ಧನು ರಾಶಿ 2023 ವರ್ಷ ಭವಿಷ್ಯ

0 24

ಧನು ರಾಶಿ 2023 ವರ್ಷ ಭವಿಷ್ಯ

2023ರಲ್ಲಿ ಧನು ರಾಶಿಯವರಿಗೆ ದೊಡ್ಡ ದೊಡ್ಡ ಪರಿವರ್ತನೆಗಳು ಗ್ರಹ ಚಲನೆಯಲ್ಲಿ ದೊಡ್ಡ ದೊಡ್ಡ ಪ್ರಕ್ರಿಯೆಗಳು ಕಂಡು ಬರಲಿದೆ ಅದರಲ್ಲೂ ಧನು ರಾಶಿಯವರ ಜಾತಕದಲ್ಲಿ ಈ ವರ್ಷದಲ್ಲಿ ಅತ್ಯಧಿಕ ಮಹತ್ವಪೂರ್ಣವಾದ ಒಂದು ಮಹಾ ಪರಿವರ್ತನೆ ಎದುರಾಗಲಿದ್ದು ಇದು ನಿಮಗೆ ಜನವರಿ ತಿಂಗಳಲ್ಲಿ ಗೋಚರಿಸಲಿದೆ ಜನವರಿ ತಿಂಗಳ 17ನೇ ತಾರೀಖಿನಂದು ಉಂಟಾಗಲಿರುವ ಶನಿ ದೇವರ ಮಹಾ ಪರಿವರ್ತನೆಯು ನಿಮ್ಮ ಜೀವನವನ್ನು ಬದಲಿಸಲಿದೆ ಇದರಿಂದ ನಿಮ್ಮ ಮೇಲೆ ಇದ್ದ ಶನಿಯ ಸಾಡೆ ಸಾತಿ ಮುಕ್ತಾಯಗೊಳ್ಳಲಿದೆ ಅಂದರೆ ಕಳೆದ ಏಳುವರೆ ವರ್ಷಗಳಿಂದಲೂ ನೀವು ಎದುರಿಸುತ್ತಿದ್ದ ಸಂಕಷ್ಟಗಳಲ್ಲಿ ದೂರಾಗಲಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹೀಗಾಗಿ ಶನಿಯ ಮಹಾ ಪರಿವರ್ತನೆಯು ನಿಮ್ಮ ಪಾಲಿಗೆ ಅತ್ಯಂತ ಯಶಸ್ಸನ್ನು ತರಲಿದೆ ಜನವರಿ ತಿಂಗಳಲ್ಲಿ ಶನಿ ದೇವರು ಮಕರ ರಾಶಿಯಿಂದ ನಿರ್ಗಮಿಸುವುದರ ಮೂಲಕ ಕುಂಭ ರಾಶಿಗೆ ಪ್ರವೇಶ ಮಾಡುವುದು ಅಂದರೆ ಇಲ್ಲಿ ನಿಮ್ಮ ತೃತೀಯ ಭಾಗದಲ್ಲಿ ಶನಿಯ ಗೋಚರ ಉಂಟಾಗುವುದು ಇದು ನಿಮ್ಮನ್ನು ಎಂದಿಗೂ ಕರ್ಮಗಳಿಂದ ವಂಚಿಸುವುದಿಲ್ಲ ಈ ಸಮಯದಲ್ಲಿ ಶನಿ ದೇವರು ನಿಮಗೆ ಅನೇಕ ಯಾತ್ರೆಗಳನ್ನು ಕರುಣಿಸಲಿದ್ದಾನೆ

ನಿಮ್ಮ ಪಾಲಿಗೆ ಶುಭ ಫಲಗಳನ್ನು ತರಲಿದೆ ಕೆಲವು ಧಾರ್ಮಿಕ ಯಾತ್ರೆಗಳಿಗೆ ಹೋಗುವ ಯೋಗ ಇದೆ ಇಲ್ಲಿ ಶನಿ ದೇವರ ರಾಶಿ ಪರಿವರ್ತನೆಯು ಸಾಲದಿಂದ ಮುಕ್ತಿ ಹೊಂದುವ ಅವಕಾಶಗಳನ್ನು ಕರುಣಿಸಲಿದೆ ಇಲ್ಲಿ ನಿಮಗೆ ಹೊಸ ವ್ಯಾಪಾರಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಯಶಸ್ಸು ಲಭಿಸಲಿದೆ ಶನಿ ದೇವರು ನಿಮ್ಮ ಪರಿವಾರ ಅಭಿವೃದ್ಧಿಯನ್ನು ಮಾಡಲಿದ್ದಾರೆ ವಿಶೇಷವಾಗಿ ನಿಮ್ಮ ಪರಿವಾರದಲ್ಲಿ ಮನೆ ಮಾಡಿದ್ದ ಅಶಾಂತಿಯ ವಾತಾವರಣ ದೂರಾಗಲಿದೆ ನಿಮ್ಮ ಪರಿವಾರದಲ್ಲಿ ಏಕತೆ ಕಂಡು ಬರಲಿದೆ ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ ಇಲ್ಲಿ ಶನಿ ದೇವರ ರಾಶಿ ಪರಿವರ್ತನೆಯು ನಿಮ್ಮ ಪಾಲಿಗೆ ಎಲ್ಲ ರೀತಿಯ ಶುಭಫಲಗಳನ್ನು ಕರುಣಿಸಲಿದ್ದಾನೆ

ನಿಮ್ಮ ಅತಿ ದೊಡ್ಡ ಕಾರ್ಯ ಯೋಜನೆ ಒಂದು ಸಬಲಗೊಳ್ಳಲಿದೆ ಇಲ್ಲಿ ವಿಶೇಷವಾಗಿ ನೀವು ನಂಬಿಕೆ ಕಳೆದುಕೊಂಡಿದ್ದ ಕಾರ್ಯದಲ್ಲಿ ಕೂಡ ಯಶಸ್ಸನ್ನು ಕರುಣಿಸಲಿದ್ದಾನೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಎದುರಾಗುತ್ತಿರುವ ಬಹುತೇಕ ಅಡೆತಡೆಗಳು ಕೂಡ ನಿಧಾನವಾಗಿ ದೂರವಾಗಲಿದೆ ಈ ವರ್ಷ ಉಂಟಾಗಲಿರುವ ಮೊಟ್ಟಮೊದಲ ರಾಶಿ ಪರಿವರ್ತನೆ ನಿಮ್ಮ ಅದೃಷ್ಟವನ್ನು ಹೆಚ್ಚಿಸಲಿದೆ ಈ ವರ್ಷದಲ್ಲಿ ಎರಡನೆಯ ರಾಶಿ ಪರಿವರ್ತನೆ ಎಂದರೆ ಗುರು ಬೃಹಸ್ಪತಿ ದೇವನದು ಏಪ್ರಿಲ್ ತಿಂಗಳ 21ರಂದು ಗುರುದೇವರು ಕೂಡ ಮೀನ ರಾಶಿಯಿಂದ ನಿರ್ಗಮಿಸುವುದರ ಮೂಲಕ ಮೇಷ ರಾಶಿಗೆ ಆಗಮಿಸಲಿದ್ದಾರೆ

ಅಂದರೆ ಇಲ್ಲಿಯವರೆಗೂ ನಿಮ್ಮ ಚತುರ್ಥ ಭಾಗದಲ್ಲಿದ್ದ ಗುರು ನಿಮ್ಮ ಪಂಚಮ ಭಾಗದಲ್ಲಿ ಗೋಚರಿಸಲಿದ್ದಾನೆ ಗುರುದೇವನ ಮಹಾಪರಿವರ್ತನೆ ನಿಮ್ಮ ಪಾಲಿಗೆ ಉತ್ತಮವಾಗಿರಲಿದೆ ಇಲ್ಲಿ ಯಾವಾಗ ಗುರುದೇವ ನಿಮ್ಮ ಪಂಚಮ ಭಾಗವನ್ನು ಪ್ರವೇಶ ಮಾಡುವನು ಆಗ ಸಂತಾನ ವಂಚಿತರಿಗೆ ಸಂತಾನ ಸುಖವನ್ನು ಕರುಣಿಸಲಿದ್ದಾನೆ ಇಲ್ಲಿ ಕಳೆದ ಎರಡುವರೆ ವರ್ಷಗಳಿಂದ ರಾಹುಗ್ರಹವು ನಿಮ್ಮ ಪಂಚಮ ಭಾಗದಲ್ಲಿ ವಿರಾಜಮಾನವಾಗಿ ಇದ್ದು ನಿಮ್ಮ ಜಾತಕ ದಲ್ಲಿ ಇರುವವರು ಸಂತಾನ ಸಮಸ್ಯೆಗಳಿಂದ ಬಳಲುತ್ತಿದ್ದರು ಜೊತೆಗೆ ಕಳೆದ ಎರಡುವರೆ ವರ್ಷಗಳಿಂದ ಈ ಜಾತಕದವರು ಸಂತಾನ ಸುಖದಿಂದ ವಂಚಿಸುತ್ತಿದ್ದರು

ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಬಾಧಿಸುತ್ತಿದ್ದವು ನಿಮ್ಮ ಸಂಬಂಧದಲ್ಲಿ ಮೋಸವನ್ನು ಸಹ ಅನುಭವಿಸಿರುತ್ತೀರಿ ನಿಮ್ಮ ಹಣಕಾಸಿನ ಸಮಸ್ಯೆಗೆ ರಾಹು ಕಾರಣ ಆಗಿದ್ದನು ವಿಶೇಷವಾಗಿ ಕಳೆದ ಎರಡುವರೆ ವರ್ಷಗಳಿಂದಲೂ ಶೇರು ಮಾರುಕಟ್ಟೆ ಇತ್ಯಾದಿಗಳಲ್ಲಿ ಧನ ಹಾನಿ ಆಗಿರಬಹುದು ಆದರೆ ಈ ವರ್ಷದ ಏಪ್ರಿಲ್ ತಿಂಗಳಿನ 21ನೇ ತಾರೀಕಿನ ಗುರುವಿನ ರಾಶಿ ಪರಿವರ್ತನೆಯಿಂದ ಯಶಸ್ಸು ಸಿಗಲಿದೆ ಇದರಿಂದ ನಿಮ್ಮ ನಷ್ಟದ ಸ್ಥಿತಿಯಿಂದ ಹೊರ ಬರಬಹುದು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.