ನಿಮ್ಮ ಸಂಗಾತಿ ಬಳಿ ಈ ಗುಣಗಳು ಇದೆಯಾ ನೋಡಿ ಇದ್ದರೆ ಜೀವನ ಸ್ವರ್ಗ….!!

0 13

ಸರ್ವರಿಗೂ ನಮಸ್ಕಾರ…..

ಎಲ್ಲರೂ ಅವರವರ ಜೀವನದಲ್ಲಿ ಮದುವೆಯಾದ ನಂತರ ಉತ್ತಮ ಸಂಗಾತಿ ಬೇಕು ಅಂತ ಬಯಸುತ್ತಾರೆ ,ನನಗೆ ಉತ್ತಮ ಗಂಡ ಬೇಕು ಹಾಗೂ ಉತ್ತಮ ಹೆಂಡತಿ ಬೇಕು ಅಂತ ಬಯಸುತ್ತಾರೆ, ಆದರೆ ಇಲ್ಲಿ ನಾವು ಉತ್ತಮ ಗಂಡ ಅಥವಾ ಹೆಂಡತಿಯನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿ ಇರುತ್ತದೆ,

ನಾವು ಅವರನ್ನು ಆಯ್ಕೆ ಮಾಡುವ ಮುನ್ನ ಅವರಲ್ಲಿ ಈ ನಾಲ್ಕೂ ಗುಣಗಳು ಇವೆಯಾ ಅಂತ ಹೇಳಿ ಒಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ.ಹಾಗಾದರೆ ಆ ಗುಣಗಳು ಯಾವು ಅಂತ ಹೇಳಿ ನಾವು ನಿಮಗೆ ತಿಳಿಸಿ ಕೊಡಿಸುತ್ತೀವಿ. ಮೊದಲನೆಯದಾಗಿ ಹೇಳುವಂತ ಗುಣ ಆಂತರಿಕ ಸೌಂದರ್ಯ ಹೌದು ನಿಮ್ಮ ಜೀವನದಲ್ಲಿ ಉತ್ತಮ ಸಂಗಾತಿ ಯನ್ನು ನೀವು ಬಯಸಿದರೆ ಅವರ ನೋಟಕ್ಕಿಂತ ಹೆಚ್ಚಿನದಾಗಿ ಆಂತರಿಕ ಸೌಂದರ್ಯಕ್ಕೆ ಗಮನ ಕೊಡಿ,

ದೈಹಿಕ ಆಕರ್ಷಣೆಯು ಸ್ವಲ್ಪ ಸಮಯದ ನಂತರ ನಶಿಸಿ ಹೋಗುತ್ತದೆ ಆದರೆ ಆಂತರಿಕ ಸೌಂದರ್ಯ ಎನ್ನುವುದು ಜೀವನಪರ್ಯಂತ ನಮ್ಮ ಜೊತೆಯಲ್ಲೇ ಇರುತ್ತದೆ ಹಾಗಾಗಿ ನಿಮ್ಮ ಇಡೀ ಒಂದು ಕುಟುಂಬ ಚೆನ್ನಾಗಿರಬೇಕು ಎಂದರೆ ನೀವು ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡಲೇಬೇಕು.

ಇನ್ನು ಒತ್ತಾಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ ಯಾಕೆಂದರೆ ಆಚಾರ್ಯ ಚಾಣಕ್ಯರು ಹೇಳುವಂತೆ ಕುಟುಂಬಸ್ಥರಿಗೆ ,ಕುಟುಂಬಕ್ಕೆ ಧಕ್ಕೆ ತರುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂತಹ ಜೀವನ ಸಂಗಾತಿ ನಿಮಗೆ ಉತ್ತಮ ಎಂದು ಚೆನ್ನಾಗಿ ಮೊದಲ ಅರ್ಥ ಮಾಡಿಕೊಳ್ಳಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲೂ ನಿಮ್ಮ ಭುಜಕ್ಕೆ ಭುಜ ಕೊಟ್ಟು ಬೆಂಬಲಿಸುವಂತವರು ಇರುತ್ತಾರೋ

ಅಂತವರನ್ನು ನೀವು ಸ್ವೀಕಾರ ಮಾಡಿ. ಅಂತವರನ್ನು ಸ್ವೀಕಾರ ಮಾಡುವುದರಿಂದ ನಿಮ್ಮ ಬಾಳು ಬಂಗಾರವಾಗುತ್ತದೆ ಮತ್ತು ಯಾರದ್ದು ಒತ್ತಾಯಕ್ಕೆ ಮಣಿದು ಮದುವೆಯಾಗುವ ನಿರ್ಧಾರ ಮಾಡಬೇಡಿ ಯಾಕೆಂದರೆ ಈ ಜೀವನ ನಿಮ್ಮದಾಗಿರುತ್ತದೆ. ಇನ್ನು ಧಾರ್ಮಿಕ ಪ್ರವೃತ್ತಿ ,ಧಾರ್ಮಿಕ ಕಾರ್ಯಗಳು ಯಾವುದೇ ಒಬ್ಬ ವ್ಯಕ್ತಿಯನ್ನು ನಿರ್ದಿಷ್ಟಮಿತಿಯಲ್ಲಿ ಬಂಧಿಸುತ್ತವೆ.

ಧಾರ್ಮಿಕ ಜನರು ಯಾವುದೇ ಒಂದು ತಪ್ಪು ಕೆಲಸವನ್ನು ಮಾಡಲು ಹೆದರುತ್ತಾರೆ ಆದ್ದರಿಂದ ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಧಾರ್ಮಿಕ ಮನೋಭಾವ ಉಳ್ಳವರೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ. ಧಾರ್ಮಿಕ ಜೀವನವು ಅವರನ್ನು ಉತ್ತಮ ಸಂಗಾತಿ ಎಂದು ಖಚಿತಪಡಿಸುತ್ತದೆ ಮತ್ತು ಅಂತಹ ವ್ಯಕ್ತಿಯ ಕುಟುಂಬವೂ ಕೂಡ ಚೆನ್ನಾಗಿರುತ್ತೆ ಮತ್ತು ಸಂತೃಪ್ತಿಯಿಂದ ಜೀವನವನ್ನು ನಡೆಸುತ್ತಾರೆ.

ಇನ್ನು ತಾಳ್ಮೆಯ ಗುಣಮಟ್ಟ ಒಂದು ವ್ಯಕ್ತಿಯ ಜೀವನದಲ್ಲಿ ತಾಳ್ಮೆ ಎಂಬುದು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಕೆಲವು ಸಂದರ್ಭಗಳಲ್ಲಿ ತಾಳ್ಮೆಯಿಂದ ಇರಬೇಕಾಗುತ್ತದೆ ಆದ್ದರಿಂದ ನಿಮ್ಮ ಸಂಗಾತಿಯಲ್ಲಿ ತಾಳ್ಮೆಯ ಗುಣವನ್ನು ಪರೀಕ್ಷಿಸಿ, ಯಾವ ವ್ಯಕ್ತಿಯು ಎಂತಹ ಕಷ್ಟದ ಸಮಯದಲ್ಲೂ ಕೂಡ ತಾಳ್ಮೆಯಿಂದ ಇರುತ್ತಾರೋ ಅಂತವರನ್ನು ಆಯ್ಕೆ ಮಾಡಿಕೊಳ್ಳಿ, ಈ ಒಂದು ಗುಣಗಳು ನಿಮ್ಮ ಸಂಗಾತಿಯಲ್ಲಿ ಇವೆಯೋ ಎಂದು ಪರೀಕ್ಷಿಸಿ ಮದುವೆಯಾಗಿ.
ಶುಭವಾಗಲಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.