ಕಣ್ಣಿನ ದೃಷ್ಟಿ ಸಮಸ್ಯೆ ಇದಿಯಾ ಬರೇ ಒಂದು ಚಮಚ ಇದನ್ನು ಬಳಸಿ ದೃಷ್ಟಿ ಎಷ್ಟು ಸುಧಾರಿಸುತ್ತೆ ಗೊತ್ತಾ?

0 4,832

ಕಣ್ಣಿನ ದೃಷ್ಟಿ ಸಮಸ್ಯೆ ಇದಿಯಾ ಬರೇ ಒಂದು ಚಮಚ ಇದನ್ನು ಬಳಸಿ ದೃಷ್ಟಿ ಎಷ್ಟು ಸುಧಾರಿಸುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ತುಂಬಾ ಜನಕ್ಕೆ ಕಣ್ಣು ದೃಷ್ಟಿಯ ಪ್ರಾಬ್ಲಂ ಇರುತ್ತದೆ ಅಲ್ಲವೇ ಕಾರಣ ಏನೇ ಇರಬಹುದು ಆದರೆ ಕಣ್ಣಿನ ಸಮಸ್ಯೆ ಇರುವವರಿಗೆ ತುಂಬಾನೇ ಕಷ್ಟವಾಗುತ್ತಿರುತ್ತದೆ ಕೆಲವೊಬ್ಬರಿಗೆ ಕಣ್ಣು ನೋವು ಕೂಡ ಬರುತ್ತದೆ ಅದರಿಂದಾಗಿ ತಲೆನೋವು ಎಲ್ಲ ಸ್ಟಾರ್ಟ್ ಆಗುತ್ತದೆ ಹಾಗಾಗಿ ಈ ದಿನ ನಾವು ಕಣ್ಣು ದೃಷ್ಟಿಯನ್ನು ಇಂಪ್ರೋ ಮಾಡಿಕೊಳ್ಳುವುದಕ್ಕೆ ಒಂದು ಈಜಿ ಆದ ಮನೆ ಮದ್ದನ್ನು ಹೇಳುತ್ತಿದ್ದೇನೆ ಮಾಡುವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ವಿಧಾನ : ಮೊದಲಿಗೆ ನೀವು 50 ಗ್ರಾಂ ಆಗುವಷ್ಟು ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳಬೇಕು ಕಲ್ಲು ಸಕ್ಕರೆ ತುಂಬಾನೇ ಒಳ್ಳೆಯದು ಆರೋಗ್ಯಕ್ಕೆ ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ತುಂಬಾನೇ ಗಟ್ಟಿ ಇರುತ್ತದೆ ಕೇರ್ ಫುಲ್ ಆಗಿ ಪುಡಿ ಮಾಡಿಕೊಳ್ಳಬೇಕಾಗುತ್ತದೆ ಕಲ್ಲು ಸಕ್ಕರೆಯನ್ನು ತುಂಬಾ ಸಣ್ಣಕ್ಕೆ ಪುಡಿ ಮಾಡಿಕೊಳ್ಳಬೇಕಂತೇನಿಲ್ಲ

ಸ್ವಲ್ಪ ಜಜ್ಜಿ ಪುಡಿಯಾದ ನಂತರ ಅದನ್ನು ಮಿಕ್ಸಿಗೆ ಹಾಕಬೇಕಾಗುತ್ತೆ ಸ್ವಲ್ಪ ಪುಡಿ ಆದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು ಅದಕ್ಕೆ 5 ಗ್ರಾಂ ಆಗುವಷ್ಟು ಸೋಂಪು ಕಾಳನ್ನು ಹಾಕಿಕೊಳ್ಳಬೇಕು ಸೋಂಪು ಕೂಡ ದೇಹಕ್ಕೆ ತುಂಬಾನೆ ಒಳ್ಳೆಯದು ತಂಪು ಕೂಡ ಹೌದು ಅದು ದೇಹಕ್ಕೆ ನಮಗೆ ಬಾಡಿಯಲ್ಲಿ ತುಂಬಾ ಹೀಟ್ ಆದಾಗ ಕೂಡ ಕೆಲವು ಸರಿ ಅದು ನಮ್ಮ ಕಣ್ಣಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಸೋಂಪು ಕಾಳು ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನಂತರ ಅದಕ್ಕೆ 50 ಗ್ರಾಂ ಆಗುವಷ್ಟು ಬಾದಾಮಿಯನ್ನು ಹಾಕಿಕೊಳ್ಳಬೇಕು

ಬಾದಾಮಿಯಲ್ಲಿ ಕೂಡ ವಿಟಮಿನ್ಸ್ ತುಂಬಾ ಜಾಸ್ತಿ ಇರುತ್ತದೆ ಇದು ಕೂಡ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಸಹಾಯಮಾಡುತ್ತದೆ ಸೋಂಪು ಮತ್ತು ಕಲ್ಲು ಸಕ್ಕರೆ ಎರಡು ಕೂಡ ಮಿಕ್ಸ್ ಮಾಡಬೇಕು ಅದರ ಜೊತೆಗೆ ಬಾದಾಮಿ ಹಾಕುವುದರಿಂದ ತುಂಬಾನೇ ಸಹಾಯವಾಗುತ್ತದೆ ನಂತರ ಮೂರನ್ನು ಒಟ್ಟಿಗೆ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಬೇಕೆಂದರೆ ಬಾದಾಮಿ ಮತ್ತು ಸೋಂಪನ್ನು ಸ್ವಲ್ಪ ಬಿಸಿ ಮಾಡಿಕೊಂಡು ಹಾಕಿಕೊಳ್ಳಬಹುದು ಇಲ್ಲ ಅಂದರೆ ಹಾಗೆ ಪುಡಿ ಮಾಡಿಕೊಳ್ಳಬಹುದು ನಂತರ ಅದನ್ನು ಪೌಡರ್ ಮಾಡಬೇಕು ಅದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು ಇದನ್ನು ನೀವು ತುಂಬಾ ದಿನಗಳವರೆಗೆ ಸ್ಟೋರ್ ಮಾಡಬಹುದು ಅದನ್ನು ಪುಡಿ ಮಾಡಿರುವುದರಿಂದ ತುಂಬಾ ದಿನಗಳ ಕಾಲ ಒಂದು ಏರ್ ಟೈಟ್ ಕಂಟೇನರ್

ಅಲ್ಲಿ ಹಾಕಿಕೊಂಡು ಸ್ಟೋರ್ ಮಾಡಬಹುದು ಫ್ರಿಡ್ಜ್ ಅಲ್ಲಿ ಮಾತ್ರ ಇಡಬೇಕಂತೇನಿಲ್ಲ ಹೊರಗಡೆ ಕೂಡ ಇಡಬಹುದು ನಂತರ ಆ ಪೌಡರ್ ಅನ್ನು ಯಾವ ರೀತಿ ಬಳಸಬೇಕು ಎಂಬುದನ್ನು ನಾವು ಹೇಳುತ್ತೇವೆ ಮೊದಲಿಗೆ ಒಂದು ಲೋಟದಲ್ಲಿ ಬೆಚ್ಚಗಿನ ಹಾಲನ್ನು ತೆಗೆದುಕೊಳ್ಳಬೇಕು ಇನ್ನೂರು ಎಂಎಲ್ ಆಗುವಷ್ಟು ತೆಗೆದುಕೊಂಡರೆ ಸಾಕು ಅದಕ್ಕೆ ಒಂದು ಟೀ ಸ್ಪೂನ್ ಆಗುವಷ್ಟು ಪೌಡರ್ ಮಾಡಿ ಇಟ್ಟುಕೊಂಡಿದ್ದ ಸೋಂಪು ಬಾದಾಮಿ ಮತ್ತು ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಹಾಲಿನ ಜೊತೆ ಮಿಕ್ಸ್ ಮಾಡಿ ಈ ರೀತಿ ಬಳಸುವುದರಿಂದ ತುಂಬಾನೇ ಬೆನಿಫಿಟ್ ನಮಗೆ ಸಿಗುತ್ತದೆ ಹಾಲು ಇಷ್ಟ ಆಗುವುದಿಲ್ಲ ಎನ್ನುವವರು ನೀರಿನ ಜೊತೆ ಕೂಡ ಮಿಕ್ಸ್ ಮಾಡಬಹುದು ಆದರೆ ಬೆನಿಫಿಟ್ಸ್ ಜಾಸ್ತಿ ಹಾಲಿನ ಜೊತೆ ಮಿಕ್ಸ್ ಮಾಡಿದಾಗ ಸಿಗುತ್ತದೆ

ಅದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಒಂದು ಐದು ನಿಮಿಷ ಹಾಗೆ ಬಿಡಬೇಕು ಯಾಕೆಂದರೆ ಅದರಲ್ಲಿರುವ ಮೂರು ಪದಾರ್ಥಗಳು ಕೂಡ ಕರೆಕ್ಟಾಗಿ ಹಾಲಲ್ಲಿ ನೆನೆಯಬೇಕಾಗುತ್ತದೆ ಐದು ನಿಮಿಷ ಆದ ನಂತರ ಕುಡಿಯಬಹುದು ಪ್ರತಿದಿನ ರಾತ್ರಿ ಊಟ ಆದ ಮೇಲೆ ಅಥವಾ ಮಲಗುವ ಮುಂಚೆ ಈತರ ಒಂದು ಲೋಟ ಪ್ರತಿದಿನ ಮಾಡಿ ಕುಡಿಯಬೇಕಾಗುತ್ತದೆ ಈ ರೀತಿ ಪ್ರತಿದಿನ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಇಂಪ್ರೂ ಆಗುತ್ತದೆ ಕಣ್ಣಿನ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು ಕಣ್ಣಿಗೆ ಸಂಬಂಧಪಟ್ಟ ಯಾವುದಾದರು ಸಮಸ್ಯೆಗಳಿದ್ದರೆ ದೃಷ್ಟಿಗೆ ಸಂಬಂಧಪಟ್ಟಿರುವಂತದ್ದು ಎಲ್ಲವೂ ಕೂಡ ಕಡಿಮೆಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.