ಗಜಕೇಸರಿ ರಾಜ ಯೋಗ ಈ ಆರು ರಾಶಿಯವರಿಗೆ ಹಣ ಸಂಪತ್ತು ಸಂತೃಪ್ತಿ ಪ್ರಾಪ್ತ ಈ ರಾಶಿಯವರಿಗಂತೂ ದೊಡ್ಡ ಮೊತ್ತದ ಲಾಭ

0 34

ನಮಸ್ಕಾರ ಸ್ನೇಹಿತರೆ,

ಇಂದು ನಾವು ಬುಧ ಸಂಚಾರದಿಂದ ನಿರ್ಮಾಣವಾಗುತ್ತಿರುವಂತಹ ಒಂದು ಗಜಕೇಸರಿ ಯ ರಾಜಯೋಗದ ಬಗ್ಗೆ ತಿಳಿದುಕೊಳ್ಳೋಣ ಬುಧ ಗ್ರಹ ಮೇಷ ರಾಶಿಯನ್ನು ತೊರೆದು ಜೂನ್ 7ನೇ ತಾರೀಕು ವೃಷಭ ರಾಶಿಗೆ ಸಂಚಾರವನ್ನು ಮಾಡುತ್ತಿದ್ದಾನೆ ಇನ್ನೊಂದೆಡೆಗೆ ಗುರು ಮತ್ತು ಚಂದ್ರ ಮಕರ ರಾಶಿಯಲ್ಲಿ ಇರೋದ್ರಿಂದ ಗಜಕೇಸರಿ ಅಂತ ರಾಜಯೋಗ ಕೂಡ ನಿರ್ಮಾಣವಾಗುತ್ತಿದೆ .

ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗವನ ಬಹಳ ಮಂಗಳವಾದ ಯೋಗ ಎಂದು ಹೇಳುತ್ತೇವೆ ಈ ಬುಧ ಗ್ರಹವನ್ನು ನಾವು ಬುದ್ಧಿಶಕ್ತಿಗೆ ತರ್ಕ ಮಾಡಲಿಕ್ಕೆ ಈ ಯಶಸ್ಸನ್ನು ಸಾಧನೆ ಮಾಡಲಿಕ್ಕೆ ಕಾರಕವಾದ ಅಂತಹ ಒಂದು ಗ್ರಹ ಅಂತ ನಾವು ಹೇಳ್ತೀವಿ ಹಾಗಾಗಿ ಯಾವ ರಾಶಿ ಅವರಿಗೆ ವಿಶೇಷವಾದ ಅನುಗ್ರಹವಾಗ್ತಿದೆ ಅಂತ ಹೇಳಿ ಇವತ್ತು ತಿಳಿದುಕೊಳ್ಳೋಣ .

ಮೊದಲನೆಯದಾಗಿ ವೃಷಭ ರಾಶಿ ಗ್ರಹಗಳ ರಾಜಕುಮಾರ ಅಂತ ಕರೀತೀವಿ ನಾವು ಬುಧ ಗ್ರಹವನ್ನು ನಿಮ್ಮ ರಾಶಿ ಚಕ್ರ ಚಿನ್ಹೆ ಲಗ್ನ ಮನೆಯಲ್ಲಿ ಸಂವಹನವನ್ನ ನಡೆಸ್ತಾ ಇದ್ದಾರೆ ಈ ಸಮಯದಲ್ಲಿ ಹಣವನ್ನು ನೀವು ಉಳಿಕೆ ಮಾಡುವುದರಲ್ಲಿ ಬಹಳ ಯಶಸ್ಸನ್ನು ಸಾಧಿಸುತ್ತೀರಿ ಅಂತ ಹೇಳುವಂತದ್ದು

ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಸಹ ಪಡೆಯುತ್ತೀರಿ ವಿದೇಶದಲ್ಲಿ ಉದ್ಯೋಗ ಪಡೆಯುವುದಕ್ಕೆ ಅಥವಾ ಓದುವುದಕ್ಕೆ ನಿಮಗೆ ತುಂಬಾ ಆಸೆ ಇದೆ ಅಂತ ಆದರೆ ಆಸೆ ಈಡೇರುತ್ತದೆ ಅಂತ ಹೇಳತಕ್ಕದ್ದು ಇನ್ನೂ ಕೌಟುಂಬಿಕ ಜೀವನದ ಬಗ್ಗೆ ಮಾತಾಡದಾದ್ರೆ ಕುಟುಂಬದ ಸಂಪೂರ್ಣ ಬೆಂಬಲ ನಿಮಗೆ ಇರುತ್ತದೆ ಕುಟುಂಬ ಸದಸ್ಯರ ಇಷ್ಟಾರ್ಥ ಗಳನ್ನು ಪೂರೈಸುವುದಕ್ಕೆ ಕೆಲಸ ಮಾಡುತ್ತೀರಿ ಕೆಲಸದ ಸ್ಥಳಗಳಲ್ಲಿ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡುವುದರಿಂದ ಒಂದು ಒಳ್ಳೆಯ ಗೌರವವನ್ನು ಪಡೆಯುತ್ತೀರಿ ಅಂತ ಹೇಳುವಂತದ್ದು.

ಇನ್ನು ನೀವು ಮಾಡುವ ಪ್ರತಿ ಕೆಲಸವನ್ನು ಪೂರ್ಣವಾಗಿ ಚೆನ್ನಾಗಿ ನಿರ್ವಹಿಸುವಂತಹ ಸಮಯ ಇದಾಗಿದೆ ಇನ್ನು ಗರಿಷ್ಠ ಗಮನ ಹಣದ ಮೇಲೆ ಇರೋದ್ರಿಂದ ನಿಮಗೆ ಹಣದ ತೊಂದರೆಗಳು ಯಾವುದು ಬರುವುದಿಲ್ಲ ಕಳೆದ ಕೆಲವು ದಿನಗಳಿಂದ ಏನಾದರೂ ನೀವು ಕೆಲವೊಂದು ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಯಿಂದ ಏನಾದರು ಬಳಲುತ್ತಾ ಇದ್ದೀರಾಅಂದ್ರೆ ವೃಷಭ ರಾಶಿಯವರು ಅಂತ ಹೇಳಿದ್ರೆ

ಇವಾಗ ನೀವು ಅದರಲ್ಲದರಿಂದ ಮುಕ್ತರಾಗುತ್ತೀರಿ ಕ್ರಮೇಣ ನಿಮ್ಮ ಆರೋಗ್ಯ ಕೂಡ ಸುಧಾರಣೆಯಾಗುತ್ತದೆ ನೆಕ್ಸ್ಟ್ ಕಟಕ ರಾಶಿಯವರು ಕಟಕ ರಾಶಿಯವರಿಗೆ ಬುಧ ಸಂಕ್ರಮಣ ಉತ್ತಮವಾಗಿರುವಂತಹದು ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಒಂದು ಸಾಮರಸ್ಯವನ್ನು ಕಾಣುವಂತದ್ದು ಪರಸ್ಪರ ಗೌರವ ಸಂಬಂಧವನ್ನು ಬಲಪಡಿಸುತ್ತದೆ.

ಅನ್ನುವಂತದ್ದು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಒಂದು ಒಳ್ಳೆ ಕಾರ್ಯವನ್ನು ನಿರ್ವಹಿಸುತ್ತೀರಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿದೆ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ಗೌರವ ಹೆಚ್ಚಾಗುತ್ತದೆ ಪ್ರೀತಿ ಪಾತ್ರರ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ ಅನ್ನುವಂಥದ್ದು
ವಿದೇಶದಲ್ಲಿರುವ ಸಂಬಂಧಿಕರಿಂದ ಒಂದು ಒಳ್ಳೆ ಸುದ್ದಿ ಬರುವಂಥದ್ದು ಹಣ ಸಿಗಾಕೊಂಡಿದ್ರೆ ಸಂಬಂಧಿಕರಿಂದ ಹಣ ಬರ್ತಾ ಇಲ್ಲ ಅಂತಂದ್ರೆ ಈ ಸಮಯದಲ್ಲಿ ಹಣವು ಕೂಡ ನಿಮಗೆ ಲಭ್ಯವಾಗುವಂಥದ್ದು ಉದ್ಯೋಗಿಗಳ ವೃತ್ತಿ ಜೀವನ ಚೆನ್ನಾಗಿದೆ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತಹ ಸಮಯ ಇದಾಗಿದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.