ಶತ್ರುಗಳು ನಿಮಗೆ ಕಾಟಗಳನ್ನು ನೀಡುತ್ತಿದ್ದರೆ | ಈ ಒಂದು ಸಣ್ಣ ತಂತ್ರವನ್ನು ಉಪಯೋಗಿಸಿ

0 30

ಶತ್ರುಗಳು ನಿಮಗೆ ಕಾಟಗಳನ್ನು ನೀಡುತ್ತಿದ್ದರೆ | ಈ ಒಂದು ಸಣ್ಣ ತಂತ್ರವನ್ನು ಉಪಯೋಗಿಸಿ

ನಮಸ್ಕಾರ ಸ್ನೇಹಿತರೆ, ಜೀವನದಲ್ಲಿ ಶತ್ರುಗಳು ಎಂಬುವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ನಾವು ಜೀವನದಲ್ಲಿ ಮುಂದುವರಿಯಬೇಕಾದರೆ ಹಿಂದೆ ಶತ್ರುಗಳು ನಮ್ಮ ಬಗ್ಗೆ ಮಾತಾಡಿಕೊಳ್ಳುತ್ತಾ ಇರಬೇಕು, ಹೀಗೆ ಶತ್ರುಗಳು ಕಡಾಟಾಗಳನ್ನು ಜಾಸ್ತಿ ಮಾಡಿ ನಿಮಗೇನಾದರೂ ತೊಂದರೆಯನ್ನು ಉಂಟುಮಾಡುತ್ತಿದ್ದರೆ, ಈ ಒಂದು ತಂತ್ರವನ್ನು ಉಪಯೋಗಿಸಿ ನಿಮ್ಮ ಶತ್ರುಗಳನ್ನು ಮೆತ್ತಗಾಗಿಸಬಹುದ

ಹೌದು ಆ ತಂತ್ರವಾದರೂ ಏನು ಎಂದು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ. ಜೀವನದಲ್ಲಿ ಮುಂದುವರಿಯಬೇಕಾದರೆ ಶತ್ರುಗಳ ಕಾಟ ನಮಗೆ ತುಂಬಾ ಆಗುತ್ತದೆ ನಮಗೆ ಎಷ್ಟು ಶತ್ರುಗಳ ಕಾಟ ಆಗುವುದು ಎಂದರೆ ನಾವು ಮುಂದುವರಿಯಲು ಬಹಳ ತೊಂದರೆಗಳನ್ನು ಕೊಡುತ್ತಾರೆ, ಮತ್ತು ಯಾರು ನಿಮ್ಮ ಅಭಿವೃದ್ಧಿಯನ್ನು ಸಹಿಸಿಕೊಳ್ಳೋದಿಲ್ಲ ಎಲ್ಲಾ ಕಡೆ ಕೆಟ್ಟ ಭಾವನೆಗಳನ್ನ ವ್ಯಕ್ತ ಪಡಿಸುತ್ತಾ ಹೋಗುತ್ತಾರೆ, ಈ ರೀತಿ ಶತ್ರುಗಳ ಕಾಟದಿಂದ ನೀವು ಮುಕ್ತಿ ಹೊಂದಬೇಕಾದರೆ ಸಣ್ಣ ಪರಿಹಾರವನ್ನು ಮಾಡಿಕೊಳ್ಳಿ ಶ್ರೀ ದುರ್ಗಾದೇವಿಯ ಈ ಒಂದು ಬೀಜಾಕ್ಷರಿ ಮಂತ್ರದ ಜಪವನ್ನು ಮಾಡಿದರೆ ಸಾಕು ಯಾವ ಶತ್ರುವಾಗಿದ್ದರು ಕೂಡ ಅವರು ನಿಮ್ಮ ಯಾವುದೇ ತಂಟೆಗೆ ಬರದೆ ದೂರವಾಗುತ್ತಾರೆ ಆ ತಂತ್ರವಾದರೂ ಏನು ಎಂದು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ

ಮೊದಲನೆಯದಾಗಿ ಒಂದು “ಕಪ್ಪು ದಾರ”ವನ್ನು ನೀವು ತೆಗೆದುಕೊಳ್ಳಬೇಕು ಆ ಕಪ್ಪು ದಾರವನ್ನು ಕೈಯಲ್ಲಿ ಹಿಡಿದುಕೊಂಡು “ಕ್ಲೀಂ” ಎಂಬುವ ಬೀಜಾಕ್ಷರ ಮಂತ್ರವನ್ನು ಜಪ ಮಾಡಬೇಕು ನಿಮ್ಮ ಶತ್ರು ಯಾರು ಎಂದು ನೀವು ಊಹಿಸಿಕೊಳ್ಳಬೇಕಾಗುತ್ತದೆ ಅವರ ಮುಖ ಪಟವನ್ನು ನೀವು ಮನಸ್ಸಿನಲ್ಲೇ ಯೋಚಿಸಿ ಈ ಒಂದು ಮಂತ್ರವನ್ನು ಜಪಮಾಡಬೇಕು

“ನೂರ ಎಂಟು ಬಾರಿ” ಕ್ಲೀಂ ಎಂದು ಜಪವನ್ನು ಮಾಡಬೇಕು ಜಪವನ್ನು ಸಾಯಂಕಾಲ ಅಥವಾ ಬೆಳಿಗ್ಗೆ ಹೊತ್ತು ಮಾಡಿದರೆ ಶ್ರೇಷ್ಠವಾಗಿರುತ್ತದೆ ಎರೆಡು ಹೊತ್ತಿನಲ್ಲಿ ಈ ಒಂದು ಮಂತ್ರವನ್ನು ನೂರೆಂಟು ಬಾರಿ ಜಪ ಮಾಡಬೇಕು ಹೀಗೆ ಜಪಮಾಡುತ್ತಾ ಕಪ್ಪುದಾರದಲ್ಲಿ ಒಂದೊಂದು ಬಾರಿ ಜಪ ಮಾಡಿದಾಗಲೂ ಕೂಡ ಒಂದೊಂದು ಗಂಟನ್ನು ಹಾಕುತ್ತಾ ಬರಬೇಕು ನಿಮ್ಮ ಶತ್ರುವನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಈ ರೀತಿ ಗಂಟನ್ನು ಹಾಕಿಕೊಂಡು ಬಂದಾಗ

ನಿಮ್ಮ ಶತ್ರುವನ್ನು ಕಟ್ಟಿಹಾಕಿದಂತಾಗುತ್ತದೆ, ಅಷ್ಟೇ ಅಲ್ಲದೆ ನಿಮ್ಮ ಶತ್ರು ನಿಮ್ಮ ಯಾವುದೇ ರೀತಿಯಾದಂತಹ ಕೆಟ್ಟ ಸಮಸ್ಯೆಗಳು ನಿಮಗೆ ನೀಡುತ್ತಿದ್ದರೆ ಅವರು ನಿಮ್ಮಿಂದ ದೂರ ಉಳಿಯುತ್ತಾರೆ, ನಿಮಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡುವುದಿಲ್ಲ ಈ ರೀತಿಯಾದಂತಹ ಸಣ್ಣ ಪರಿಹಾರ ಮಾಡಿಕೊಂಡು ಶ್ರೀ ದುರ್ಗಾದೇವಿಯ ಆರಾಧನೆ ಮಾಡಿಕೊಂಡು ಯಾವುದೇ ಶತ್ರುಗಳ ಕಾಟ ಓಡಾಟವಿಲ್ಲದೆ ನೆಮ್ಮದಿಯ ಜೀವನ ನಡೆಸಬಹುದು.
ಧ್ಯನ್ಯವಾದಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.