ಅವರೆಕಾಳಿನ ಸೀಸನ್ ಇದು ಮಿಸ್ ಮಾಡದೇ ಇವುಗಳನ್ನು ಸೇವಿಸಿ ಇಲ್ಲಾಂದ್ರೆ? 

0 65

ಚಳಿಗಾಲ ದಲ್ಲಿ ಅವರೆಕಾಳು ಮಾರುಕಟ್ಟೆಯ ಲ್ಲಿ ಸಿಕ್ಕಾ ಪಟ್ಟೆ ತರುತ್ತದೆ. ಅವರೆ ಕಾಳಿನಿಂದ ಹಲವಾರು ರೀತಿಯ ಭಕ್ಷ್ಯ ಗಳನ್ನು ತಯಾರಿಸ ಲಾಗುತ್ತದೆ. ಇದು ನಾಲಿಗೆ ಗೆ ರುಚಿಕರ ವಾಗಿರುವುದು ಮಾತ್ರವಲ್ಲ, ಆರೋಗ್ಯ ಕ್ಕೂ ಸಾಕಷ್ಟು ಪ್ರಯೋಜನ ಗಳನ್ನು ಹೊಂದಿದೆ.

ಅವರೆಕಾಳಿನಲ್ಲಿರುವ ಪೋಷಕಾಂಶ ಗಳು ತಾಮ್ರ, ಕಬ್ಬಿಣ, ಮ್ಯಾಗ್ನಿ ಷಿಯಂ, ರಂಜಕ, ಪ್ರೊಟೀನ್, ಕ್ಯಾಲ್ಸಿಯಂ ನಂತಹ ಪೋಷಕಾಂಶಗಳು ಅವರೇ ಬೀಜ ಗಳಲ್ಲಿ ಕಂಡು ಬರುತ್ತವೆ. ಇದು ಆರೋಗ್ಯ ಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸ ಲಾಗಿದೆ. ಅವರೆ ಕಾಳನ್ನು ಸೇವಿಸುವುದರಿಂದ ಗಂಟಲು, ಹೊಟ್ಟೆ ನೋವು ಮತ್ತು ಊತ ವನ್ನು ಕಡಿಮೆ ಮಾಡಬಹುದು.

ಇನ್ನು ಅವರೆ ಕಾಳು ಉತ್ಕರ್ಷಣ ನಿರೋಧಕ ಗಳ ಬಲ ವಾದ ಪ್ರತಿ ರಕ್ಷಣಾ ವ್ಯವಸ್ಥೆಯನ್ನ ನಿರ್ವಹಿಸುವ ಲ್ಲಿ ನಿರ್ಣಾಯಕ ಪಾತ್ರ ವನ್ನ ವಹಿಸುತ್ತವೆ. ಅವರೆ ಕಾಳು, ವಿಟಮಿನ್ ಸಿ ಮತ್ತು ಈ ಬೀಟಾ ಕೆರೋಟಿನ್ ಸತು, ಕಬ್ಬಿಣ ಮತ್ತು ಮ್ಯಾಂಗ ನೀಸ್ ಸೇರಿದಂತೆ ಇತರ ಅತ್ಯಗತ್ಯ ಗಳನ್ನ ಪೂರೈಸುತ್ತದೆ. ಅಷ್ಟೇ ಅಲ್ಲದೆ ಕ್ಷಿತ ಋತುವಿನ ಲ್ಲಿ ಜೀರ್ಣ ಕಾರಿ ಸಮಸ್ಯೆಗಳು ಸಾಕಷ್ಟು ಸಾಮಾನ್ಯ ವಾಗಿದೆ. ಅವರೆಕಾಳಿನ ಲ್ಲಿ ಫೈಬರ್ ಗುಣ ಲಕ್ಷಣಗಳು ಕಂಡುಬರುತ್ತವೆ. ಇದು ಜೀರ್ಣಕ್ರಿಯೆ ಯನ್ನು ಸುಧಾರಿಸ ಲು ಸಹಾಯ ಮಾಡುತ್ತದೆ. ಪ್ರತಿದಿನ ಅವರ ಕಾಲ ನ್ನ ಸೇವಿಸುವ ಮೂಲಕ ನೀವು ಜೀರ್ಣ ಕಾರಿ ಸಮಸ್ಯೆಗಳನ್ನು ನಿವಾರಿಸಿ ಕೊಳ್ಳಬಹುದು.

ಇನ್ನು ಫೈಬರ್ ಮತ್ತು ಮೊನೊ ಸ್ಯಾಚುರೇಟೆಡ್ ಅವರೆಕಾಳಿನ ಲ್ಲಿ ಕಂಡುಬರುತ್ತದೆ. ಇದರ ಸೇವನೆಯಿಂದ ತೂಕ ವನ್ನ ಸುಲಭವಾಗಿ ನಿಯಂತ್ರಿಸ ಬಹುದು. ಚಳಿಗಾಲ ದಲ್ಲಿ ತೂಕ ಹೆಚ್ಚಾಗುವ ಸಮಸ್ಯೆ ಅನೇಕರ ಲ್ಲಿ ಕಂಡು ಬರುತ್ತದೆ. ಹಾಗಾಗಿ ಚಳಿಗಾಲ ದಲ್ಲಿ ಅವರೆ ಕಾಳು ತಿನ್ನುವುದು ಬಹಳ ಒಳ್ಳೆಯದು. ಇನ್ನು ಅವರೇ ಕಾಳಿನಲ್ಲಿರುವ ಆಹಾರದ ಫೈಬರ್ ಜೀರ್ಣಕ್ರಿಯೆ ಯನ್ನು ನಿರ್ವಹಿಸ ಲು ಮತ್ತು ಗ್ಲೂಕೋ ಸ್ ಮಟ್ಟ ವನ್ನು ನಿಯಂತ್ರಿಸ ಲು ಸಹಾಯ ಮಾಡುತ್ತದೆ. ಅಪಧಮನಿ ಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹ ವನ್ನ ಕಡಿಮೆ ಮಾಡಲು ಇದು ಸಹಕಾರಿ ಯಾಗಿದೆ.

ಅವರೆ ಕಾಳಿನಲ್ಲಿರುವ ಫೈಬರ್ ಪಾರ್ಶ್ವವಾಯು ಮತ್ತು ವೃದ್ಧಿ ಆಘಾತ ವನ್ನು ತಡೆಯುವ ಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಅವರೆ ಕಾಳು, ಕಬ್ಬಿಣ ಅಂಶ ಭರಿತ ಆಹಾರ ವಾಗಿದ್ದು, ರಕ್ತ ಹೀನತೆ ಮತ್ತು ಅದರ ಪರಿಣಾಮ ಗಳಾದ ಹೊಟ್ಟೆ ಸಮಸ್ಯೆಗಳು ದೀರ್ಘಕಾಲದ ಆಯಾಸ, ಅನಿಯಮಿತ ಹೃದಯ ಬಡಿತ ಗಳು ಮತ್ತು ಉಸಿರಾಟದ ತೊಂದರೆಗಳ ನ್ನ ತಡೆಯ ಲು ಸಹಾಯ ಮಾಡುತ್ತದೆ. ಕಬ್ಬಿಣದ ಕೊರತೆಯ ರಕ್ತಹೀನತೆಯ ಅಪಾಯ ವನ್ನ ಕಡಿಮೆ ಮಾಡುತ್ತದೆ.

ಖನಿಜ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಪ್ರತಿ ರಕ್ಷಣಾ ವ್ಯವಸ್ಥೆಯ ನ್ನ ಬೆಂಬಲಿಸುತ್ತ ದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಇನ್ನು ಅವರೆ ಕಾಳು, ಮ್ಯಾಂಗ ನೀಸ್ ಮತ್ತು ತಾಮ್ರದ ಲ್ಲಿ ಸಮೃದ್ಧ ವಾಗಿದೆ. ಮೂಳೆ ನಷ್ಟ ವನ್ನು ತಡೆಯುವ ಈ ಎರಡು ಪೋಷಕಾಂಶಗಳು ಮೂಳೆಯ ಆರೋಗ್ಯ ಕ್ಕೆ ಉತ್ತಮ ವಾಗಿದೆ. ಮ್ಯಾಂಗ ನೀಸ್ ಮತ್ತು ತಾಮ್ರದ ಕೊರತೆಯು ಮೂಳೆ ರಚನೆಯ ನ್ನ ಕಡಿಮೆ ಮಾಡಲು ಮತ್ತು ಕ್ಯಾಲ್ಸಿಯಂ ವಿಸರ್ಜನೆಯ ನ್ನು ಹೆಚ್ಚಿಸಲು ಕಾರಣವಾಗ ಬಹುದು. ಹಾಗಾಗಿ ಈಗ ಅವರೆಕಾಳ ಪ್ರತಿನಿತ್ಯ ಸೇವಿಸುವುದರಿಂದ ದೇಹ ಕ್ಕೆ ಹಲವಾರು ಪ್ರಯೋಜನ ಗಳನ್ನು ಪಡೆಯ ಬಹುದು.

Leave A Reply

Your email address will not be published.