ಜರಿ ಹುಳ ಮತ್ತು ಸಾವಿರ ಕಾಲು ಏನಾದರೂ ನಿಮ್ಮ ಮನೆಗೆ ಪ್ರವೇಶ ಮಾಡಿದರೆ ಇದರ ಅರ್ಥ ಏನು ಗೊತ್ತಾ

0 32,612

ಜರಿ ಹುಳ ಮತ್ತು ಸಾವಿರ ಕಾಲು ಏನಾದರೂ ನಿಮ್ಮ ಮನೆಗೆ ಪ್ರವೇಶ ಮಾಡಿದರೆ ಇದರ ಅರ್ಥ ಏನು ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ಭೂಮಿಯ ಮೇಲೆ ಮನುಷ್ಯನಿಗೆ ಬದುಕುವುದಕ್ಕೆ ಎಷ್ಟು ಹಕ್ಕು ಇದೆಯೋ ಅದೇ ರೀತಿ ಪ್ರಾಣಿ, ಪಕ್ಷಿಗಳು, ಕ್ರಿಮಿಕೀಟಗಳಿಗೂ ಸಹ ಈ ಒಂದು ಪರಿಸರದಲ್ಲಿ ಬದುಕುವ ಹಕ್ಕು ಇದೆ ಹೌದು ಆದರೆ ನಮ್ಮ ಪರಿಸರದಲ್ಲಿ ಕ್ರಿಮಿಕೀಟ ಪಕ್ಷಿಗಳು ಇವೆಲ್ಲವೂ ಇದೆ ಅದೇ ರೀತಿ ಕ್ರಿಮಿಕೀಟಾ ಪಕ್ಷಿಗಳು ಕೆಲವೊಂದು ಸಾರಿ ಮನೆಯ ಒಳಗೆ ಬಂದು ಬಿಡುತ್ತವೆ ಹೌದು

ಈ ಒಂದು ಕೀಟಗಳು ಅಥವಾ ಪಕ್ಷಿಗಳು ಅಥವಾ ಕ್ರಿಮಿಕೀಟ ಹುಳಗಳು ಮನೆಯೊಳಗೆ ಪ್ರವೇಶ ಮಾಡಿದರೆ ಅದು ಅಶುಭವು ಇರುತ್ತದೆ ಹಾಗೂ ಶುಭವೂ ಇರುತ್ತದೆ ಹಾಗಾದರೆ ಕೆಲವೊಂದು ಕ್ರಿಮಿ ಕೀಟಗಳು ಮನೆ ಒಳಗೆ ಬಂದರೆ ಏನಾಗುತ್ತದೆ ಹಾಗೂ ಅವುಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ನಾವು ನಿಮಗೆ ಈ ದಿನ ತಿಳಿಸಿ ಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.
ಹೌದು ಸ್ನೇಹಿತರೆ ಈ ಒಂದು ಮಾಹಿತಿಯನ್ನು ಎಲ್ಲರೂ ಕೂಡ ತಿಳಿದುಕೊಳ್ಳಲೇಬೇಕಾಗುತ್ತದೆ

ಯಾಕೆಂದರೆ ಕ್ರಿಮಿಕೀಟಗಳು ಮನೆಯನ್ನು ಪ್ರವೇಶ ಮಾಡುತ್ತಲೇ ಇರುತ್ತವೆ ಹಾಗೆ ಕೆಲವರಿಗೆ ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವುದು ಇಷ್ಟವಿರುವುದಿಲ್ಲ ಹಲ್ಲಿಯನ್ನು ಲಕ್ಷ್ಮಿಯ ಸ್ವರೂಪ ಎಂದು ಕೆಲವರು ಕರೆಯುತ್ತಾರೆ ಹಾಗೂ ನಂಬುತ್ತಾರೆ ಹೀಗಾಗಿ ಮನೆಗೆ ಕಪ್ಪು ಇರುವೆಗಳು ಬಂದರೆ ಮನೆಗೆ ಲಕ್ಷ್ಮಿ ಪ್ರವೇಶಿಸಿದ್ದಾಳೆ ಎಂಬುದರ ಸೂಚನೆ ಎಂದು ಜನರು ನಂಬುತ್ತಾರೆ ಮನೆಗೆ ಯಾವತ್ತಿಗೂ ಕೂಡ ಬಾವಲಿಗಳು ಬರಬಾರದು, ಒಂದು ವೇಳೆ ಈ ಬಾವಲಿಗಳು ಬಂದರೆ ಮನೆಗೆ ಅದು ಅಶುಭ ಸಂಕೇತ ಅದು ಮನೆಗೆ ಕೆಡುಕನ್ನು ಉಂಟುಮಾಡುತ್ತದೆ

ಇನ್ನು ಜರಿ ಮನೆಯನ್ನು ಪ್ರವೇಶಿಸಿದರೆ ಅಂದರೆ ಜರಿಹುಳ ಎಂದು ನೀವು ಕೇಳಿರಬಹುದು ಆ ಒಂದು ಜರಿ ಹುಳ ಮನೆಯನ್ನು ಪ್ರವೇಶ ಮಾಡಿದರೆ ಸಾಕ್ಷಾತ್ ಲಕ್ಷ್ಮಿಯೇ ಮನೆಯನ್ನು ಪ್ರವೇಶಿಸುತ್ತಿದ್ದಾಳೆ ಎಂಬುದು ಅದರ ಸಂಕೇತ ಆಗಿರುತ್ತದೆ, ಮತ್ತಿನ್ನು ಯಾವುದೇ ಪ್ರಾಣಿಗಳಿದ್ದರೂ ಅವುಗಳಿಗೆ ಎಂಟು ಅಥವಾ ಹೆಚ್ಚು ಕಾಲುಗಳು ಇರುತ್ತವೆ ಆದರೆ ನೀವು ಕೇಳಿರಬಹುದು ಸಹಸ್ರ ಪದಿ, ಸಹಸ್ರ ಪದಿ ಸಾವಿರ ಕಾಲುಗಳ ಒಂದು ಕೀಟ ಅಂತಾನೆ ಹೇಳಬಹುದು ಈ ಒಂದು ಸಹಸ್ರ ಪದಿ ಮನೆ ಒಳಗೆ ಪ್ರವೇಶಿಸಿದರೆ ಶುಭ ಸಂಕೇತ ಅಂತಾನೆ ಹೇಳಬಹುದು

ಹೌದು ಈ ಒಂದು ಸಹಸ್ರಪದಿ ಮನೆ ಒಳಗೆ ಬಂದರೆ ಅದನ್ನು ಸಾಯಿಸಬೇಡಿ ಹಾಗೂ ತೊಂದರೆ ಕೊಡಬೇಡಿ ಅದನ್ನು ಸೇಫಾಗಿ ತೆಗೆದುಕೊಂಡು ಹೊರಗಡೆ ಬಿಡಿ ಅದೊಂದು ಶುಭ ಸಂಕೇತವನ್ನು ನೀಡುವ ಕೀಟವಾಗಿರುತ್ತದೆ ಇನ್ನು ನೀವು ನೋಡಿರಬಹುದು ಮನೆಯೊಳಗೆ ಕೆಲವೊಂದು ಪಕ್ಷಿಗಳು ಪ್ರಾಣಿಗಳು ಬರುತ್ತವೆ

ಅದೇ ರೀತಿ ಅವುಗಳನ್ನು ಸಾಯಿಸದೆ ಸೇಫಾಗಿ ಮನೆಯಿಂದ ಆಚೆ ಬಿಡಿ ಮತ್ತೆ ನೀವಿನ್ನು ಕೆಲವೊಂದು ಹುಳಗಳು ಮನೆಯೊಳಗೆ ಬಂದರೆ ಅಶುಭ ಅಂತಾನೆ ಹೇಳಬಹುದು ನೀವು ಉಡದ ಹೆಸರನ್ನು ಕೇಳಿದ್ದೀರಿ ಇತ್ತೀಚಿಗೆ ಅವು ಅಷ್ಟಾಗಿ ಕಾಣಿಸುತ್ತಿಲ್ಲ ಆದರೂ ಕೂಡ ಅವುಗಳು ಮನೆಯೊಳಗೆ ಪ್ರವೇಶ ಮಾಡಿದರೆ ಮನೆಯು ಸರ್ವನಾಶವಾಗುತ್ತದೆ ಹಾಗಾಗಿ ಮನೆಯೊಳಗೆ ಉಡ ಪ್ರವೇಶಿಸದಂತೆ ನೀವು ನೋಡಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.