ನವರಾತ್ರಿಯ 9 ದಿನ ಈ ಮೂರು ರಾಶಿಯವರಿಗೆ ಈ ಸಂಕೇತಗಳು ಗೋಚರಿಸಿದರೆ ಬಡವರು ಕೂಡ ಶ್ರೀಮಂತರಾಗುತ್ತಾರೆ

0 11,804

ನವರಾತ್ರಿಯ 9 ದಿನ ಈ ಮೂರು ರಾಶಿಯವರಿಗೆ ಈ ಸಂಕೇತಗಳು ಗೋಚರಿಸಿದರೆ ಬಡವರು ಕೂಡ ಶ್ರೀಮಂತರಾಗುತ್ತಾರೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠ (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

ಅಕ್ಟೋಬರ್ ತಿಂಗಳು ಬಂತೆಂದರೆ ಹಬ್ಬಗಳ ಆಗಮನ ಶುರುವಾಯಿತು ಎಂದರ್ಥ ಈ ಮಾಸದಲ್ಲಿ ಬರುವ ನವರಾತ್ರಿ ಹಬ್ಬವು ಅನಾಧಿ ಕಾಲದಿಂದಲೂ ಪವಿತ್ರವಾದದ್ದು ಮತ್ತು ಅದರದೇ ಆದ ವಿಶೇಷತೆಗಳನ್ನು ಒಳಗೊಂಡಿದೆ 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುತ್ತದೆ ಮತ್ತು 10ನೇ ದಿನ ವಿಜಯದಶಮಿಯಾಗಿದೆ ಈ ದಿನ ದೇವರು ಕೆಟ್ಟದ್ದರ ಮೇಲೆ ಜಯದ ಗೆಲುವನ್ನು ಸಾಧಿಸುತ್ತಾರೆ ಅಂತೇಯೇ ರಾಮನು ಈ ದಿನ ರಾವಣನನ್ನು ಕೊಂದ ದಿನವಾಗಿದೆ ಅದಕ್ಕಾಗಿ ಈ ದಿನವನ್ನು ದಸರಾ ಎಂದು ಕರೆಯಲಾಗುತ್ತದೆ ನವರಾತ್ರಿಯ ಪವಿತ್ರ ದಿನಗಳಲ್ಲಿ ಮಾತಾ ದುರ್ಗಾದೇವಿಯನ್ನು

9 ದಿನಗಳ ಕಾಲ ಪೂಜಿಸಲಾಗುತ್ತದೆ ಈ ದಿನಗಳಲ್ಲಿ ಭಕ್ತರು ತಾಯಿಯನ್ನು ಮೆಚ್ಚಿಸಲು ಉಪವಾಸ ಮತ್ತು ಆಚರಣೆಗಳನ್ನು ಮಾಡುತ್ತಾರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನಗಳಲ್ಲಿ ತಾಯಿಯ 9 ಪ್ರಕಾರಗಳನ್ನು ಪೂಜಿಸುವುದು ಮನೆಯಲ್ಲಿ ಶಾಂತಿಯನ್ನು ಕಾಪಾಡುತ್ತದೆ ಮತ್ತು ಆ ತಾಯಿ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವಳು ನವರಾತ್ರಿಯ 9 ದಿನಗಳ ಉಪವಾಸದ ಬಗ್ಗೆ ಕೆಲವು ನಿಯಮಗಳು ಮತ್ತು ಧಾರ್ಮಿಕ ನಂಬಿಕೆಗಳು ಇವೆ ಇನ್ನು ನವರಾತ್ರಿಯ ದಿನಗಳಲ್ಲಿ ಕೆಲವು ಘಟನೆಗಳು ವಿಶೇಷವಾದ ಕಾರಣಗಳನ್ನು ಹೊಂದಿದೆ

ಈ ಸಂದರ್ಭಗಳಲ್ಲಿ ಭಕ್ತರಿಗಿ ಗೋಚರಿಸುವ ಹಲವು ಸೂಚನೆಗಳು ಆ ತಾಯಿಯು ಭಕ್ತರಿಗೆ ನೀಡುವ ಆಶೀರ್ವಾದವಾಗಿದೆ ಹಾಗಾದರೆ ಆ ಸೂಚನೆಗಳು ಯಾವುವು ಎಂದು ತಿಳಿಯೋಣ:
ನವರಾತ್ರಿಯಂದು ನೀವು ಬೆಳಿಗ್ಗೆ ತೆಂಗಿನಕಾಯಿ ಅಥವಾ ಕಮಲವನ್ನು ನೋಡಿದರೆ ನೀವು ಮಾತೃದೇವಿಯಿಂದ ಆಶೀರ್ವಾದವನ್ನು ಪಡೆದಿರುವಿರಿ ಎಂದರ್ಥ ಹಸುವಿನ ದರ್ಶನವಾದರೆ ಅದು ಕೂಡ ಉತ್ತಮ ಸಂಕೇತ ಇದರ ಅರ್ಥ ಶೀಘ್ರದಲ್ಲೇ ನಿಮ್ಮ

ಎಲ್ಲಾ ಆಸೆಗಳು ಈಡೇರುತ್ತದೆ ಎಂಬುದು ನವರಾತ್ರಿ ದಿನದಂದು ನೀವು ಗೂಬೆಯನ್ನು ನೋಡಿದರೆ ತಾಯಿ ನಿಮ್ಮ ಆರಾಧನೆಯಿಂದ ಸಂತಸಗೊಂಡಿದ್ದಾರೆ ಮತ್ತು ಸಂಪತ್ತು ಶೀಘ್ರದಲ್ಲೇ ನಿಮ್ಮ ಮನೆಗೆ ಬರಲಿದೆ ಎಂದು ಅರ್ಥ ಮಾಡಿಕೊಳ್ಳಿ, ಈ ಒಂಬತ್ತು ದಿನಗಳಲ್ಲಿ ನಿಮಗೆ ಹಾವೂ ಒಂದೇ ಸ್ಥಳದಲ್ಲಿ ಇರುವುದನ್ನು ನೀವು ನೋಡಿದರೆ ನೀವು ಶೀಘ್ರದಲ್ಲಿ ಹಣವನ್ನು ಪಡೆಯುವ ಸಾಧ್ಯತೆಗಳು ಇವೆ ನಿಮ್ಮ ಕನಸಿನಲ್ಲಿ ನವರಾತ್ರಿಯಂದು ಒಂದು ಸಣ್ಣ ಹುಡುಗಿ ನಾಣ್ಯವನ್ನು ನೀಡಿದರೆ

ಅದು ನಿಮಗೆ ಶುಭ ಸಂಕೇತವಾಗಿದೆ ಏಕೆಂದರೆ ಹುಡುಗಿಯನ್ನು ದುರ್ಗಾದೇವಿಯ ಸಂಕೇತವಾಗಿ ಸೂಚಿಸಲಾಗಿದೆ ಹಾಗಾಗಿ ದೇವಿಯ ಅನುಗ್ರಹವು ನಿಮ್ಮ ಮೇಲೆ ಇದೆ ಮತ್ತು ಅವಳು ನಿಮ್ಮ ಆರಾಧನೆಯಿಂದ ಸಂತಸಕೊಂಡಿದ್ದಾಳೆ ಹೆಚ್ಚಿನದಾಗಿ ಧನಸ್ಸು, ಮೇಷ ಮತ್ತು ಮಕರ ರಾಶಿಯವರಿಗೆ ಈ ರೀತಿಯ ಸಂಕೇತಗಳು ಕಂಡು ಬಂದರೆ ಅವರ ಕೋರಿಕೆಗಳೆಲ್ಲವೂ ಈಡೇರುವ ಲಕ್ಷಣ ಆಗಿರುತ್ತದೆ ಆ ತಾಯಿಯ ದಿವ್ಯದೃಷ್ಟಿ ಸದಾಕಾಲ ನಿಮ್ಮ ಮೇಲೆ ಇರುತ್ತದೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠ (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

Leave A Reply

Your email address will not be published.