ಮೇಷ ರಾಶಿಯವರು ತಿಳಿದುಕೊಳ್ಳಲೇ ಬೇಕಾಗಿರುವ ಮುಖ್ಯವಾದ ಮಾಹಿತಿಗಳು

0 46

ಮೇಷ ರಾಶಿಯಲ್ಲಿ ಬರುವಂತ ಕೆಲವೊಂದು ಮುಖ್ಯವಾಗಿರುವಂತ ವಿಷಯ ಹಾಗೂ ಈ ಮೇಷ ರಾಶಿಯವರು ತಿಳಿದುಕೊಳ್ಳಬೇಕಾಗಿರುವಂತಹ ಇದರ ಬಗ್ಗೆ ಅರ್ಥ ಮಾಡಿಕೊಳ್ಳಲೇ ಬೇಕಾಗಿರುವಂತಹ ಬಹಳ ಇಂಪಾರ್ಟೆಂಟ್ ಆಗಿರುವಂತಹ ಕೆಲವೊಂದು ವಿಚಾರಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಈ ಮೇಷ ರಾಶಿಯವರ ನೀವು ನೆನಪಿಟ್ಟುಕೊಳ್ಳಬೇಕಾಗುವಂತಹ ವಿಶೇಷತೆಗಳ ಬಗ್ಗೆ ನಿಮಗೆ ತಿಳಿಸುವುದಾದರೆ ನೋಡಿ ಮೇಷ ರಾಶಿಯಲ್ಲಿ 3 ನಕ್ಷತ್ರಗಳು ಬರುತ್ತವೆ, ಜನ್ಮ ನಕ್ಷತ್ರಗಳು ಯಾವುವು ಅಶ್ವಿನಿಭರಣಿ ಕೃತಿಕಾ ಅಶ್ವಿನಿ ನಕ್ಷತ್ರದಲ್ಲಿ ಬರುವಂತಹ ಒಂದೊಂದು ನಕ್ಷತ್ರಗಳಿಗೂ 4 ಚರಣಗಳು ಇರುತ್ತವೆ ಅಂದರೆ ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು ಯಾವುವು? ನಾಲ್ಕು ಚರಣಗಳು ಇಂದ ಅಶ್ವಿನಿ ನಕ್ಷತ್ರ ಭರಣಿ ನಕ್ಷತ್ರದ ಬರುವಂತಹ ಅನ್ವಯಿಸರಿನಿಂದ ನಾಲ್ಕು ಚರಣಗಳು ಬರಣಿ ನಕ್ಷತ್ರ ಇನ್ನು ಕೃತಿಕ ನಕ್ಷತ್ರದ ಮೊದಲನೇ ಚರಣ ಬರುತ್ತದೆ.

ಮೊದಲನೇ ಚರಣ ಅದು ಚರಣದಿಂದ ಅಂದರೆ ಒಂದು ರಾಶಿಯಿಂದ 9 ಚರಣಾಗಳು ಆ 9ರಲ್ಲಿ 4 ಶರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕಾ ನಕ್ಷತ್ರದ ಮೊದಲನೇ ಚರಣ ಮೇಷ ರಾಶಿ ಇದು ಬಹಳ ಮಾಸ ಭವಿಷ್ಯಗಳಲ್ಲಿ ಕೂಡ ಹಲವಾರು ಲಾಭಗಳನ್ನು ಕೂಡ ಈ ಮೇಷ ರಾಶಿಯವರು ಪಡೆಯುತ್ತಾರೆ.

ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಕೂಡ ಹಿಂದೆ ಸರಿಯುವಂತ ಮಾತೇ ಇಲ್ಲ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಇನ್ನು ಮೇಷ ರಾಶಿ ಎನ್ನುವಂತಹದ್ದು ಮೇಕೆಯ ಚಿತ್ರ ಟಗರು ಅಂತ ಹೇಳುತ್ತೇವೆ ಈ ಆಡಿನ ಒಂದು ಮೇಕೆ ಚಿತ್ರವನ್ನು ಹೊಲುವಂತಹ ನಾಲ್ಕು ಚರಣವನ್ನು ಹೊಂದುವಂಥದ್ದು ಇನ್ನೂ ವೀಕ್ಷಕರೇ ಈ ಮೇಷ ರಾಶಿಯ ಅಧಿಪತಿ ಯಾರು ಅಂತ ಹೇಳಿದರೆ ಕೂಜಾಧಿಪತಿ ಕುಜ,

ಎನ್ನುವಂತಹದ್ದು ಬಹಳಷ್ಟು ಗಾಂಭೀರದಿಂದ ಇರುವಂತಹದು ಕುಜ ಎಂದರೇ ಬಹಳ ಕಠೂರ ವಾದ ನೆರವಾದ ವ್ಯಕ್ತಿತ್ವ ಇವರು ಯಾವ ಒಂದು ಡಿಪಾರ್ಟ್ಮೆಂಟ್ ಗೆ ಇರುತ್ತಾರೆ ಎಂದರೆ ಈ ಸೇನೆ ಡಿಫೆನ್ಸ್ ಟೆಕ್ನಾಲಜಿ ಸಂಸ್ಥೆಗಳು ಅಥವಾ ಆಧುನಿಕ ಯುಗದಲ್ಲಿ ಬಳಸುವಂತಹ ಅಂದರೆ ಒಂದು ತರಹ ಬಹಳ ಫಾಸ್ಟ್ ಆಗಿರುತ್ತದೆ.

ಮೇಷ ರಾಶಿಗೆ ಇದು ಅಗ್ನಿತತ್ವದ ರಾಶಿ ಆಗಿರುವಂತಹ ಅಗ್ನಿತತ್ವದ ರಾಶಿ ಎಂದರೆ ತುಂಬಾ ಕೋಪಿಷ್ಟರು ಒಂದಷ್ಟು ಸಿಡುಕುತನ ಇರುತ್ತದೆ ಅಂದರೆ ಇವತ್ತಿಗೂ ಹೇಗಿರುತ್ತಾರೆ ಎಂದರೆ ಬೇರೆಯವರ ಮೇಲೆ ಡಿಪೆಂಡ್ ಆಗುವಂತ ವ್ಯಕ್ತಿಗಳಲ್ಲ ಸ್ವಂತ ಬುದ್ಧಿವಂತ ವ್ಯವಹಾರ ಏನೇ ಮಾಡಿದರು ಕೂಡ ಫಸ್ಟ್ ಆಗಿರುತ್ತಾರೆ ಮೆಂಟಲಿ ಸ್ಟ್ರಾಂಗ್ ಆಗಿರುತ್ತಾರೆ .

ಹಾಗಾಗಿ ಇವರು ತುಂಬಾ ಸ್ಟ್ರಾಂಗ್ ಆಗಿರುತ್ತಾರೆ ಅಂತ ಹೇಳಬಹುದು. ಇನ್ನು ನಿಮ್ಮ ಶುಭ ದಿಕ್ಕು ಯಾವುದು ಎಂದು ಹೇಳುವುದಾದರೆ ಅದು ಪೂರ್ವ ದಿಕ್ಕು ಯಾವುದೇ ಕೆಲಸವನ್ನು ಶುರು ಮಾಡಬೇಕು ಎಂದರೆ ಪೂರ್ವ ದಿಕ್ಕಿನಿಂದಲೇ ಆರಂಭ ಮಾಡಿ ಅಂದರೆ ಗ್ರಹ ನಿರ್ಮಾಣ ಅಥವಾ ಆಫೀಸಿನ ಕಚೇರಿ ಹೇಗೆ ಮುಂತಾದವು ಪೂರ್ವ ದಿಕ್ಕಿನಲ್ಲಿ ಇದ್ದರೆ ನಿಮಗೆ ಇನ್ನಷ್ಟು ಬಹಳ ಶುಭ ತರುತ್ತದೆ ಎಂದು ಹೇಳಬಹುದು.

ಇನ್ನು ಮೇಷ ರಾಶಿಯವರ ಅದೃಷ್ಟ ದೇವರು ಯಾವುದೇ ಅಂತ ನೋಡುವುದಾದರೆ ಆಂಜನೇಯ ಸ್ವಾಮಿ ಹಾಗೂ ಶಿವ ದೇವರು ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ನೀವು ಯಾವುದೇ ಕೆಲಸವನ್ನು ಶುರು ಮಾಡಬೇಕು ಎಂದರೆ ಮೊದಲಿಗೆ ಈ ಎರಡು ದೇವರ ಪೂಜೆಯನ್ನು ಮಾಡಿ ನಂತರ ನಿಮ್ಮ ಕಾರ್ಯವನ್ನು ಮಾಡಿ. ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂಥ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.