ನಿಮ್ಮನ್ನು ನೋಯಿಸಿದರೆ ಚಿಂತಿಸಬೇಡಿ

0 18

ನಿಮ್ಮನ್ನು ನೋಯಿಸಿದರೆ ಚಿಂತಿಸಬೇಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವರ ಬಣ್ಣದ ಮುಖವಾಡಗಳು ಅವರ ಮಿತಿಮೀರಿದ ಕುಣಿತದಿಂದ ತಾನಾಗಿಯೇ ಕಳಚಿ ಬೀಳುತ್ತದೆ ನಾವು ಅವರನ್ನು ತಾಳ್ಮೆಯಿಂದ ಕುಣಿಯಲಿ ಅಂತ ಕುಣಿಯೋಕೆ ಬಿಡಬೇಕು ಅಷ್ಟೇ! ಮೂರ್ಖನು ಕಡಿಮೆ ವಿಚಾರಗಳನ್ನು ತಿಳಿಸಲು ಹೆಚ್ಚು ಮಾತನಾಡುತ್ತಾನೆ ಜ್ಞಾನಿಯು ಹೆಚ್ಚು ವಿಚಾರಗಳನ್ನು ತಿಳಿಸಲು ಕಡಿಮೆ ಮಾತನಾಡುತ್ತಾನೆ ವಾದ ಬೇಡ ಸಂವಾದವಿರಲಿ ಏಕೆಂದರೆ ಮನುಷ್ಯನಿಗೆ ಏಕಾಂತವು ಮತ್ತು ಲೋಕಾಂತವು ಬೇಕು,ಕೋಪ ಇದ್ದವನಿಗೆ ಬೇರೆ ಶತ್ರುವೇ ಬೇಡ ಜ್ಞಾನವುಳ್ಳವನಿಗೆ ಬೇರೆ ಸಂಪತ್ತು ಬೇಡ ಕರುಣೆಯುಳ್ಳವನಿಗೆ ಮತ್ಯಾವ ರಕ್ಷಣೆಯು ಬೇಡ

ಕೆಲವರಿಗೆ ಏನಾದರೂ ಸಾಧಿಸಬೇಕು ಎನ್ನುವ ಹುಚ್ಚು ಹಠ ಇದ್ದರೆ, ಇನ್ನು ಕೆಲವರಿಗೆ ಹೇಗೆ ಅದರ ಮಾಡಿ ಹಾಳು ಮಾಡಬೇಕೆಂಬ ಹುಚ್ಚು ಕಿಡಿಗೇಡಿತನವಿರುತ್ತದೆ. ಪ್ರತಿ ಮಾತಿಗು ಕೋಪದಿಂದ ವಿವರಣೆ ನೀಡುವ ವ್ಯಕ್ತಿಯ ಮನಸ್ಸು ಯಾವಾಗಲೂ ಕಲ್ಮಶದಿಂದ ಕೂಡಿರುತ್ತದೆ ಅವರಿಂದ ದೂರವಿರಬೇಕು ನನ್ನವರು ಎಂದು ಬೇಗ ಬೇಡ ನನ್ನವರು ಅಂತ ಹೇಳಿ ಬಿಗಿದವರೇ ತನ್ನ ಮನೆಗೆ ಬೆಂಕಿ ಹಚ್ಚಿರುವುದು ನಾವು ನೋಡಿದ್ದೇವೆ ನಡೆಯುವ ದಾರಿಯಲ್ಲಿ ಗಮನವಿರಲಿ, ದುರಾಸೆ ಬೇಡ ದ್ವೇಷವನ್ನು ಸಾಧಿಸಬೇಡ ಇತರರ ಏಳಿಗೆ ಕಂಡು ಅಸೂಯೆ ಪಡಬೇಡ ಇವುಗಳಿಂದ ನೋವುಗಳೆ ಹೊರತು ಸಂತೋಷ ಎಂದು ಸಿಗೋದಿಲ್ಲ, ಚಳಿಗಾಲದಲ್ಲಿ ಯಾವ ಸೂರ್ಯನ ನೀರಿಕ್ಷೆ ಇರುತ್ತದೆಯೋ ಅದೇ ಸೂರ್ಯನಿಗೆ ಬೇಸಿಗೆ ಕಾಲದಲ್ಲಿ ತಿರಸ್ಕಾರವು ಇರುತ್ತದೆ ಹಾಗೆಯೇ ನಿಮಗೆ ಮೌಲ್ಯ ಸಿಗುವುದು ನಿಮ್ಮ ಅವಶ್ಯಕತೆ ಇದ್ದಾಗ ಮಾತ್ರ.

ಜನಗಳು ನಮ್ಮನ್ನು ತಿರಸ್ಕಾರ ಮಾಡಿದಷ್ಟು ನಮ್ಮ ಆತ್ಮವಿಶ್ವಾಸ ಬಲಶಾಲಿಯಾಗುತ್ತದೆ ಚಿಂತಿಸಬೇಡಿ ಅತಿಯಾಗಿ ಭಾವಜೀವಿಯಾಗಬೇಡಿ, ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಸಂಬಂಧಗಳಿಗೆ ಎಂದಿಗೂ ಸಾವಿಲ್ಲ ಅಹಂ, ದುರಾಸೆ, ಅಹಂಕಾರ, ಸುಳ್ಳು, ಇವುಗಳ ಕಾರಣದಿಂದ ಸಂಬಂಧ ಚೂರು ಚೂರು ಆಗುತ್ತದೆ ಅಷ್ಟೇ ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹವನ್ನು ಬಿಟ್ಟು ಹೋಗುತ್ತದೆ ಇನ್ನು ಮನುಷ್ಯರು ಯಾವ ಲೆಕ್ಕ ಬಿಡಿ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಾವಿದ್ದರೆ ಅಷ್ಟೇ ಸಾಕು ಯಾರ ಮುಂದೆಯೂ ತಲೆತಗ್ಗಿಸುವ ಅವಶ್ಯಕತೆಯೇ ಇರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.