ಯಾವ ದೇವರಿಗೆ ಯಾವ ಹೂಗಳೆಂದರೆ ಇಷ್ಟ

0 14

ಯಾವ ದೇವರಿಗೆ ಯಾವ ಹೂಗಳೆಂದರೆ ಇಷ್ಟ

ಮೊದಲನೆಯದಾಗಿ ಪ್ರಥಮ ಪೂಜಿತ ಎಂದು ಕರೆಯುವಂತಹ ಗಣೇಶನಿಗೆ ಪ್ರತಿ ಮಂಗಳವಾರ ಅಥವಾ ಬುಧವಾರ ಆಗಿರಬಹುದು ಅಥವಾ ಗಣೇಶ ಸಂಕಷ್ಟಿಯ ದಿನ ಗಣೇಶನಿಗೆ ಇಷ್ಟವಾದ ಗರಿಕೆ ಹುಲ್ಲನ್ನು ಜೊತೆಗೆ ಕೆಂಪು ಬಣ್ಣದ ಹೂವುಗಳನ್ನು ಸಹ ಗಣೇಶನಿಗೆ ಅರ್ಪಿಸುವುದರಿಂದ ಗಣೇಶನ ಅನುಗ್ರಹ ಅತಿ ಶೀಘ್ರವಾಗಿ ದೊರೆಯುತ್ತದೆ ಗಣೇಶನಿಗೆ 21 ಗರಿಕೆಗಳನ್ನು ಅರ್ಪಿಸುವುದರಿಂದ ಗಣೇಶನ ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ ಗರಿಕೆಯ ಹುಲ್ಲು ಶುದ್ಧವಾಗಿರಬೇಕು ಅದನ್ನು ಕೆಂಪು ದಾರದ ಮೂಲಕ ಕಟ್ಟಿ ಗಣೇಶನಿಗೆ ಅರ್ಪಿಸಬೇಕು ಜೊತೆಗೆ ಕೆಂಪು ದಾಸವಾಳ ಹೂವುಗಳನ್ನು ಸಹ ಅರ್ಪಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಶಿವನ ಪೂಜೆಯನ್ನು ಮಾಡುವವರು ತಪ್ಪದೆ ಶಿವನಿಗೆ ಇಷ್ಟವಾದ ಬಿಲ್ವಪತ್ರೆಯನ್ನು ಸಮರ್ಪಿಸುವುದರಿಂದ ಪ್ರತಿ ಸೋಮವಾರ ಅಥವಾ ಶಿವರಾತ್ರಿಯ ದಿನ ತಪ್ಪದೇ ಬಿಲ್ವಪತ್ರೆಯನ್ನು ಅರ್ಪಿಸಿದರೆ ಎಂತಹ ಕಷ್ಟಗಳು ಇದ್ದರೂ ನಿವಾರಣೆ ಆಗುತ್ತದೆ ಶಿವನಿಗೆ ಬಹಳ ಇಷ್ಟವಾದ ಹೂವು ಕಣಗಲೇ ಹೂವು ಈ ಹೂವುಗಳನ್ನು ಸಹ ಶಿವನಿಗೆ ಅರ್ಪಿಸುವುದರಿಂದ ಶಿವನ ಅನುಗ್ರಹ ಅತಿ ಶೀಘ್ರವಾಗಿ ದೊರೆಯುತ್ತದೆ

ಶಿವನಿಗೆ ತುಂಬೆ ಹೂವು ಎಂದರು ಕೂಡ ಬಹಳ ಇಷ್ಟ ಜೊತೆಗೆ ಶಿವನಿಗೆ ಯಾವುದೇ ಬಿಳಿ ಬಣ್ಣದ ಹೂವುಗಳನ್ನು ಸಮರ್ಪಿಸಿ ಪೂಜೆಯನ್ನು ಮಾಡುವುದರಿಂದ ಶಿವನ ಅನುಗ್ರಹ ಅತಿ ಶೀಘ್ರವಾಗಿ ದೊರೆಯುತ್ತದೆ ವಿಷ್ಣುವಿನ ಆರಾಧನೆಯನ್ನು ಮಾಡುವವರು ಧನುರ್ ಮಾಸ ವಿಷ್ಣುವಿನ ಆರಾಧನೆಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಪ್ರತಿ ಗುರುವಾರ ವಿಷ್ಣುವಿಗೆ ಪ್ರಿಯವಾದ ತುಳಸಿಹಾರವನ್ನು ಅಥವಾ ತುಳಸಿ ಎಲೆಗಳನ್ನು ಸಮರ್ಪಿಸುವುದರಿಂದ ವಿಷ್ಣುವಿನ ಅನುಗ್ರಹ ಅತಿ ಶೀಘ್ರವಾಗಿ ದೊರೆಯುತ್ತದೆ

ಆದಿಶಕ್ತಿ ಎಂದು ಕರೆಯುವಂತಹ ಶ್ರೀ ಪಾರ್ವತಿ ದೇವಿ ಅಥವಾ ಗೌರಿ ದೇವಿಯ ಪೂಜೆಯನ್ನು ಮಾಡುವಾಗ ತಪ್ಪದೇ ತಾಯಿಗೆ ಇಷ್ಟವಾಗುವಂತಹ ಕದಂಬ ಹೂವುಗಳನ್ನು ಸಮರ್ಪಿಸುವುದರ ಜೊತೆಗೆ ತಾಯಿಯ ಅನುಗ್ರಹ ಕೂಡ ಸಿಗುತ್ತದೆ ಜೊತೆಗೆ ತಾಯಿಯನ್ನು ಕೆಂಪು ಹೂವುಗಳಿಂದ ಆರಾಧಿಸಬಹುದು ಸಂಪಿಗೆ ಹೂವು ಕೂಡ ದೇವಿಗೆ ತುಂಬಾ ಇಷ್ಟ

ಇಷ್ಟೆಲ್ಲ ಹೂವುಗಳನ್ನು ಪಾರ್ವತಿ ದೇವಿಗೆ ಅರ್ಪಿಸುವುದರಿಂದ ದೇವಿ ಅನುಗ್ರಹ ಸದಾ ನಮ್ಮ ಮೇಲೆ ಇರುತ್ತದೆ ವಾಯುಪುತ್ರ,ಮಾರುತಿ, ಆಂಜನೇಯನಿಗೆ ಪ್ರತಿ ಶನಿವಾರ ಅಥವಾ ಮಂಗಳವಾರ ಪೂಜೆಯನ್ನು ಮಾಡಬೇಕು ಆ ದಿನ ಬಹಳ ಇಷ್ಟ ಪಡುವಂತಹ ತುಳಸಿ ಹಾರವನ್ನು ಅಥವಾ ವೀಳ್ಯದೆಲೆಯ ಹಾರವನ್ನು ಸಮರ್ಪಿಸಿದರೆ ಆಂಜನೇಯನ ಅನುಗ್ರಹ ಸದಾ ನಮ್ಮ ಮೇಲೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.