ಶ್ರೀ ಶಿವಲಿಂಗೇಶ್ವರ ದೇವರ ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 7

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ :-
ಪರೋಪಕಾರ ಮತ್ತು ಸದ್ಭಾವನೆಯಲ್ಲಿ ದಿನವನ್ನು ಕಳೆಯುತ್ತೀರಿ ಸೇವೆ ಮತ್ತು ಪುನರ್ ಕೆಲಸಗಳನ್ನು ಮಾಡುತ್ತೀರಿ ಮಾನಸಿಕವಾಗಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ

ವೃಷಭ ರಾಶಿ :-
ವಾದ ವಿವಾದಗಳಲ್ಲಿ ನಿಮಗೆ ಗೆಲುವು ಸಾಧ್ಯತೆ ಇದೆ ಮಧುರ ಧ್ವನಿ ಇಂದ ಮೋಡಿ ಮಾಡಲಿದ್ದೀರಿ ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ

ಮಿಥುನ ರಾಶಿ :-
ಅತಿಯಾದ ಭಾವುಕತೆ ಮತ್ತು ಸಂವೇದನಾಶೀಲತೆಗೆ ಒಳಗಾಗಬೇಡಿ ನೀರಿನಿಂದ ತೊಂದರೆ ಆಗಬಹುದು ಹಾಗಾಗಿ ನದಿ ಸಮುದ್ರ ಜಲಪಾತಗಳಿಂದ ಆದಷ್ಟು ದೂರವಿರಿ

ಕರ್ಕಾಟಕ ರಾಶಿ :-
ಉತ್ಸಾಹದಿಂದ ಕೂಡಿದ ದಿನ ಹೊಸ ಕಾರ್ಯವನ್ನು ಆರಂಭಿಸುತ್ತೀರಿ ಮಿತ್ರ ಮತ್ತು ಸಂಬಂಧಿಕರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ

ಸಿಂಹ ರಾಶಿ :-
ಮಿಶ್ರ ಫಲಗಳಿರುವಂತಹ ದಿನ ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯುತ್ತೀರಿ ಅವರಿಂದ ಸಹಕಾರ ಸಹ ದೊರೆಯುತ್ತದೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ

ಕನ್ಯಾ ರಾಶಿ :-
ವಾಕ್ಚಾತುರ್ಯದಿಂದ ಮಧುರ ಸಂಬಂಧಗಳು ಸೃಷ್ಟಿಯಾಗುತ್ತವೆ ಭವಿಷ್ಯದಲ್ಲಿ ನಿಮಗೆ ಲಾಭವಿದೆ

ತುಲಾ ರಾಶಿ :-
ಇವತ್ತಿನ ದಿನ ಪ್ರತಿಕೂಲವಾಗಿದೆ
ಸಮಾಧಾನದಿಂದ ಇರುವುದು ಉತ್ತಮ ಆರೋಗ್ಯದ ಕಡೆ ಸ್ವಲ್ಪ ಗಮನಹರಿಸಿ

ವೃಶ್ಚಿಕ ರಾಶಿ :-
ಲಾಭದಾಯಕದ ದಿನ ಮಿತ್ರರನ್ನು ಭೇಟಿಯಾಗುತ್ತೀರಿ ಅವರೊಂದಿಗೆ ಸುತ್ತಾಡಲು ತೆರಳುವ ಸಾಧ್ಯತೆ ಇದೆ ಮೋಜು ಮಸ್ತಿಯಲ್ಲಿ ದಿನ ಕಳೆಯುತ್ತೀರಿ

ಧನು ರಾಶಿ :-
ಶುಭದಿನ ಆರ್ಥಿಕ ಯೋಜನೆಗಳು ಕೈಗೂಡುತ್ತವೆ ಇತರೆರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೀರಿ

ಮಕರ ರಾಶಿ :-
ಮಧ್ಯಮ ಫಲವಿದೆ ಭೌತಿಕ ಕಾರ್ಯಗಳನ್ನು ಕೈಗೊಳ್ಳಬಹುದು ಹಾಗೆಯೇ ನಿರೀಕ್ಷಿತ ಫಲಗಳನ್ನು ಪಡೆಯಬಹುದು

ಕುಂಭ ರಾಶಿ :-
ಆಧ್ಯಾತ್ಮಿಕ ವಿಚಾರಗಳಿಂದಾಗಿ ಮನಸ್ಸಿಗೆ ಆಯಾಸದ ಅನುಭವ ಇದೆ ಕುಟುಂಬದ ಭಾವನೆ ಹೆಚ್ಚಾಗುತ್ತದೆ

ಕೊನೆಯದಾಗಿ ಮೀನ ರಾಶಿ :-
ನಿಮ್ಮಲ್ಲಿ ಅಡಗಿರುವ ಲೇಖಕ ಮತ್ತು ಕಲಾವಿದರನ್ನು ಹೊರ ತರುವ ಅವಕಾಶ ಸಿಗುತ್ತದೆ ವ್ಯಾಪಾರದಲ್ಲಿ ಪಾಲುದಾರಿಕೆ ಮಾಡಿಕೊಳ್ಳಲು ಸಮಯ ಅನುಕೂಲಕರವಾಗಿದೆ.

Leave A Reply

Your email address will not be published.