ಕೂದಲು ದಟ್ಟವಾಗಿ ವೇಗವಾಗಿ ಬೆಳೆಯಲು ಇದನ್ನು ಬಳಸಿದರೆ ಸಾಕು

0 10

ಕೂದಲು ದಟ್ಟವಾಗಿ ವೇಗವಾಗಿ ಬೆಳೆಯಲು ಇದನ್ನು ಬಳಸಿದರೆ ಸಾಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಅಗಸಿ ಬೀಜ ನೀವೆಲ್ಲರೂ ಸಹ ಈ ಬೀಜದ ಬಗ್ಗೆ ತಿಳಿದುಕೊಂಡಿರುತ್ತೀರಾ ಇದು ಸಾಮಾನ್ಯವಾಗಿ ಎಲ್ಲಾ ದಿನಸಿ ಅಂಗಡಿಗಳಲ್ಲೂ ಸಿಗುತ್ತದೆ ಈ ಸಂಚಿಕೆಯಲ್ಲಿ ನಾವು ಮೊದಲಿಗೆ ಅಗಸೆ ಬೀಜ ಕೂದಲ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ ಅಗಸೆ ಬೀಜದಲ್ಲಿ ಓಮೇಗ ತ್ರಿ ಸಿಟ್ರಿಕ್ ಆಸಿಡ್ ನಂತಹ ಗುಣಗಳು ಹೆಚ್ಚಾಗಿ ಇದೆ ಇದು ಕೂದಲು ಉದುರುವುದನ್ನು ತಡೆಯುತ್ತದೆ

ಮತ್ತು ಹೊಸ ಕೂದಲನ್ನು ಬೆಳೆಯುವಂತೆ ಮಾಡುತ್ತದೆ ಮತ್ತೆ ಇದು ಕೂದಲನ್ನು ಸಾಫ್ಟ್ ಮತ್ತು ಸ್ಮೂತ್ ಆಗಿ ಮಾಡುತ್ತದೆ ಇದು ಸೀಳು ಕೂದಲಿನ ಸಮಸ್ಯೆ ಆಗದಂತೆ ತಡೆಯುತ್ತದೆ ಮತ್ತೆ ಇದು ತಲೆ ಹೊಟ್ಟಿನ ಸಮಸ್ಯೆಗೂ ಸಹ ತುಂಬಾ ಒಳ್ಳೆಯದು ಈ ಅಗಸೆ ಬೀಜವನ್ನು ಸೇವಿಸುವುದರ ಮೂಲಕವೂ ನಮಗೆ ತುಂಬಾ ಲಾಭಗಳು ಇದೆ ಒಂದು ಪಾತ್ರೆಗೆ ಎರಡು ಕಪ್

ನೀರನ್ನು ಹಾಕಿ ಅದರಲ್ಲಿ ಕಾಲು ಕಪ್ ಅಗಸೆ ಬೀಜವನ್ನು ಹಾಕಿ ನಂತರ ಅದನ್ನು ಐದರಿಂದ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು ನಂತರ ಅದು ಬೆಳ್ಳಗಿನ ನೊರೆ ಬರಲು ಶುರುವಾಗುತ್ತದೆ ನಂತರ ಅದನ್ನು ತೆಗೆದಿಟ್ಟು ಅದು ತಣ್ಣಗಾದ ನಂತರ ಅದನ್ನು ಬಟ್ಟೆಯಿಂದ ಶೋಧಿಸಿಕೊಳ್ಳಿ ನಂತರ ಅದನ್ನು ಚೆನ್ನಾಗಿ ಹಿಂಡಿ ಅದರಿಂದ ಜಲ್ ರೀತಿಯಲ್ಲಿ ತೆಗೆದುಕೊಳ್ಳಬೇಕು ಇದನ್ನು ನೀವು ಬೇಕಾದರೆ ಹೆಚ್ಚಿಗೆ ತಯಾರಿಸಿ ಫ್ರಿಡ್ಜ್ ನಲ್ಲಿ ಸಹ ಶೇಖರಿಸಿ ಇಡಬಹುದು ಇದು ಒಂದು ತಿಂಗಳ ಕಾಲದವರೆಗೂ ಹಾಳಾಗುವುದಿಲ್ಲ ನಿಮ್ಮ ಬಳಿ ಫ್ರಿಡ್ಜ್ ಇಲ್ಲ ಎನ್ನುವವರು ಹೊಸದಾಗಿ ತಯಾರಿಸಿ ಬಳಸಬೇಕು ಅಗಸಿ ಬೀಜದ ಜಲ್ ಜೊತೆಗೆ ಇವುಗಳನ್ನು ಮಿಶ್ರಣ ಮಾಡಿ ಹಚ್ಚಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಮೊದಲಿಗೆ ಅಗಸಿ ಬೀಜದ ಜಲ್ ನ

ಜೊತೆಗೆ ವಿಟಮಿನ್ ಇನ ಮಾತ್ರೆಯನ್ನು ಹಾಕಿಕೊಂಡು ಚೆನ್ನಾಗಿ ಕಲಸಿ ಅದರ ಒಳಗೆ ಎರಡು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಸಹ ಬೆರೆಸಿ ನಂತರ ಅದನ್ನು ಚೆನ್ನಾಗಿ ಕೂದಲಿಗೆ ಹಚ್ಚಿ ನಂತರ ಅದನ್ನು ನೀವು 30 ನಿಮಿಷಗಳ ಕಾಲ ಕೂದಲಿನಲ್ಲಿ ಹಾಗೆ ಬಿಡಬೇಕು ನಂತರ ನೀವು ಅದನ್ನು ಕೆಮಿಕಲ್ ಫ್ರೀ ಶಾಂಪೂವಿನಿಂದ ತೊಳೆಯಿರಿ ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಸಾಕು ಇದು ನಿಮ್ಮ ಕೂದಲಿಗೆ ತುಂಬಾ ಲಾಭವನ್ನು ಒದಗಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.