ಲಕ್ಷ್ಮಿಗೆ ಸಂಬಂಧಿಸಿದ ಈ ಐದು ವಸ್ತುಗಳನ್ನು ಸಾಲವಾಗಿ ಯಾವತ್ತೂ ನೀಡಬೇಡಿ

0 14

ಲಕ್ಷ್ಮಿಗೆ ಸಂಬಂಧಿಸಿದ ಈ ಐದು ವಸ್ತುಗಳನ್ನು ಸಾಲವಾಗಿ ಯಾವತ್ತೂ ನೀಡಬೇಡಿ

ನಾವು ದಾನ ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತೇವೆ ನಮ್ಮ ಕೈಲಾದಷ್ಟು ನಾವು ದಾನ ಮಾಡುತ್ತೇವೆ ಆದರೆ ನಮಗೆ ಗೊತ್ತಿಲ್ಲದ ವಸ್ತುಗಳನ್ನು ಯಾವತ್ತಿಗೂ ದಾನ ಮಾಡಬಾರದು ಆದಷ್ಟು ಬಿಳಿಯಾದ ವಸ್ತುಗಳು ಅಂದರೆ ಸೂರ್ಯಸ್ತದ ನಂತರ ಹಾಲು,ಮೊಸರು ಅಥವಾ ಅಕ್ಕಿ ಎಂತಹ ವಸ್ತುಗಳನ್ನು ಸಾಲವಾಗಿ ಕೊಡಬಾರದು ಅದರಲ್ಲೂ ಉಪ್ಪನ್ನು ಸಾಲವಾಗಿ ಕೊಡಲೇಬಾರದು ಈ ವಸ್ತುಗಳನ್ನು ಸಾಲವಾಗಿ ಕೊಟ್ಟರೆ ಅದು ನಮ್ಮ ಮನೆಗೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಕಷ್ಟಗಳು ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಸುಖ ನೆಮ್ಮದಿ ಇಲ್ಲದಂತಾಗುತ್ತದೆ ಇನ್ನು ಕೆಲವರಿಗೆ ಮೂಢನಂಬಿಕೆಗಳು ಮತ್ತು ಇನ್ನೊಬ್ಬರ ಮೇಲೆ ಸಹಿಸಲಾರದ ಕೋಪ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅಂತಹ ಜನಗಳು ಬೇಕೆಂದಲೇ ಸೋಮವಾರ, ಶುಕ್ರವಾರ, ಮಂಗಳವಾರದಂದು ಅವರ ಮನೆಗೆ ಹೋಗಿ ಉಪ್ಪನ್ನು ಪಡೆಯುತ್ತಾರೆ ಆದರೆ ನಮ್ಮ ಜನರು ಪಾಪ ಎಂದು ಭಾವಿಸಿ ಅವರಿಗೆ ಉಪ್ಪು,ಎಣ್ಣೆ,ಅಕ್ಕಿಯನ್ನು ಸಾಲವಾಗಿ ನೀಡುತ್ತಿರುತ್ತಾರೆ ಆದರೆ ಅವರು ಬೇಕಂತಲೇ ಬಂದು ಇಂತಹ ವಸ್ತುಗಳನ್ನು ಸಾಲವಾಗಿ ಪಡೆಯುತ್ತಾರೆ ಇದರಿಂದ ನಿಮಗೆ ಕಷ್ಟ ಉಂಟಾಗಲಿ ಎಂದು ನಿಮ್ಮ ಏಳಿಕಗೆಯನ್ನು ಸಹಿಸದ ಜನರು ಮಾಡುತ್ತಾರೆ ಇನ್ನು ಮುಂದಿನದಾಗಿ ಆಭರಣಗಳನ್ನು ನಾವು ಯಾವುದೇ ಕಾರಣಕ್ಕೂ ಸಾಲವಾಗಿ ಕೊಡಬಾರದು ಕೆಲವು ಮನೆಯವರು ಎಲ್ಲಿಯಾದರೂ ಶುಭ ಕಾರ್ಯಗಳಿಗೆ ಹೋಗುವಾಗ ಮತ್ತೊಬ್ಬರ ಮನೆಗೆ ಹೋಗಿ ಒಡವೆಗಳನ್ನು ಪಡೆದು ಹಾಕಿಕೊಂಡು ಹೋಗುತ್ತಾರೆ

ಇದು ರೂಢಿಯಲ್ಲಿ ಇದೆ ಆದರೆ ನೀವು ಹಾಕಿಕೊಳ್ಳುವ ಆಭರಣಗಳನ್ನು ಅವರಿಗೆ ಕೊಡಲು ಹೋಗಬೇಡಿ ಮತ್ತೊಂದು ಮುಖ್ಯವಾದ ವಿಷಯವೆಂದರೆ ನೀವು ಮತ್ತೊಬ್ಬರಿಗೆ ಕೊಟ್ಟಿರುತ್ತೀರಿ ಆದರೆ ಅವರು ನಿಮಗೆ ಅದನ್ನು ಮರಳಿ ಕೊಟ್ಟ ಮೇಲು ಕೂಡ ಕೆಲವೊಂದು ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನಗಳಲ್ಲಿ ಆಭರಣಗಳನ್ನು ಹಾಕುತ್ತೇವೆ ಇದು ತಪ್ಪಾಗುತ್ತದೆ ನೀವು ಆದಷ್ಟು ನಿಮ್ಮ ಆಭರಣಗಳನ್ನು ಮತ್ತೊಬ್ಬರಿಗೆ ಕೊಡುವ ಅಭ್ಯಾಸ ಇಟ್ಟುಕೊಳ್ಳಬೇಡಿ ಅದರಲ್ಲೂ ಮುಖ್ಯವಾಗಿ ಮಂಗಳಸೂತ್ರ,ಕಾಲ್ಗೆಜ್ಜೆ ಇವುಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಕೊಡಬಾರದು ಇವು ಲಕ್ಷ್ಮಿಗೆ ಪ್ರಿಯವಾದ ವಸ್ತುಗಳು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.