲ್ 2023 ಸೂರ್ಯ ಗ್ರಹಣ ತುಂಬಾನೇ ಶಕ್ತಿಶಾಲಿ ನಾಲ್ಕು ರಾಶಿ ಜನರು ಆಗುವವರು ಶ್ರೀಮಂತರು

ಸ್ನೇಹಿತರೆ 2,23 ಇಸವಿಯ ವರ್ಷದ ಮೊದಲನೇ ಸೂರ್ಯ ಗ್ರಹಣ ಈ ನಾಲ್ಕು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಈ ನಾಲ್ಕು ರಾಶಿಯವರ ಜನರ ಜೀವನ ಸೂರ್ಯನ ಪ್ರಕಾಶಿತ ಪಡೆಯುತ್ತದೆ ಸಮಾಜದಲ್ಲಿ ಗೌರವ ಘನತೆ ಪಡೆಯಲು ಜೊತೆಗೆ ಅಪಾರ ಧನ ಸಂಪತ್ತನ್ನು ಇವರು ಪಡೆದುಕೊಳ್ಳುತ್ತಾರೆ ಸ್ನೇಹಿತರೆ ವರ್ಷದ ಮೊದಲನೇ ಈ ಸೂರ್ಯ ಗ್ರಹಣವು ವಿನಿ ಮತ್ತು ಮೇಷ ರಾಶಿಲಿ ನಡೆಯುತ್ತದೆ ಸೂರ್ಯಗ್ರಹಣ

ಒಂದು ಭೌಗೋಳಿಕ ಘಟನೆಯು ಆಗಿದೆ ಆದರೆ ನಮ್ಮ ಭಾರತ ದೇಶದಲ್ಲಿ ಇದಕ್ಕೆ ಜೋತಿಷ್ಯ ಮತ್ತು ಧಾರ್ಮಿಕವಾಗಿ ಯಥೇಚ್ಛವಾಗಿ ಮಾತ್ರ ಕೂಡ ಇದೆ ಭಾರತೀಯ ಶಾಸ್ತ್ರದ ಅನುಸಾರವಾಗಿ ಸೂರ್ಯಗ್ರಹಣವನ್ನು ಅಶುಭ ಘಟನೆ ಅಂತ ತಿಳಿದಿದ್ದಾರೆ ಇದರ ಪ್ರಭಾವ ಮಾನವೀಯ ಜೀವನದಲ್ಲಿ ವರ್ಷದ ಮೊದಲನೇ ಸೂರ್ಯ ಗ್ರಹಣವು ಗುರುವಾರ ಏಪ್ರಿಲ್ 20ರಂದು ಇರುತ್ತದೆ ಇದು ಒಂದು ಖಗ್ರಸ್ತ ಸೂರ್ಯಗ್ರಹಣವಾಗಿದ್ದು ಮೇಷ ರಾಶಿಯಲ್ಲಿ ಇದು ಇರುತ್ತದೆ ಇದರ ಅವಧಿ ಐದು ಗಂಟೆ 24 ನಿಮಿಷ ಆಗಿದೆ ಸೂರ್ಯಗ್ರಹಣ ಮುಗಿದ ನಂತರ ಶುಭ ಗ್ರಹವಾದ ಗುರುಗ್ರಹವು ರಾಶಿ ಪರಿವರ್ತನೆಯನ್ನು ಮಾಡುತ್ತದೆ ಇದು ಸೂರ್ಯಗ್ರಹಣದ ಪ್ರತಿಕೂಲ ಪ್ರಭಾವವನ್ನು ಕಡಿಮೆ ಮಾಡುತ್ತದೆ ಆದರೆ ಯಥೇಚ್ಛವಾಗಿ ಇದರ ಪ್ರಭಾವ ನಾವು

ನಾಲ್ಕು ರಾಶಿಯಲ್ಲಿ ಕಂಡುಬರುತ್ತದೆ ಎಲ್ಲರ ಜೀವನದಲ್ಲಿ ಪದೇಪದೇ ಬರುವುದಿಲ್ಲ ನಿಮ್ಮ ರಾಶಿಯು ಈ ರಾಶಿಗಳಲ್ಲಿ ಇದೆಯಾ ಸರಿಯಾಗಿ ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಸ್ನೇಹಿತರೆ ಆದರೆ ಎಲ್ಲಕ್ಕಿಂತ ಮೊದಲು ಕಮೆಂಟ್ ಬಾಕ್ಸಲ್ಲಿ ಜೈ ಶ್ರೀರಾಮ್ ಅಂತ ಬರೆಯಿರಿ ಹಾಗೆ ಶ್ರೀರಾಮನಿಗೆ ಒಂದು ಚಿಕ್ಕ ಲೆಕ್ಕ ನೀಡುವುದನ್ನು ಮರೆಯಬೇಡಿ ವಿಶೇಷವಾಗಿ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯದೇವರು ಒಂದು ಮೇಷ ರಾಶಿಯಲ್ಲಿ ಇರುತ್ತಾರೆ ಗ್ರಹಣ ಮುಗಿದ ಕೆಲವೇ ದಿನದಲ್ಲಿ ಗುರು ರಾಶಿ ಪರಿವರ್ತನೆ ಆಗಲಿದೆ ಹಾಗಾಗಿ ವರ್ಷದ ಮೊದಲನೇ ಸೂರ್ಯ ಗ್ರಹಣವು ಜ್ಯೋತಿಷ್ಯದ ದೃಷ್ಟಿಯಿಂದ ತುಂಬಾನೇ ಮಹತ್ವಪೂರ್ಣವಾಗಿದೆ ಈ ಸೂರ್ಯ ಗ್ರಹಣದ ಪ್ರಾರಂಭವು 20ನೇ ತಾರೀಕು ಎಪ್ರಿಲ್ ದಿನ ಮುಂಜಾನೆಯ ಸಮಯದಲ್ಲಿ 7:00 5 ನಿಮಿಷದವರೆಗೆ ಪ್ರಾರಂಭವಾಗುತ್ತದೆ ಗ್ರಹಣದ ಮುಕ್ತಾಯ 12 ಗಂಟೆ 27 ನಿಮಿಷಕ್ಕೆ ಆಗುತ್ತದೆ

ಹಾಗಾಗಿ ಸೂರ್ಯ ಗ್ರಹಣದ ಟೋಟಲ್ ಆಗಿರುವಂತ ಸಮಯ ಐದು ಗಂಟೆ 24 ನಿಮಿಷ ಆಗಿದೆ ಸಮುದ್ರಕ್ಕೆ ಸಂಬಂಧಿಸಿದ ತೊಂದರೆಗಳು ಬರುತ್ತವೆ ಅಂದರೆ ನೀರಿಗೆ ಸಂಬಂಧಿಸಿದ ತೊಂದರೆಗಳು ಬರುತ್ತವೆ. ಸಮುದ್ರದ ಆಳದಿಂದ ಭೂಕಂಪಗಳು ಉಂಟಾಗುತ್ತವೆ ಆದರೆ ಭಾರತದಲ್ಲಿ ಕಾಣುವುದಿಲ್ಲ ಅಮೆರಿಕ ಸಿಂಗಾಪುರ ಚಿನ್ನ ಥೈಲ್ಯಾಂಡ್ ಆಗಿರಬಹುದು ಆಸ್ಟ್ರೇಲಿಯಾ ಅಂಟಾರ್ಟಿಕಾ ಮತ್ತು ದಕ್ಷಿಣ ಮಹಾಸಾಗರದ ಕೆಲವು ಕಂಡುಬರುತ್ತವೆ ಭಾರತದಲ್ಲಿ ಇದು ಕಾಣದಿರುವ ಕಾರಣದಿಂದಾಗಿ ಭಾರತದಲ್ಲಿ ಇದರ ಸೂಕ್ತ ಕಾಲ ಇರುವುದಿಲ್ಲ ಆದರೆ ಪ್ರತಿಯೊಂದು ಭೌಗೋಳಿಕ ಘಟನೆಗಳು ಮಾನವನ ಜೀವನದ ಮೇಲೆ ಎಲ್ಲಾ ರೀತಿಯ ಪ್ರಭಾವ ಹಾಕುತ್ತವೆ ಪೂರ್ಣವಾಗಿ 12 ರಾಶಿಗಳ ಪ್ರಭಾವ

ಮೇಲೆ ಈ ರೀತಿ ಇರುತ್ತದೆ ಹಾಗೂ ಈ ಚಿಕ್ಕಪುಟ್ಟ ಬಯಸಲೇಬೇಕು ಗ್ರಹಣ ಕಾಲದ ಸಮಯದಲ್ಲಿ ಪೂಜೆ ಪಾಠಗಳನ್ನು ಧಾರ್ಮಿಕ ಕಾರ್ಯಗಳನ್ನು ಮಾಡಲಾಗುವುದಿಲ್ಲ ಈ ಸಮಯದಲ್ಲಿ ದೇವಾಲಯಗಳ ಭಾಗ್ಯ ಕೊಡುತ್ತವೆ ಇಲ್ಲಿ ಅನಾರೋಗ್ಯ ಜೊತೆಗೆ ಗರ್ಭಿಣಿ ಮಹಿಳೆಯರು ಸಹ ಗೃಹಣ ಕಾಲದಲ್ಲಿ ವಿಶೇಷವಾದ ಎಚ್ಚರಿಕೆಗಳನ್ನು ವಹಿಸುತ್ತಾರೆ ತುಂಬಾ ಹೊತ್ತಿನವರೆಗೆ ನಡೆಯುವಂತಹ ಸೂರ್ಯಗ್ರಹಣವು ಇಲ್ಲಿ ಸೂರ್ಯನು ತನ್ನ ಮೇಷ ರಾಶಿಯಲ್ಲಿ ಇರುವುದರ ಜೊತೆಗೆ ರಾಜ ನೀತಿಗಳಲ್ಲಿ ಏರುಪೇರು ಆಗಲು ಇದು ಕಾರಣವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.