8 ಏಪ್ರಿಲ್ ಸೂರ್ಯಗ್ರಹಣ ಇದನ್ನ ತನ್ನಿರಿ ಈ ಬೇರು ಶ್ರೀಮಂತನ್ನಾಗಿಸುತ್ತದೆ!

0 74

8 ಏಪ್ರಿಲ್ ಸೂರ್ಯ ಗ್ರಹಣ ಇದೆ. ಇದು ಪೂರ್ಣವಾದ ಸೂರ್ಯ ಗ್ರಹಣವಾಗಿದೆ. ಈ ಸೂರ್ಯಗ್ರಹಣ ಪೂರ್ಣವಾಗಿ ಹಿಡಿದಾಗ ಸ್ವಲ್ಪ ಸಮಯದ ತನಕ ಭೂಮಿ ಮೇಲೆ ಸೂರ್ಯನ ಪ್ರಕಾರ ಬರುವುದಿಲ್ಲ.ಹಾಗಾಗಿ ಈ ಸಮಯವನ್ನು ಪ್ರತಿಯೊಬ್ಬರೂ ಕಾಯುತ್ತಾರೆ. ಈ ದಿನ ನೀವು ಯಾವುದೇ ಪೂಜೆ ಪಾಠಗಳನ್ನು ಮಾಡಿದರು ಖಂಡಿತವಾಗಿ ಅದರ ಲಾಭಗಳು ಸಾವಿರಪಟ್ಟು ಸಿಗುತ್ತದೆ. ಇದರಿಂದ ನಿಮ್ನ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಇನ್ನು ಸೂರ್ಯ ಗ್ರಹಣದ ಸಮಯದಲ್ಲಿ ಈ ಸಸ್ಯವನ್ನು ಹಚ್ಚಿದರೆ ನಿಮ್ಮ ಮನೆ ವೃದ್ಧಿಯಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಧನಸಂಪತ್ತಿನ ಆಗಮನ ಆಗುತ್ತದೆ.

ಈ ಬಾರಿ ಸೂರ್ಯ ಗ್ರಹಣ ಏಪ್ರಿಲ್ 8 ರಾತ್ರಿ 9:12 ಕ್ಕೆ ಶುರು ಆಗುತ್ತಿದೆ ಮತ್ತು ಏಪ್ರಿಲ್ 9 ನೇ ತಾರೀಕು 2:20 ನಿಮಿಷಕ್ಕೆ ಮುಕ್ತಾಯವಾಗುತ್ತದೆ.ಈ ಸೂರ್ಯಗ್ರಹಣ ಭಾರತ ದೇಶದಲ್ಲಿ ಕಾಣುವುದಿಲ್ಲ.ಈ ದಿನ ಯಾವುದೇ ಉಪಾಯ ಮಾಡಿದರು ಅದರ ಉಪಾಯ ನಿಮಗೆ ಸಿಗುತ್ತದೆ.

ಸೂರ್ಯ ಗ್ರಹಣದ ಸಮಯದಲ್ಲಿಈ ಮರದ ಬೇರನ್ನು ತೆಗೆದುಕೊಂಡು ಬಂದು ಸರಿಯಾಗಿ ಇಟ್ಟರೆ ಅದೃಷ್ಟ ಬದಲಾಗುತ್ತದೆ.

ಬಿಳಿ ಏಕ್ಕದ ಗಿಡ

ಬಿಳಿ ಏಕ್ಕದ ಗಿಡದಲ್ಲಿ ಶ್ರೀ ಕೃಷ್ಣನಾ ವಾಸವಿರುತ್ತದೆ. ಸೂರ್ಯಗ್ರಹಣದ ದಿನ ಬಿಳಿ ಏಕ್ಕದ ಹೂವನ್ನು ತೆಗೆದುಕೊಂಡು ನೆಟ್ಟರೆ ಅ ವ್ಯಕ್ತಿ ಯಾವ ಕಾರ್ಯದಲ್ಲಿ ಕೆಲಸ ಶುರು ಮಾಡುತ್ತಾರೋ ಆ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಏಕೆಂದರೆ ಭಗವಂತರಾದ ಶ್ರೀ ಗಣೇಶರು ಪ್ರತಮ ಪೂಜಾರು ಆಗಿರುತ್ತಾರೆ. ಇನ್ನು ಒಳ್ಳೆ ಕೆಲಸ ಮಾಡಲು ಶುರು ಮಾಡಿದ್ದರೆ ಸೂರ್ಯ ಗ್ರಹಣಕ್ಕೂ ಮುನ್ನ 9:02 ನಿಮಿಷಕ್ಕೂ ಮೊದಲು ಬಿಳಿ ಏಕ್ಕದ ಗಿಡದ ಬೇರನ್ನು ಕಿತ್ತುಕೊಂಡು ಬಂದು ಸ್ವಚ್ಛವಾದ ಪೊಟ್ ನಲ್ಲಿ ಪೂರ್ವ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡಿದರೆ ಸಾಕು ಭಗವಂತರ ಶ್ರೀ ಕೃಷ್ಣರ ಆಶೀರ್ವಾದ ಸಿಗುತ್ತದೆ.

ಇನ್ನು ಸದಾ ಪುಷ್ಪ ಗಿಡವನ್ನು ಮನೇಗೆ ತಂದು ನೆಟ್ಟರೆ ಧನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ ಮತ್ತು ತಾಯಿ ಲಕ್ಷ್ಮಿ ಆಶೀರ್ವಾದ ಕೂಡ ಸಿಗುತ್ತದೆ.ಸೂರ್ಯ ಗ್ರಹಣದ ದಿನ ಮನಿ ಪ್ಲಾಂಟ್ ಸಸ್ಯ ತಂದು ಹಾಕಿದರೆ ಹಣದ ಕೊರತೆ ಆಗುವುದಿಲ್ಲ. ಇದನ್ನು ಕದ್ದು ತಂದು ಹಚ್ಚಬೇಕು. ಅಲೋವೆರಾ ಗಿಡವನ್ನು ಮನೆಗೆ ತಂದು ನೆಟ್ಟರೆ ಸಾಕು ನಿಮ್ಮ ಮನೆಯಲ್ಲಿ ಇರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

Leave A Reply

Your email address will not be published.