ವೃಷಭ ರಾಶಿ ಮಾಸ ಭವಿಷ್ಯ

0 37

ವೃಷಭ ರಾಶಿ ಮಾಸ ಭವಿಷ್ಯ

ಇದೇ ಜನವರಿ ತಿಂಗಳಲ್ಲಿ ಶನಿಯ ಬದಲಾವಣೆ ಆಗುತ್ತಿದೆ ಶುಕ್ರನು ನಿಮ್ಮ ಜಾತಕದಲ್ಲಿ ಅದೃಷ್ಟ ಸ್ಥಾನದಲ್ಲಿ ಇರಲಿದ್ದಾನೆ ವಿವಿಧ ರೀತಿಯ ಅದೃಷ್ಟಗಳು ಒದಗಿ ಬರಲಿದೆ ಮೊದಲನೆಯದಾಗಿ ಸ್ತ್ರೀಯರಿಂದ ಅದೃಷ್ಟ ತಂದುಕೊಡುತ್ತಾನೆ ಸ್ತ್ರೀಯರ ವಸ್ತ್ರಾಭರಣಗಳನ್ನು ಮಾರಾಟ ಮಾಡುವವರಿಗೆ ಅಲಂಕಾರ ವಸ್ತುಗಳನ್ನು ಮಾರಾಟ ಮಾಡುತ್ತಿರುವವರಿಗೆ ಶುಕ್ರನು ಅದೃಷ್ಟವನ್ನು ಒದಗಿಸುತ್ತಾನೆ ಕಲಾ, ನಾಟಕ, ಸಂಗೀತ, ವಾದ್ಯ ಕ್ಷೇತ್ರಗಳಲ್ಲಿ ಇರುವವರಿಗೆ ಶುಕ್ರ ಅದೃಷ್ಟದ ಫಲಗಳನ್ನು ಕೊಡುತ್ತಿದ್ದಾನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕೆಲಸ ಹುಡುಕುತ್ತಿರುವವರಿಗೆ ಕೆಲಸ ಮತ್ತು ಅದೃಷ್ಟ ಒದಗುವಂತೆ ಮಾಡುತ್ತಾನೆ ನಿಮ್ಮ ಕೆಲಸದ ಸ್ಥಳಗಳಲ್ಲಿ ಇರುವಂತಹ ಶತ್ರುಗಳನ್ನು ದೂರ ಮಾಡುತ್ತಾನೆ ನಿಮ್ಮ ಪ್ರತಿಭೆಯನ್ನು ಮೆರೆಸುತ್ತಾನೆ ನಿಮ್ಮ ಪ್ರತಿಭೆಯಿಂದ ಕೀರ್ತಿಯನ್ನು ತಂದುಕೊಡಲಿದ್ದಾನೆ ಎರಡನೆಯದಾಗಿ ಶನಿಯಿಂದ ಬರುವಂತಹ ಫಲಗಳು ಶನಿ ಕೂಡ ನಿಮ್ಮ ಅದೃಷ್ಟ ಸ್ಥಾನದಲ್ಲಿ ಇದ್ದಾನೆ ನಿಮಗೆ ಬರುವ ಅದೃಷ್ಟವನ್ನು ಶನಿಯು ನಿಧಾನಗೊಳಿಸಬಹುದು ಆದರೆ ಶನಿಯು ರಾಜನಂತೆ ಇರುತ್ತಾನೆ ಹಾಗೆ ರಾಜನಂತೆ ನಿಮಗೆ ಫಲಗಳನ್ನು ತಂದು ಕೊಡುತ್ತಾನೆ

ಶನಿಯಿಂದ ಯಾವಾಗಲೂ ಕಷ್ಟ ಆಗುವುದಿಲ್ಲ ಆತ ನಿಧಾನವಾಗಿ ಕೊಡಬಹುದು ಆದರೆ ಆತನಿಂದ ಬರುವಂತಹ ಫಲಗಳು ನಿಧಾನವಾಗಿ ನಿಮಗೆ ಬಂದು ತಲುಪುತ್ತದೆ ಇದೇ ಜನವರಿ ತಿಂಗಳಲ್ಲಿ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಸ್ಥಾನ ಬದಲಾವಣೆ ಮಾಡುತ್ತಿದ್ದಾನೆ ಶನಿಯು ಆತನಿಗೆ ಪ್ರಿಯವಾದ ಮನೆಗೆ ಹೋಗುತ್ತಿದ್ದಾನೆ ಕೆಲಸದಲ್ಲಿ ನಿಧಾನ ಗತಿ ಇದ್ದರೂ ಕೂಡ ಜೂನ್, ಜುಲೈ ತಿಂಗಳಲ್ಲಿ ವಕ್ರಿಯಾವಾದಾಗ ಹೆಚ್ಚದ ಫಲಗಳನ್ನು ನೀಡುತ್ತಾನೆ ಗುರು ನಿಮ್ಮ ಲಾಭ ಭಾಗದಲ್ಲಿ ಇರುತ್ತಾನೆ ನಿಮಗೆ ಗುರುಬಲ ಇರುತ್ತದೆ

ಗುರು ನಿಮ್ಮ ಚತುರ್ಥವನ್ನು ನೋಡುತ್ತಿದ್ದಾನೆ ಸುಖ, ಅದೃಷ್ಟ ಎಲ್ಲವೂ ಅಭಿವೃದ್ಧಿ ಆಗುತ್ತದೆ ಗುರು ಶ್ರೇಷ್ಠ ಮತ್ತು ಬಲಿಷ್ಠನಾಗಿದ್ದಾನೆ ಗುರುವನ್ನು ದೊಡ್ಡದಾದ ಗ್ರಹ ಬೃಹಸ್ಪತಿ ಎಂದು ಕರೆಯುತ್ತೇವೆ ಗುರು ನಿಮಗೆ ಸುಖವನ್ನು ಪ್ರಾಪ್ತಿ ಮಾಡುತ್ತಾನೆ ಕೆಲಸದ ಸ್ಥಳಗಳಲ್ಲಿ ನಿಮಗೆ ಅಭಿವೃದ್ಧಿಯನ್ನು ಉಂಟುಮಾಡುತ್ತಾನೆ ಎಲ್ಲವೂ ಕೂಡ ನಿಮಗೆ ಒಳ್ಳೆಯ ಫಲಗಳು ಇದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.