ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲಬೇಡಿ

0 138

ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಅಡುಗೆ ಮನೆಯಲ್ಲಿ ಪದೇ ಪದೇ ಕೈ ಜಾರಿ ಯಾವ ವಸ್ತುಗಳು ಬೀಳಬಾರದು ಎಂದರೆ ಅದರಲ್ಲಿ ಮೊದಲನೆಯದಾಗಿ ಹಾಲು ಹಾಲನ್ನು ನಾವು ಯಾವುದಾದರೂ ಶುಭ ಕಾರ್ಯಕ್ಕೆ ಉಕ್ಕಿಸುತ್ತೇವೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮನೆಯ ಗೃಹಪ್ರವೇಶ ಇರಬಹುದು ಅಥವಾ ಯಾವುದಾದರೂ ಬಾಡಿಗೆ ಮನೆಗೆ ಹೋಗಿದಾಗ ಅಥವಾ ಯಾವುದಾದರೂ ಹಬ್ಬಗಳಲ್ಲಿ ಆಗಿರಬಹುದು ಹಾಲನ್ನು ಉಕ್ಕಿಸುವ ಪದ್ಧತಿ ಇದೆ ಆದರೆ ಇಂತಹ ಶುಭ ಕಾರ್ಯಗಳನ್ನು ಬಿಟ್ಟು ಯಾವಾಗಲೂ

ಮನೆಯಲ್ಲಿ ಪದೇ ಪದೇ ಹಾಲು ಉಕ್ಕುವುದು ಅಥವಾ ಕೈ ಜಾರಿ ಹಾಲು ಬಿದ್ದು ಹೋಗುವುದು ಈ ರೀತಿ ಆಗಬಾರದು ಇದು ಅಶುಭದ ಸಂಕೇತ ಎಂದು ಹೇಳುತ್ತಾರೆ ಈ ರೀತಿ ಹಾಲು ಮನೆಯಲ್ಲಿ ಯಾವಾಗಲೂ ಚೆಲ್ಲುತ್ತಾ ಇದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದೆ ಎಂದರ್ಥ ಈ ರೀತಿ ಹಾಲು ಚೆಲ್ಲುತ್ತಿದ್ದರೆ ಕಷ್ಟಗಳು ಕೂಡ ನಮಗೆ ಪದೇ ಪದೇ ಎದುರಾಗುತ್ತದೆ ಇನ್ನು ಎರಡನೆಯದಾಗಿ ಕಾಳುಮೆಣಸು ಇದು ಅಡುಗೆ ಮನೆಯಲ್ಲಿ ಪದೇಪದೇ ಕೈಜಾರಿ ಬಿದ್ದು ಹೋಗುತ್ತಿದ್ದರೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳಗಳು ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದ ಕಾರಣವೇ

ಇಲ್ಲದೆ ಮನೆಯಲ್ಲಿರುವ ವ್ಯಕ್ತಿಗಳ ಮಧ್ಯೆ ವೈಮನಸುಗಳು ಉಂಟಾಗುತ್ತದೆ ಇನ್ನು ಮೂರನೆಯದಾಗಿ ಅಡುಗೆ ಎಣ್ಣೆ ಅಥವಾ ದೀಪದ ಎಣ್ಣೆ ಯಾವುದೇ ಎಣ್ಣೆ ಆಗಿರಬಹುದು ಮನೆಯಲ್ಲಿ ಪದೇ ಪದೇ ಕೈಜಾರಿ ಬೀಳಬಾರದು ಈ ಎಣ್ಣೆಯು ಶನಿ ದೇವರ ಸಂಕೇತ ಆಗಿರುವುದರಿಂದ ಮನೆಯಲ್ಲಿ ಯಾವಾಗಲೂ ಎಣ್ಣೆಯನ್ನು ಚೆಲ್ಲುತ್ತಿದ್ದರೆ ಕೈಜಾರಿ ಬಿದ್ದರೆ ಸಾಲುಸಲಾಗಿ ನಿಮಗೆ ಕಷ್ಟಗಳು ಶುರುವಾಗುತ್ತದೆ ಎಂದರ್ಥ ಹಾಗಾಗಿ ಪದೇಪದೇ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಚೆಲ್ಲಬಾರದು

ಒಂದೊಂದು ವಸ್ತುಗಳಿಗೂ ಕೂಡ ಒಂದೊಂದು ಗ್ರಹದ ಪ್ರಭಾವವಿದೆ ಹಾಗಾಗಿ ಇಂತಹ ವಸ್ತುಗಳನ್ನು ಚೆಲ್ಲುವುದರಿಂದ ಆ ಗ್ರಹದ ಪ್ರಭಾವಕ್ಕೆ ಒಳಗಾಗುವಿರಿ ನಾಲ್ಕನೆಯದಾಗಿ ಉಪ್ಪು ಇದು ಲಕ್ಷ್ಮಿಯ ಸಂಕೇತ ಮನೆಯಲ್ಲಿ ಯಾವಾಗಲೂ ಉಪ್ಪು ಚೆಲ್ಲುತ್ತಿದ್ದರೆ ಖಂಡಿತವಾಗಿಯೂ ನಿಮಗೆ ಹಣದ ಸಮಸ್ಯೆಗಳು ಕಾಡುತ್ತದೆ ಇದರಿಂದ ಲಕ್ಷ್ಮಿ ದೇವಿ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ ಹಾಗೂ ಬಿದ್ದಿರುವಂತಹ ಉಪ್ಪನ್ನು ನೀವು ಕಾಲಿನಲ್ಲಿ ತುಳಿದರೆ ನೀವು ಹಣದ ಸಮಸ್ಯೆಗಳನ್ನು ಹೆಚ್ಚಾಗಿ ಅನುಭವಿಸುತ್ತೀರಿ ಉಪ್ಪಿನ

ಬಗ್ಗೆ ಅಸಡ್ಡೆಯನ್ನು ತೋರಬೇಡಿ ಅಪರೂಪಕ್ಕೆ ಬಿದ್ದರೆ ಏನು ಇಲ್ಲ ಆದರೆ ಪದೇ ಪದೇ ಉಪ್ಪನ್ನು ಚೆಲ್ಲುವುದು ಅಷ್ಟು ಒಳ್ಳೆಯದಲ್ಲ ಇನ್ನೂ ಕೊನೆಯದಾಗಿ ಅನ್ನ ಅಥವಾ ಊಟ ಇದು ಅನ್ನಪೂರ್ಣೇಶ್ವರಿಯ ಸಂಕೇತ ತಟ್ಟೆಯಲ್ಲಿ ಹಾಕಿಕೊಂಡಿರುವ ಅನ್ನವನ್ನು ತಟ್ಟೆಯಲ್ಲಿಯೇ ಹಾಗೆ ಬಿಡುವುದು ಅಥವಾ ತಟ್ಟೆಯಲ್ಲಿ ಊಟ ಹಾಕಿಕೊಂಡಿದ್ದರೆ ಅದು ಕೈಜಾರಿ ನೆಲಕ್ಕೆ ಬೀಳುವುದು ಈ ರೀತಿ ಆಗಬಾರದು

ಈ ರೀತಿ ಆದರೆ ಅನ್ನಪೂರ್ಣೇಶ್ವರಿಯ ಕೋಪಕ್ಕೇ ನಾವು ತುತ್ತಾಗುತ್ತೇವೆ ಮನೆಯಲ್ಲಿಯೂ ಕೂಡ ಹೆಚ್ಚಾಗಿ ಅಡುಗೆಯನ್ನು ಮಾಡಿ ಹೊರಗೆ ಹಾಕುವುದು ಕೂಡ ಅಥವಾ ಹೆಚ್ಚಾಗಿ ತಟ್ಟೆಗೆ ಬಡಿಸಿಕೊಂಡು ತಿನ್ನಲು ಆಗದೆ ಹಾಕಿಬಿಡುವುದು ಇದನ್ನು ಮಾಡಬಾರದು ಎಷ್ಟು ಬೇಕು ಅಷ್ಟನ್ನು ಮಾತ್ರ ಹಾಕಿಕೊಂಡು ಪೂರ್ತಿಯಾಗಿ ತಿನ್ನಬೇಕು ಅನ್ನವನ್ನು ನಾವು ಪರಬ್ರಹ್ಮ ಸ್ವರೂಪ ಎಂದು ಕರೆಯುತ್ತೇವೆ ಹಾಗಾಗಿ ಅನ್ನವನ್ನು ಯಾವುದೇ ಕಾರಣಕ್ಕೂ ವೇಸ್ಟ್ ಮಾಡಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.