ಮಹಾಶಿವರಾತ್ರಿಯರಿಗೆ ಕೋಟ್ಯಾಧಿಪತಿಯಾಗಲು ಇಷ್ಟವಿದೆ ಶಿವಲಿಂಗದ ಮೇಲೆ ಅರ್ಪಿಸಿ ಒಂದು ವಸ್ತು

0 2,774

ಮಹಾಶಿವರಾತ್ರಿಯರಿಗೆ ಕೋಟ್ಯಾಧಿಪತಿಯಾಗಲು ಇಷ್ಟವಿದೆ ಶಿವಲಿಂಗದ ಮೇಲೆ ಅರ್ಪಿಸಿ ಒಂದು ವಸ್ತು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೇ, ಮತ್ತೊಮ್ಮೆ ಎಲ್ಲರಿಗೂ ಸ್ವಾಗತ ಎಲ್ಲಕ್ಕಿಂತ ಮೊದಲು ನಿಮಗೆಲ್ಲರಿಗೂ ಮಹಾಶಿವರಾತ್ರಿಯ ಹಬ್ಬದ ಶುಭಾಶಯಗಳು. ಸ್ನೇಹಿತರೆ ನಾವೆಲ್ಲರೂ ಮಹಾಶಿವರಾತ್ರಿ ಹಬ್ಬವನ್ನು ಯಾಕೆ ಆಚರಿಸುತ್ತೇವೆ ಗೊತ್ತಾ. ಯಾಕೆಂದರೆ ಮಹಾಶಿವರಾತ್ರಿ ಹಬ್ಬದ ಪ್ರತಿಯೊಂದು ಗಂಟೆಯಾಗಲಿ ಪ್ರತಿ ನಿಮಿಷವಾಗಲಿ ಪ್ರತಿಯೊಂದು ಸೆಕೆಂಡಾಗಲಿ ಗಂಗಾಜಲದ ರೀತಿ ಪವಿತ್ರ ಅಂತ ತಿಳಿಯಲಾಗುತ್ತದೆ. ಭಗವಂತನಾದ ಶಿವನು ಮಹಾಶಿವರಾತ್ರಿಯ ದಿನ ನಿರಾಕಾರ ರೂಪದಿಂದ ಸಕಾರವಾಗಿ ಪ್ರತ್ಯಕ್ಷರಾಗಿದ್ದರು ಈ ಸಂತೋಷದಲ್ಲಿ ನಾವೆಲ್ಲರೂ ಮಹಾಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಸ್ನೇಹಿತರೆ ಈ ದಿನ ಭಗವಂತನಾದ ಶಿವನು ವಿಷದ ಸೇವನೆಯನ್ನು ಕೂಡ ಮಾಡಿದ್ದರು ಭಗವಂತನ

ಶಂಕರ ದೇವನು ತಾಯಿ ಪಾರ್ವತಿ ದೇವಿಯೊಂದಿಗೆ ವಿವಾಹ ಕೂಡ ಆಗಿದ್ದರು. ಈ ದಿನ ಶಿವನು ಭದ್ರವಾದ ನೃತ್ಯವನ್ನು ಕೂಡ ಮಾಡಿದರು. ಈ ಸಂತೋಷದಲ್ಲಿ ನಾವೆಲ್ಲರೂ ಮಹಾಶಿವರಾತ್ರಿ ಹಬ್ಬ ಆಚರಣೆ ಮಾಡುತ್ತೀರಿ ಈ ಮಹಾಶಿವರಾತ್ರಿ ಹಬ್ಬವು ಪ್ರತಿ ವರ್ಷ ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಸ್ಥಿತಿಯೆಂದು ಆಚರಣೆ ಮಾಡುತ್ತೇವೆ ಮಹಾಶಿವರಾತ್ರಿಯ ದಿನದಲ್ಲಿ ಹಗಲಿಗಿಂತ ರಾತ್ರಿ ಸಮಯದಲ್ಲಿ ಜಾಗರಣೆ ಮಾಡುವುದಕ್ಕೆ ತುಂಬಾನೇ ವಿಶಿಷ್ಟವಾದ ಆಗಿದೆ. ರಾತ್ರಿ ಜಾಗರಣೆ ಮಾಡುವುದರಿಂದ ಎಲ್ಲಾ ತೀರ್ಥಗಳು ಆಗಲಿ ಎಲ್ಲ ಧರ್ಮಗಳು ಆಗಲಿ ಜಾಗರಣೆ ಮಾಡುವುದರಿಂದ ಸಿಗುತ್ತದೆ

ಭಗವಂತನ ಧ್ಯಾನ ಮಾಡಿ ಜಾಗರಣೆ ಮಾಡಿ ಇಲ್ಲಿ ಉಪವಾಸ ವ್ರತವನ್ನು ಮಾಡುವ ಅವಶ್ಯಕತೆ ಇರುವುದಿಲ್ಲ ಒಂದು ವೇಳೆ ಸಾಧ್ಯವಾದರೆ ನೀವು ಮಾಡಬಹುದು. ಇದರಲ್ಲಿ ನಿಮಗೆ ಒಂದು ಚಿಕ್ಕ ಮಾಹಿತಿಯನ್ನು ಹೇಳುತ್ತೇವೆ ಕೇಳಿ. ಅದಕ್ಕೂ ಮುನ್ನ ಕಾಮೆಂಟ್ ಬಾಕ್ಸ್ ನಲ್ಲಿ ಓಂ ನಮಃ ಶಿವಾಯ ಎಂದು ಕಾಮೆಂಟ್ ಮೂಲಕ ತಿಳಿಸಿ ಹಾಗೆ ಶಿವನಿಗಾಗಿ ಒಂದು ಮಾಹಿತಿ ಓದಿ. ಸ್ನೇಹಿತರ ಶಿವರಾತ್ರಿ ಮತ್ತು ಮಹಾಶಿವರಾತ್ರಿಯಲ್ಲಿ ಇರುವಂತಹ ವ್ಯತ್ಯಾಸ ಏನೆಂದರೆ ಸ್ನೇಹಿತರೆ ಶಿವರಾತ್ರಿ ಎಂದು ಪ್ರತಿ ತಿಂಗಳಿನ ಕೃಷ್ಣ ಪಕ್ಷದ ಎಂದು ಬರುತ್ತದೆ ಚತುರ್ದಶುತಿ ಎಂದು ಬರುತ್ತದೆ ಆದರೆ ಮಹಾಶಿವರಾತ್ರಿ ಹಬ್ಬವು ಕೃಷ್ಣ ಪಕ್ಷದ ಚತುರ್ಥಿನದಂದು ಬರುತ್ತದೆ ಪ್ರಾಚೀನ ಗುಣದ ಮಹಾನ್ ನೀತಿ ಅನುಸಾರವಾಗಿ ಯಾವ ವ್ಯಕ್ತಿಗಳಿಗೆ ಇಡೀ ವರ್ಷ ರಥ ಮತ್ತು ಉಪವಾಸ ಮಾಡಲು ಸಾಧ್ಯವಾಗುತ್ತಾ ಇಲ್ಲದಿದ್ದರೆ ಅಂತಹವರು ಕೇವಲ ಮಹಾಶಿವರಾತ್ರಿಯ

ವ್ರತವನ್ನು ಮಾಡಿದ್ದರೆ ಅವರಿಗೆ ಇಡೀ ವರ್ಷ ಪುಣ್ಯದ ಫಲ ಸಿಗುತ್ತದೆ. ಶಿವರಾತ್ರಿಯಲ್ಲಿ ನಾಲ್ಕು ವೇಳೆಯಲ್ಲಿ ಮಾಡಿದಂತಹ ಪೂಜೆಯ ಫಲ ತುಂಬಾನೆ ಇಂಪಾರ್ಟೆಂಟ್ ಮತ್ತು ಒಳ್ಳೆಯ ಫಲವನ್ನು ಕೊಡುತ್ತದೆ ಈ ನಾಲ್ಕುವೇಳೆ ಪೂಜೆಯನ್ನು ಮಾಡುವುದರಿಂದ ಎಲ್ಲಾ ಪ್ರಕಾರದ ಮನಸ್ಸು ಇಚ್ಛೆಗಳು ಸಹ ನೆರವೇರುತ್ತದೆ. ಈ ಒಂದು ಕಾರಣದಿಂದ ನಾವೆಲ್ಲರೂ ಮಹಾಶಿವರಾತ್ರಿಯ ವ್ರತವನ್ನು ಮಾಡುತ್ತೇವೆ. ಪೂಜೆ ಮತ್ತು ಪಾಠಗಳನ್ನೆಲ್ಲ ಸಹ ಮಾಡುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.