ಕುತ್ತಿಗೆ/ಕತ್ತು ನೋವಿಗೆ ಮನೆ ಮದ್ದು

0 2,007

ಕುತ್ತಿಗೆ/ಕತ್ತು ನೋವಿಗೆ ಮನೆ ಮದ್ದು

ಕತ್ತು ನೋವಿಗೆ ಕಾರಣ ನೋಡುವುದಾದರೆ ವಾತ ವಿಕಾರ ಅದರಲ್ಲೂ ಸಮಾನವಾಯು, ಅಪಾನ ವಾಯು ವ್ಯತ್ಯಾಸವಾಗಿ ಅದರಿಂದ ಕತ್ತು ನೋವು ಬರುತ್ತದೆ ಸಮಾನವಾಯು ಒಕ್ಕಳಿನ ಸುತ್ತಲೂ ಅಪಾನವಾಯು ಒಕ್ಕಳಿನ ಕೆಳಗೆ ಇರುತ್ತದೆ ಉದಾನ ವಾಯು ಎದೆಯಿಂದ ಮೇಲ್ಭಾಗದಲ್ಲಿ ಇರುತ್ತದೆ ವಾತವಿಕಾರದಿಂದ ಕತ್ತಿನ ಭಾಗದಲ್ಲಿ ಇರುವ ಮೂಳೆಯಲ್ಲಿ ದ್ರವ ಕಡಿಮೆಯಾಗುತ್ತದೆ ಅಲ್ಲಿರುವ ಮೃದು ಪದಾರ್ಥ ಕರಗಿ ನೋವು ಕಾಣಿಸುತ್ತದೆ

ಅಂತಹ ಸಂದರ್ಭದಲ್ಲಿ ಅಲ್ಲಿ ಸವೆದು ಹೋಗಿರುವ ಪದಾರ್ಥಗಳನ್ನು ಮತ್ತೆ ಬೆಳೆಯುವ ರೀತಿ ಮಾಡಬೇಕು ಅದಕ್ಕಾಗಿ ಆಹಾರ ಕ್ರಮ ಸರಿಯಾಗಿರಬೇಕು ತುಪ್ಪವನ್ನು ಚೆನ್ನಾಗಿ ಸೇವನೆ ಮಾಡಬೇಕು ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಚಮಚ ತೆಗೆದುಕೊಳ್ಳಬೇಕು ಈ ರೀತಿಯ ತುಪ್ಪ ಸೇವನೆಯಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಜೊತೆಯಲ್ಲಿ ನಿದ್ರಾಹೀನತೆ ಸಮಸ್ಯೆಯಿಂದಲೂ ಕತ್ತು ನೋವು ಬರುತ್ತದೆ

ಮಲಗುವ ವಿಧಾನ ಸರಿಯಾಗಿರುವುದಿಲ್ಲ ಇದರಿಂದಲೂ ಕತ್ತು ನೋವು ಬರುತ್ತದೆ ಹೆಚ್ಚು ಕುಳಿತುಕೊಂಡು ಕೆಲಸ ಮಾಡುವುದು, ಕಂಪ್ಯೂಟರ್ನಲ್ಲಿ ಕೆಲಸ ಮಾಡುವುದು ಒಂದೇ ಕಡೆಗೆ ಕತ್ತನ್ನು ನೇರವಾಗಿ ಮಾಡುವುದರಿಂದ ಒತ್ತಡ ಉಂಟಾಗಿ ಕತ್ತು ನೋವು ಬರುತ್ತದೆ, ಮಾನಸಿಕ ಒತ್ತಡದಿಂದಲೂ ಕತ್ತು ನೋವು ಬರುತ್ತದೆ ಮಲಬದ್ಧತೆ ಮತ್ತು ಅಜೀರ್ಣತೆಯಿಂದಲೂ ಕತ್ತು ನೋವು ಬರುತ್ತದೆ

ಇದಕ್ಕೆ ಪರಿಹಾರವೆಂದರೆ ನುಗ್ಗೆ ಸೊಪ್ಪು, ಎಕ್ಕದ ಸೊಪ್ಪು, ಹರಳೆಲೆ, ಹುಣಸೆ ಸೊಪ್ಪು, ಬೇವಿನ ಸೊಪ್ಪು ಎಲ್ಲವನ್ನು ಸಮ ಪ್ರಮಾಣದಲ್ಲಿ ಹಾಕಿ ಅದನ್ನು ಬೆಳ್ಳುಳ್ಳಿ ಪೇಸ್ಟ್ ಮತ್ತು ಹರಳೆಣ್ಣೆ ಎಲ್ಲವನ್ನು ಹಾಕಿ ಅದರಲ್ಲಿ ಹುರಿದು ಇದನ್ನು ಪೇಸ್ಟಾಗಿ ಮಾಡಬೇಕು ರಾತ್ರಿ ಈ ಪೇಸ್ಟ್ ಅನ್ನು ಕತ್ತಿಗೆ ಹಾಕಿ ಬಟ್ಟೆಯಿಂದ ಕಟ್ಟಬೇಕು ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡಬೇಕು

ಇದರಿಂದ ಎರಡು ಮೂರು ತಿಂಗಳಲ್ಲಿ ಕತ್ತಿನ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ ಇದಾದ ನಂತರ ಕ್ಯಾಲ್ಸಿಯಂ ಹೆಚ್ಚಾಗಿ ಇರುವ ಆಹಾರವನ್ನು ಸೇವನೆ ಮಾಡಬೇಕು ಬೂದುಗುಂಬಳಕಾಯಿ, ಸೋರೆಕಾಯಿ, ಆಹಾರದೊಂದಿಗೆ ಸುಣ್ಣವನ್ನು ಸೇವನೆ ಮಾಡಬೇಕು ಮಜ್ಜಿಗೆ ಅಥವಾ ಜ್ಯೂಸ್ ಕುಡಿಯುವಾಗ ಅದರಲ್ಲಿ ಒಂದು ಗ್ರಾಮಷ್ಟು ಸುಣ್ಣವನ್ನು ಬೆರೆಸಿ ಕುಡಿಯಬೇಕು ಹೀಗೆ ಮಾಡುವುದರಿಂದ ಕ್ಯಾಲ್ಸಿಯಂ ನ ಕೊರತೆಯ ಸಮಸ್ಯೆ ಹೊರಟು ಹೋಗುತ್ತದೆ

ನಿಮ್ಮಲ್ಲಿ ಮೂಳೆಯ ಸವೆತ ಕಡಿಮೆಯಾಗಿ ಕತ್ತು ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ನಂತರ ಕತ್ತಿನ ವ್ಯಾಯಾಮಗಳನ್ನು ಮಾಡಬೇಕು ಮುಂದೆ, ಹಿಂದೆ,ಎಡಕ್ಕೆ,ಬಲಕ್ಕೆ ಕತ್ತನ್ನು ಆಡಿಸಬೇಕು ಈ ರೀತಿಯ ವ್ಯಾಯಾಮಗಳನ್ನು ಸರಿಯಾದ ಉಸಿರಾಟ ಕ್ರಮದೊಂದಿಗೆ ಮಾಡಬೇಕು ಜೊತೆಗೆ ಕತ್ತನ್ನು ರೋಟೇಶನ್ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ https://youtu.be/4RdoXJTZhns

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.