ಮೀನ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗೂ ಅದೃಷ್ಟ ಅಂಶಗಳು

0 11,703

ಮೀನ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗೂ ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೀನ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತುಂಬಾ ಎತ್ತರವಾಗಿದ್ದು ಮುಖದಲ್ಲಿ ತುಂಬಾ ಲಕ್ಷಣವಿರುತ್ತದೆ ಇವರ ಕಣ್ಣುಗಳು ಮೀನಿನ ಆಕಾರದಲ್ಲಿಯೇ ಇರುತ್ತವೆ. ಇವರಿಗೆ ತಾಯಿಯ ಮೇಲೆ ಅಪಾರವಾದ ಭಕ್ತಿ ಮತ್ತು ಪ್ರೀತಿ ಇರುತ್ತದೆ ಇವರು ಕೆಲವರ ಜೊತೆ ಮಾತ್ರ ತುಂಬಾ ಸಲಿಗೆಯಿಂದ ಬೆರೆಯುತ್ತಾರೆ ಬಿಟ್ಟರೆ ಯಾರನ್ನು ತುಂಬಾ ಹತ್ತಿರ ಸೇರಿಸುವುದಿಲ್ಲ ಮತ್ತು ದೂರವು ಇಡುವುದಿಲ್ಲ ಈ ರಾಶಿಯವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಇರುತ್ತದೆ

ಇವರು ಜೀವನದಲ್ಲಿ ಎಷ್ಟೇ ಚೆನ್ನಾಗಿದ್ದರೂ ಕೊನೆಗೆ ವೈರಾಗ್ಯ ಕೈಬಿಸಿ ಕರೆಯುತ್ತಿರುತ್ತದೆ ಈ ರಾಶಿಯವರಿಗೆ ಕೆಲವೊಮ್ಮೆ ಜೀವನ ಸಾಗಪ್ಪ ಮುಕ್ತಿ ಸಿಕ್ಕರೆ ಸಾಕು ಎನಿಸುತ್ತಿರುತ್ತದೆ. ಮೀನ ರಾಶಿಯವರು ಹೆಚ್ಚಾಗಿ ಧಾರ್ಮಿಕ ಚಿಂತಕರು ಸಾಹಿತಿಗಳು ಸಂಗೀತ ಪ್ರಿಯರು ಮನೋವೈದ್ಯರು ರಾಜಕಾರಣಿಗಳು ಆಗಿರುತ್ತಾರೆ

ಅವಕಾಶಗಳು ಎಷ್ಟೇ ಇದ್ದರೂ ಅದು ಸುಲಭವಾಗಿ ಸಿಗುವುದಿಲ್ಲ ಸೋ ಪ್ರಯತ್ನದಿಂದ ಇವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಬಾಲ್ಯದಿಂದಲೂ ಸುಖವಾಗಿ ಬೆಳೆದರು ಮಾನಸಿಕ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಇವರಿಗೆ ಸದಾ ಗುರುಬಲವಿರುತ್ತದೆ ದ್ವಾದಶ ರಾಶಿಗಳಲ್ಲಿಯೇ ಕಟ್ಟಾಕಡೆಯ ರಾಶಿಯು ಮೀನ ರಾಶಿಯಾಗಿದ್ದು ಮೋಕ್ಷ ಪ್ರಧಾನವಾದ ರಾಶಿಯಾಗಿದೆ ಈ ರಾಶಿಯ ಅಧಿಪತಿ ಗುರು ಆದುದರಿಂದ

ಇವರಿಗೆ ಗುರು ಹಿರಿಯರಲ್ಲಿ ಅಪಾರವಾದ ನಂಬಿಕೆ ಪ್ರೀತಿ ಇರುತ್ತದೆ ಇವರಿಗೆ ಧಾರ್ಮಿಕ ಕ್ಷೇತ್ರಗಳು ಅಧ್ಯಾಪಕ ವೃತ್ತಿಯಲ್ಲಿ ಒಳ್ಳೆಯ ಯಶಸ್ಸು ಗಳಿಸಬಹುದು ಮೀನ ರಾಶಿಯವರ ಅದೃಷ್ಟ ರತ್ನ ಪುಷ್ಯರಾಗ ಅದೃಷ್ಟದ ಬಣ್ಣಗಳು ಹಳದಿ, ಕಿತ್ತಳೆ, ಗುರುವಾರ ಮತ್ತು ರವಿವಾರಗಳು ಶುಭ ದಿನಗಳು ಹಾಗೆಯೇ ರಾಘವೇಂದ್ರ ಸ್ವಾಮಿ ಮತ್ತು ಶಿವ ಅದೃಷ್ಟ ದೇವತೆಗಳು ಅದೃಷ್ಟ ಸಂಖ್ಯೆಗಳು ಎರಡು, ಮೂರು, ಐದು ಮೀನ ರಾಶಿಯವರ ಮಿತ್ರ ರಾಶಿಗಳು ಮೇಷ, ಸಿಂಹ ಶತ್ರು ರಾಶಿಗಳು ಕುಂಭ, ತುಲಾ ಈ ರಾಶಿಯವರ ವಿಶೇಷ ಗುಣಗಳೆಂದರೆ

ಇವರು ಸದಾ ಪರೋಪಕಾರಿ ಆಗಿದ್ದು ಕರುಣೆ ಪ್ರೀತಿ ಸ್ನೇಹಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ ನಂಬಿದವರ ಕೈ ಬಿಡುವವರಲ್ಲ.
“ಓಂ ದೃಶ್ಯಬಧ್ವಜಾಯ ವಿದ್ಮಹೆ ಕ್ರುನಿಹಸ್ಥಾಯ ಧೀಮಹಿ ತನ್ನೋ ಜೀವಹ ಪ್ರಚೋದಯಾತ್” ಗುರುಮಂತ್ರವು ಸಂತಾನ ದೋಷ ನಿವಾರಣೆಗೆ ಹಾಗೂ ಜ್ಞಾನ ವರ್ಧನೆಗೆ ತುಂಬಾ ಸಹಾಯಕಾರಿಯಾಗಿದೆ ಹಾಗೆಯೇ ಮಹಾಶಿವ ಮತ್ತು ರಾಘವೇಂದ್ರ ಸ್ವಾಮಿಗಳ ಆರಾಧನೆ ಇಂದ ಬಹುಬೇಗ ಯಶಸ್ಸು ಸಾಧಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.