ವೃಶ್ಚಿಕ ರಾಶಿ ಜನವರಿ 2023 ಮಾಸ ಭವಿಷ್ಯ

0 35

ವೃಶ್ಚಿಕ ರಾಶಿ ಜನವರಿ 2023 ಮಾಸ ಭವಿಷ್ಯ

ವಿಶಾಖ ನಕ್ಷತ್ರದ ನಾಲ್ಕನೇ ಚರಣ ಅನುರಾಧ ನಕ್ಷತ್ರದ ನಾಲ್ಕು ಚರಣಗಳು ಜೇಷ್ಠ ನಕ್ಷತ್ರದ ನಾಲ್ಕು ಚರಣಗಳ ಅಡಿಯಲ್ಲಿ ವೃಶ್ಚಿಕ ರಾಶಿ ಬರುತ್ತದೆ ಈ ರಾಶಿಯವರ ಅದೃಷ್ಟದ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣ ಅದೃಷ್ಟದೇವತೆಗಳು ಶಿವ ಮತ್ತು ಆಂಜನೇಯ ಸ್ವಾಮಿ ಮಿತ್ರ ರಾಶಿಗಳು ಕಟಕ ರಾಶಿ, ಮೀನ ರಾಶಿ ಶತ್ರು ರಾಶಿಗಳು ಮೇಷ ರಾಶಿ,ಧನಸ್ಸು ರಾಶಿ ಜನವರಿ ತಿಂಗಳಲ್ಲಿ ನಿಮಗೆ ಶುಭವನ್ನು ತಂದುಕೊಡುವ ದಿನಗಳು ಎಂದರೆ 4,5,6, 12, 15,16,20 ಹಾಗೂ 30ನೇ ತಾರೀಕು ಇದು ನಿಮಗೆ ಲಾಭದಾಯಕ ಮತ್ತು ಅನುಕೂಲಕರವಾದ ದಿನಗಳಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಈ ತಿಂಗಳಲ್ಲಿ ಕೆಲವು ಕಷ್ಟಕರವಾಗಿರುವಂತಹ ಕೆಲಸಗಳು ಸುಲಭವಾಗಿ ಸರಿ ಹೋಗುತ್ತದೆ ಸುಲಭವಾಗಿರುವ ಕೆಲಸಗಳು ಬಹಳಷ್ಟು ಕಷ್ಟಕರವಾಗುತ್ತದೆ ಯಾಕೆಂದರೆ ವೃಶ್ಚಿಕ ರಾಶಿಯವರು ಎಂದ ತಕ್ಷಣ ಬಹಳ ಚಾಣಾಕ್ಷರು, ಬುದ್ಧಿಜೀವಿಗಳು, ನ್ಯಾಯವಂತರು, ಸತ್ಯವಂತರು ಆಗಿರುತ್ತಾರೆ ಆದರೆ ಏನು ಮಾಡುವುದು ಬೇರೆ ಜನ ಅರ್ಥಾನೇ ಮಾಡಿಕೊಳ್ಳುವುದಿಲ್ಲ ವೃಶ್ಚಿಕ ರಾಶಿಯವರಿಗೆ ನಿಮ್ಮ ಮನಸ್ಥಿತಿ,ನಿಮ್ಮ ಭಾವನೆಗಳನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ ಈ ಸಮಸ್ಯೆಗಳನ್ನು ನೀವು ತುಂಬಾ ದಿನಗಳಿಂದ ಅನುಭವಿಸುತ್ತಿರುವಿರಿ ಖರ್ಚು ಆದಷ್ಟು ಮಿತವಾಗಿರಬೇಕು ಇತ್ತೀಚೆಗೆ ನಿಮ್ಮ ಖರ್ಚು ವೆಚ್ಚಗಳು ತುಂಬಾ ಹೆಚ್ಚಾಗುತ್ತಿದೆ ಜವಾಬ್ದಾರಿಗಳು ಹೆಚ್ಚಾಗುತ್ತಿದ

ಖರ್ಚಿನ ಹೊರೆ ಕೂಡ ಹೆಚ್ಚಾಗುತ್ತಿದೆ ಬೇರೆ ಬೇರೆ ಕಾರಣಗಳಿಂದ ಈ ಒತ್ತಡವನ್ನು ನಿಭಾಯಿಸಲು ನಿಮಗೆ ಕಷ್ಟ ಆಗಬಹುದು ಸಾಲದ ಸುಳಿಯಲ್ಲಿ ಸಿಲುಕಬಹುದು ನೀವು ಮಾಡಿರುವ ಪ್ಲಾನ್ ಹೆಚ್ಚುಕಡಿಮೆ ಆಗಬಹುದು ಈ ರೀತಿ ಆಗುವಂತಹ ಸಾಧ್ಯತೆಗಳು ಇರುವುದರಿಂದ ಖರ್ಚುವೆಚ್ಚದ ಮೇಲೆ ಗಮನ ಇಡಬೇಕು ಇನ್ನು ಕೆಲವು ಜನ ಸಣ್ಣಪುಟ್ಟ ಆಸ್ತಿಗೆ ಸಂಬಂಧಪಟ್ಟ ವಿವಾದಗಳು ಇರುತ್ತದೆ ಆದರೆ ನಿಮ್ಮಲ್ಲಿ ಆತ್ಮಸ್ಥೈರ್ಯ ಇರುತ್ತದೆ ನಾನು ಗೆದ್ದೆ ಗೆಲ್ಲುತ್ತೇನೆ ಎಂಬ ಧೈರ್ಯ ನಿಮ್ಮಲ್ಲಿ ಇದೆ ನಿಮ್ಮ ಪ್ಲಾನ್ ಅನುಸಾರವಾಗಿ ನಿಮಗೆ ಯಶಸ್ಸು ಸಿಗುತ್ತದೆ ಎಂಬ ಯೋಜನೆಗಳು ನಿಮಗೆ ಬಹಳ ಧನಾತ್ಮಕವಾಗಿ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.