ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ…!!

0 47

ಓಂ ಶ್ರೀ ಅನ್ನಪೂರ್ಣೇಶ್ವರಿ ದೇವಿಯೇ ನಮಹ ಈ ದಿನ ನಾವು ತುಂಬಾ ಮಹತ್ವದ ವಿಚಾರವನ್ನು ತಿಳಿದುಕೊಳ್ಳೋಣ ಆ ವಿಚಾರವೇನೆಂದರೆ ತಮ್ಮ ಮಕ್ಕಳ ಜ್ಞಾಪಕ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುವುದು ಹೇಗೆ ಎಂಬ ಮಹತ್ವದ ವಿಚಾರವನ್ನು ನೋಡೋಣ ನಮ್ಮ ಪೂರ್ವಿಕರು ಒಂದು ಮಹತ್ವವಾದ ಒಂದು ಮೂಲಿಕೆಯನ್ನು ತಿಳಿಸಿಕೊಟ್ಟಿದ್ದಾರೆ.

ಆ ಮೂಲಿಕೆಯಿಂದ ಮಕ್ಕಳಿಗೆ ತಪ್ಪದೇ ಇಲ್ಲಿ ಹೇಳಿರುವಂತಹ ರೀತಿಯಲ್ಲಿ ನಡೆದುಕೊಂಡರೆ ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿ ಆಗೋದರಲ್ಲಿ ಬೇರೆ ಮಾತೇ ಇಲ್ಲ ಈ ವಿಚಾರವನ್ನು ಆಧುನಿಕ ಪುರಾಣ ಗ್ರಂಥಗಳಲ್ಲಿ ನಾವು ನೋಡಬಹುದು ನಾವು ತಿಳಿಸಿರುವ ಮೂಲಿಕೆ ಮತ್ತು ಮಂತ್ರವನ್ನು ಹೇಳಿದ ಪ್ರಕಾರ ನಡೆದುಕೊಂಡರೆ ನೀವು ಉತ್ತಮ ಫಲಿತಾಂಶ ಕಾಣಬಹುದು.

ಆ ಸರ್ವ ಸೃಷ್ಟಿಯಾದ ಮೂಲಿಕೆ ಯಾವುದೆಂದರೆ ಒಂದಲಗ ಸೊಪ್ಪು ಅಥವಾ ಸರಸ್ವತಿ ಸೊಪ್ಪು ಎಂದು ಕೂಡ ಹೇಳುತ್ತಾರೆ ಈ ಸೊಪ್ಪನ್ನು ತಂದು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು 50 ಗ್ರಾಮ್ ಒಂದಲಗ ಸೊಪ್ಪು ಮೂರು ಗ್ರಾಮ ಮೆಣಸಿನಪುಡಿ ಸಕ್ಕರೆ ಬದಲಾಗಿ ಕಲ್ಲು ಸಕ್ಕರೆಯಲ್ಲಿ ಬಿರಿಸಿ ಜೇನುತುಪ್ಪ ಆಗಲಿ ಹಾಲಿನಲ್ಲಿ ಆಗಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊಡಬೇಕು.

ಕೊಡುವ ಪ್ರಮಾಣ 3 ಚಿಟಿಕೆಯಷ್ಟು ಹಾಗೆಯೇ ಬೆಳಗ್ಗೆ ಸಾಯಂಕಾಲ ಹನ್ನೊಂದು ಸಾರಿ ಮಂತ್ರವನ್ನು ಹೇಳಿಸಿ ಸಾಧ್ಯವಾದರೆ ಹಾಗೆಯೇ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಮತ್ತು ಮೈಸೂರಿನ ಅರಮನೆ ಹತ್ತಿರ ಅಯಗೀವ ಅಲ್ಲಿ ಹುಣ್ಣಿಮೆ ದಿನದಂದು ದೇವರಿಗೆ ಅಭಿಷೇಕ ಮಾಡಿದ ಜೇನುತುಪ್ಪವನ್ನು ಕೊಡುತ್ತಾರೆ ಅದರಲ್ಲಿ ಪುಡಿ ಬೆರೆಸಿ ಉಪಯೋಗಿಸಬಹುದು ಇದರ ಪರಿಣಾಮ ನೀವೇ ನೋಡಬಹುದು ಇದು ಅಯಗ್ರೀವ ಮಂತ್ರ
“ಜ್ಞಾನಾನಂದ ಮಯಂ ದೇವಮ್ ನಿರ್ಮಲ ಸ್ಪಟಿಕ ಕೃತಿ ಆಧಾರಂ ಸರ್ವವಿಜ್ಞಾನಾಶಂ ಅಯಗ್ರೀವಂ ಉಪಸ್ಮಹೆ ಜ್ಞಾನನಂದ ಮಯ ದೇವಂ ನಿರ್ಮಲ ಸ್ಪಟಿಕ ಕೃತಿ ಆಧಾರಂ ಸರ್ವವಿಜ್ಞಾನಂ ಅಯಗ್ರೀವಂ ಉಪಸ್ಮಹ”.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.