ಈ ನಾಲ್ಕು ರಾಶಿಯವರಿಗೆ ಪ್ರೀತಿ ಸಿಗುವುದಿಲ್ಲ ll ಸಿಕ್ಕರೂ ಬಹಳ ದಿನ ಉಳಿಯುವುದಿಲ್ಲ!!

0 46,763

ಸರ್ವರಿಗೂ ನಮಸ್ಕಾರ,

ಸ್ನೇಹಿತರೆ ಈ ನಾಲ್ಕು ರಾಶಿಯವರಿಗೆ ಅವರ ಜೀವಮಾನವಿಡಿ ಪ್ರೀತಿ ಸಿಗುವುದಿಲ್ಲ ಸಿಕ್ಕರೂ ಬಹಳ ದಿನ ಉಳಿಯುವುದಿಲ್ಲ ರಾಶಿಗಳಲ್ಲಿ ಒಟ್ಟು 12 ರಾಶಿಗಳಿವೆ ಈ 12 ರಾಶಿಗಳನ್ನು ವಿಧ ವಿಧವಾಗಿ ವಿಂಗಡಿಸಲಾಗಿದೆ ನಾವು ಇಂದು ನಿಮಗೆ ಹೇಳುತ್ತಿರುವುದೇನೆಂದರೆ ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ,

ಒಂದು ವೇಳೆ ಸಿಕ್ಕಿದರು ಸಹ ಬಹಳ ದಿನ ಅದು ಉಳಿಯುವುದಿಲ್ಲ ಯಾಕೆ ಹೀಗೆ ಇದರ ಸಿದ್ದಾಂತವೇನು ಅಂತ ನೀವು ತಿಳಿದುಕೊಳ್ಳುವುದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇರ್ತಕಂತ ಮಾಹಿತಿ ಮಾಹಿತಿಗಳನ್ನ ತಿಳಿಸುತ್ತೇವೆ. ಮೊದಲನೇಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ ಅವರ ಜೀವಮಾನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಪ್ರೀತಿ ಸಿಕ್ಕಿದರು ಕೂಡ ಶಾಶ್ವತವಾಗಿ, ನಿಲ್ಲುವುದಿಲ್ಲ.

ಯಾವುದೋ ಒಂದು ಕಾರಣದಿಂದ ಪ್ರೀತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ ಮೇಷ ರಾಶಿಗೆ ಏಕೆ ಪ್ರೀತಿ ಸಿಗುವುದಿಲ್ಲ ಅಂದರೆ ಮೇಷ ರಾಶಿಯಿಂದ ಪಂಚಮ ಭಾವದಲ್ಲಿ ಸಿಂಹ ರಾಶಿ ಬರುತ್ತೆ ಒಂದು ಅಗ್ನಿ ತತ್ವದ ರಾಶಿಯಾಗಿದ್ದು ಅವರ ಪ್ರೀತಿಯ ಅಗ್ನಿಯಲ್ಲಿ ಬಸ್ಮವಾಗಿ ಹೋಗುತ್ತೆ ಅಂದರೆ ಅವರ ಪ್ರೇಮ ಪ್ರೀತಿ ಮುರ್ದಿ ಬೀಳುತ್ತೆ ಪೂರ್ಣ ರೀತಿಯಲ್ಲಿ ಅವರು ಪ್ರೀತಿ ಪ್ರೇಮದಲ್ಲಿ ಸಫಲವಾಗುವುದಿಲ್ಲ,

ಪ್ರೀತಿ ಇವರ ಕೈಗೆ ಎಡುಕದೆ ಇರುವಂತಹ ಸಾಧನ ಆಗುತ್ತೆ, ಇನ್ನೂ ಎರಡನೇದಾಗಿ ಮಿಥುನ ರಾಶಿ ಮಿಥುನ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಸದಾ ಕೊರತೆ ಉಂಟಾಗುತ್ತದೆ ಇವರು ಪ್ರೀತಿಯ ವಿಚಾರದಲ್ಲಿ ದೌರ್ಬಲ್ಯಶಾಲಿಗಳು ಯಾಕೆಂದರೆ, ಮಿಥುನ ರಾಶಿಗೆ ಪಂಚಮ ಭಾವದಲ್ಲಿ ವಾಯು ತತ್ವ ರಾಶಿ ಆದಂತಹ ತುಲಾ ರಾಶಿ ಇದೆ ವಾಯು ಎಂದರೆ ಗಾಳಿ ಎಂಬರ್ಥ ಅವರ ಪ್ರೀತಿ ಪ್ರೇಮ ಗಾಳಿಯಲ್ಲಿ ತೂರಿಕೊಂಡು ಹೋಗುತ್ತೆ ಇವರಿಗೆ ಪ್ರೀತಿ ಕೈ ಎಡಕುವುದು ತುಂಬಾ ಕಡಿಮೆ.

ಮೂರನೇದಾಗಿ, ಸಿಂಹ ರಾಶಿ ಸಿಂಹ ರಾಶಿಯವರಿಗೆ ಸಿಂಹ ರಾಶಿಯಿಂದ ಪಂಚಮ ಭಾವದಿಂದ ನೋಡಿದ್ರೆ ಧನುಸು ರಾಶಿ ಬರುತ್ತೆ ಧನುಷ ರಾಶಿ ಅಗ್ನಿ ತತ್ವದ ರಾಶಿಯಾಗಿದ್ದು ಅಗ್ನಿ ತತ್ವದ ರಾಶಿ ಇರುವ ಕಾರಣ ಇವರ ಪ್ರೀತಿಯ ಅಗ್ನಿಯಲ್ಲಿ ಸುಟ್ಟು ಬೂದಿ ಆಗುತ್ತೆ ಶಾಶ್ವತವಾಗಿ ಪ್ರೀತಿ ನಿಲ್ಲುವುದಿಲ್ಲ ಒಂದು ವೇಳೆ ಸಿಕ್ಕಿದ್ರು ಯಾವುದೋ ಕಾರಣದಿಂದ ನಿಮ್ಮ ಪ್ರೇಮಿ ದೂರವಾಗ್ತಾರೆ ಪ್ರೀತಿ ಮುರಿದು ಬೀಳುತ್ತೆ ಪ್ರೇಮ ಪೂರ್ಣ ರೂಪದಲ್ಲಿ ದೊರೆಯುವುದಿಲ್ಲ,

ನಾಲ್ಕನೇದಾಗಿ ಕುಂಭ ರಾಶಿ ಕುಂಭ ರಾಶಿಯಿಂದ ಪಂಚಮ ಭಾವದಲ್ಲಿ ಮಿಥುನ ರಾಶಿ ಬರುತ್ತದೆ ಮಿಥುನ ರಾಶಿಯು ಕೂಡ ವಾಯ್ತತ್ವದ ರಾಶಿ ಆಗಿದ್ದು ಆದರಿಂದ ಕುಂಭ ರಾಶಿಯಲ್ಲಿ ಇರುವವರಿಗೆ ಪ್ರೀತಿ ದೊರೆಯುವುದಿಲ್ಲ ಪ್ರೇಮ ಮುರಿದು ಬೀಳುತ್ತೆ ಅಥವಾ ಪ್ರೇಮಿಯೂ ಇವರಿಂದ ದೂರ ಹೊರಟೋಗ್ತಾರೆ ಯಾವುದೋ ಒಂದು ಕಾರಣದಿಂದ ಇವರಿಗೆ ಪ್ರೇಮ ಅನ್ನೋದು ದೊರೆಯುವುದೇಲ್ಲ.

ಈ ನಾಲ್ಕು ರಾಶಿಯವರು ಕೂಡ ಪ್ರೀತಿಯ ವಿಷಯದಲ್ಲಿ, ದೌರ್ಬಲ್ಯ ಶಾಲಿಯಾಗಿದ್ದಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರಿಗೆ ಅವರ ಬದುಕಿಡಿ ಪ್ರೀತಿ ಅನ್ನೋದು ಸಿಗೋದಿಲ್ಲ ಅವರಿಗೆ ಪ್ರೀತಿಪಾತ್ರರು ಯಾವತ್ತಿಗೂ ಸಿಗೋದೇ ಇಲ್ಲ ಅವರ ಇಡೀ ಬದುಕು ಪ್ರೀತಿ ಇಲ್ದೆ ಬರುಡಾಗೆ ಇರುತ್ತೆ ಅಂತ ಹೇಳುತ್ತೆ ಜ್ಯೋತಿಷ್ಯಶಾಸ್ತ್ರ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.