ಈ ಸಣ್ಣ ಟಿಪ್ಸ್ ಅನುಸರಿಸಿದರೆ ಕನ್ನಡಕ ಬಳಸ ಬೇಕಾದ ಅಗತ್ಯ ಇರುವುದಿಲ್ಲ

0 40

ಈ ಸಣ್ಣ ಟಿಪ್ಸ್ ಅನುಸರಿಸಿದರೆ ಕನ್ನಡಕ ಬಳಸ ಬೇಕಾದ ಅಗತ್ಯ ಇರುವುದಿಲ್ಲ

ಇಂದು ಬಹಳಷ್ಟು ಜನರಲ್ಲಿ ಕಾಡುತ್ತಿರುವ ತೊಂದರೆಗಳಲ್ಲಿ ಕಣ್ಣಿನ ದೃಷ್ಟಿಗೂ ಒಂದಾಗಿದೆ ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲದೆ ಬಹಳಷ್ಟು ಜನರಿಗೆ ಈ ಸಮಸ್ಯೆ ಇದೆ ದಿನದಿಂದ ದಿನಕ್ಕೆ ಕನ್ನಡಕ ಬಳಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಕಣ್ಣಿನ ಸಮಸ್ಯೆ ಬರಲು ಮುಖ್ಯವಾದ ಕಾರಣವೆಂದರೆ ಅಪೌಷ್ಟಿಕತೆ ಪೋಷಕಾಂಶ ವಿಲ್ಲದ ಆಹಾರ ಸೇವನೆ ಇದರಿಂದಲೇ ಕಣ್ಣಿನ ಸಮಸ್ಯೆ ಬರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ ಯಾರೇ ಆದರೂ ನಿತ್ಯ ಪೋಸ್ಟಿಕ್ ಆಹಾರ ಸೇವಿಸುವುದು ಕಡ್ಡಾಯವಾಗಿದೆ ಇದರ ಜೊತೆಗೆ ನಾವು ನೀಡಲಾಗಿರುವ ಆಹಾರವನ್ನು ಸೇವಿಸಿದರೆ ಕಣ್ಣಿನ ಸಮಸ್ಯೆ ಗುಣವಾಗಿ ಉತ್ತಮವಾಗುತ್ತದೆ ನಿಮ್ಮ ದೃಷ್ಟಿಯ ಉತ್ತಮಗೊಳ್ಳುತ್ತದೆ

ಈ ಒಂದು ಸಣ್ಣ ಟಿಪ್ಸ್ ಬಳಸಿದರೆ ಕನ್ನಡಕ ಬಳಸಬೇಕಾದ ಅಗತ್ಯವಿಲ್ಲ ನಿಮ್ಮ ದೃಷ್ಟಿಯು ಶೇಕಡ ನೂರರಷ್ಟು ಹೆಚ್ಚಾಗುತ್ತದೆ ಅದಕ್ಕೆ ಬೇಕಾದ ಪದಾರ್ಥಗಳು ಬಾದಾಮಿ ಸೋಂಪು ಕಲ್ಲುಸಕ್ಕರೆ ಇದನ್ನು ತಯಾರಿಸುವ ವಿಧಾನ ಈ ಮೂರನ್ನು ಬೇರೆಬೇರೆಯಾಗಿ ಸಮಾನ ಭಾಗಗಳಲ್ಲಿ ತೆಗೆದುಕೊಳ್ಳಬೇಕು ಅದನ್ನು ಬೇರೆ ಬೇರೆಯಾಗಿ ಉರಿದುಕೊಳ್ಳಬೇಕು ಈ ಮೂರನ್ನು ಪುಡಿಮಾಡಿಕೊಂಡು 1 ಗಾಜಿನ ಬಟ್ಟಲಲ್ಲಿ ಹಾಕಿ ಇಟ್ಟುಕೊಳ್ಳಬೇಕು

ಈ ರೀತಿ ತಯಾರಿಸಿದ ಪುಡಿಯನ್ನು ಮಕ್ಕಳು ಮತ್ತು ಹಿರಿಯರು ಎರಡರಷ್ಟು ಸ್ಪೂನ್ ಗಳಂತೆ ಒಂದು ಲೋಟಕ್ಕೆ ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು ಈ ರೀತಿ ಪ್ರತಿನಿತ್ಯ ತೆಗೆದುಕೊಳ್ಳಬೇಕು ಈ ರೀತಿ ಪ್ರತಿನಿತ್ಯ ತೆಗೆದುಕೊಂಡರೆ ನಿಮ್ಮ ಕಣ್ಣಿನ ದೃಷ್ಟಿಗೆ ಬೇಗ ನಿವಾರಣೆಯಾಗುತ್ತದೆ ಇದೇ ರೀತಿಯ ಆರು ತಿಂಗಳ ಕಾಲ ಬಳಸಿದರೆ ನಿಮ್ಮ ಕಣ್ಣಿನ ದೃಷ್ಟಿಗೆ ಚೆನ್ನಾಗಿರುತ್ತದೆ ಅಷ್ಟೇ ಅಲ್ಲದೆ ಕಣ್ಣಿನ ಸಮಸ್ಯೆಗಳು ಬರುವುದಿಲ್ಲ ಕನ್ನಡಕ ಬಳಸಬೇಕಾದ ಅಗತ್ಯವಿರುವು
ದಿಲ್ಲಾ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ )
9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.