ವಿಷ್ಣು ಲೀಲೆಗಳು ನಾರಧನ ಗರ್ವಭಂಗ

0 6

ವಿಷ್ಣು ಲೀಲೆಗಳು ನಾರಧನ ಗರ್ವಭಂಗ

ವಿಷ್ಣು ಲೀಲೆಗಳು ನಾರದನ ಗರ್ವ ಭಂಗ ಒಮ್ಮೆ ನಾರದರು ನಾರಾಯಣ ಮಂತ್ರವನ್ನು ಪಠಿಸುತ್ತ ವೈಕುಂಠವನ್ನು ತಲುಪುತ್ತಾರೆ ದೇಗುಲದ ಮೇಲೆ ನೀಲಿ ಕಣ್ಣುಗಳಿಂದ ಕೂಡಿದ ವಿಷ್ಣುವನ್ನು ನೋಡಿದಾಗ ನಾರದರಲ್ಲಿ ಒಂದು ಆಲೋಚನೆ ಹೊಳೆಯುತ್ತದೆ ಈ ವೈಕುಂಠದಲ್ಲಿ ವಿಶ್ರಮಿಸುವ ಮಹಾವಿಷ್ಣುವಿಗೆ ನನಗಿಂತ ಮಿಗಿಲಾದ ಭಕ್ತರು ಯಾರು ಎಂದು ಅಂದುಕೊಳ್ಳುತ್ತಾನೆ ಆ ವಿಷಯದ ಬಗ್ಗೆ ಸಾಕ್ಷಾತ್ ವಿಷ್ಣುಮೂರ್ತಿಯ ಬಾಯಲ್ಲಿ ಆ ಮಾತುಗಳನ್ನು ಕೇಳಲು ನಾರದರು ಬಯಸಿದರು ಓ ದೇವರೇ ಈ ಮೂರು ಲೋಕದಲ್ಲಿ ನಿಮ್ಮನ್ನು ಅತ್ಯಂತ ಭಕ್ತಿಯಿಂದ ಪೂಜಿಸುವವರು ನಿಮಗೆ ಹೆಚ್ಚು ಶ್ರದ್ದೆವುಳ್ಳವರು ಯಾರು ಎಂದು ಕೇಳುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆಗ ವಿಷ್ಣುಮೂರ್ತಿ ಅದು ಕಷ್ಟದ ಪ್ರಶ್ನೆ ಅಲ್ಲವೇ ಅಲ್ಲ ಆ ಹಳ್ಳಿಯಲ್ಲಿ ಒಂದು ಪುಟ್ಟ ಗುಡಿಸಲು ಕಾಣುತ್ತಿದೆಯಲ್ಲ ಅದರಲ್ಲಿ ಒಬ್ಬ ರೈತ ವಾಸಿಸುತ್ತಾನೆ ನನ್ನನ್ನು ಈ ಲೋಕದಲ್ಲಿ ತೀವ್ರವಾಗಿ ಧ್ಯಾನಿಸುವವರು ಅವರೇ ಎಂದರು ವಿಷ್ಣು ಮೂರ್ತಿ ಈ ಮಾತುಗಳಿಂದ ನಾರದರಿಗೆ ಕೋಪ ಬಂದು ನಿರಂತರವಾಗಿ ಹರಿನಾಮಸ್ಮರಣೆ ಮಾಡುವ ನನಗಿಂತ ಆ ಸಣ್ಣ ರೈತ ದೊಡ್ಡ ಭಕ್ತನಾಗುವುದು ಹೇಗೆ ಎಂದು ಯೋಚಿಸುತ್ತ ತಮ್ಮ ದಿವ್ಯದೃಷ್ಟಿಯಿಂದ ರೈತನ ಜೀವನವನ್ನು ನೋಡಿದರೂ ರೈತ ಕಡುಬಡವ ಆತನ ಜೀವನೋಪಾಯಕ್ಕೆ ಒಂದು ಎಕರೆ ಜಮೀನಿನಲ್ಲಿ ನಾನ ಕೆಲಸಗಳನ್ನು ಮಾಡಿದರು ಊಟ ಸಿಗುತ್ತಿರಲಿಲ್ಲ

ಮುಂಜಾನೆ ಎದ್ದ ನಂತರ ರಾತ್ರಿ ಮಲಗುವವರೆಗೂ ಸಾಕ್ಷಾತ್ ಭಗವಂತನನ್ನು ಸ್ಮರಿಸುವುದು ಸುಲಭವಲ್ಲ ದಿನದಲ್ಲಿ ಮಹಾ ಎಂದರೆ ನಾಲ್ಕು ಐದು ಬಾರಿ ನಾರಾಯಣನನ್ನು ಸ್ಮರಿಸುತ್ತಿದ್ದನು ಅಷ್ಟೇ ಅಂತಹ ರೈತನು ತನಗಿಂತ ದೊಡ್ಡ ಭಕ್ತನೆಂದು ವಿಷ್ಣುವು ಹೇಳಿದ ಕೂಡಲೆ ನಾರದರಿಗೆ ಬಹಳ ನಾಚಿಕೆಯಾಯಿತು ಏನು ಮಾಡುವುದು ಎಂದು ಯೋಚಿಸುತ್ತಿದ್ದನು ಈ ಮಧ್ಯೆ ವಿಷ್ಣುಮೂರ್ತಿ ನೀನು ನನಗೆ ಸ್ವಲ್ಪ ಸಹಾಯ ಮಾಡಬಲ್ಲೆಯ ನಾರದ ಈ ಹಾಲಿನ ಪಾತ್ರೆಯನ್ನು ಬ್ರಹ್ಮ ಲೋಕಕ್ಕೆ ತೆಗೆದುಕೊಂಡು ಬಾ ಆದರೆ ದಾರಿಯ ಮದ್ಯೆ ಹಾಲು ಚೆಲ್ಲಬಾರದು

ಒಂದು ಬಾರಿ ಚೆಲ್ಲಿದರು ಅಪಚಾರ ಆಗುತ್ತದೆ ಎಂದು ನಾರದರಿಗೆ ಕೊಟ್ಟರು ಅದು ನನ್ನ ಭಾಗ್ಯ ಎಂದು ಹಾಲನ್ನು ತೆಗೆದುಕೊಂಡು ಹೋದರು ಸಣ್ಣ ತಪ್ಪು ಮಾಡಿದರೆ ಸ್ವಾಮಿಗೆ ಅವರ ಮೇಲೆ ನಿಷ್ಠೆ ಕಡಿಮೆಯಾಗುತ್ತದೆ ಎಂದು ಕೊಂಡರು ಸಾವಿರ ಜನ್ಮ ಎತ್ತಿದರು ರೈತ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಬಟ್ಟಲನ್ನು ತುಂಬಿ ಬ್ರಹ್ಮ ಲೋಕಕ್ಕೆ ತೆಗೆದುಕೊಂಡು ಹೋದರು ಅದನ್ನು ಸುರಕ್ಷಿತವಾಗಿ ತಲುಪಿಸಿದರು ಮತ್ತು ವಿಜಯ ಗರ್ವದಿಂದ ವಿಷ್ಣುಮೂರ್ತಿಯ ಹತ್ತಿರ ತಲುಪಿದರು ಅದ್ಭುತವಾದ ಕೆಲಸ ಮಾಡಿದ್ದೀರಿ ಸಂತೋಷವಾಯಿತು ನಾರದ ಆದರೆ ಸ್ವಲ್ಪ ಅನುಮಾನ ನೀನು ಹಾಲಿನ ಕುಂಡವನ್ನು ತೆಗೆದುಕೊಂಡು ಹೋಗುವಾಗ ನೀನು ಎಷ್ಟು ಬಾರಿ ನನ್ನ ನಾಮವನ್ನು ಸ್ಮರಿಸಿದ್ದೆ ಎಂದು ಕೇಳಿದರು

ಆಗ ನಾರದ ಗಾಬರಿಯಾದರೂ ಆದರೆ ನಾರದನ ಗಮನವೆಲ್ಲ ಹಾಲು ಅಲುಗಾಡದಂತೆ ನೋಡಿಕೊಳ್ಳುವುದರ ಮೇಲೆ ಇತ್ತು ಹಾಗಾಗಿ ನಾರಾಯಣರನ್ನು ನೆನೆದುಕೊಳ್ಳುವ ಅವಕಾಶ ಇಲ್ಲದಂತಾಯಿತು ನಾರದರಿಗೆ ಆಗ ಅರ್ಥವಾಯಿತು ಪ್ರಶ್ನೆಯಲ್ಲಿ ವಿಷ್ಣುಮೂರ್ತಿಯ ಅಂಗ ಈ ದಿನ ಅವರಿಗೆ ಯಾವುದೋ ಕೆಲಸದಲ್ಲಿ ನಿರತರಾಗಿದ್ದರು ನಾರಾಯಣರನ್ನು ಅವರು ನೆನಪಿಸಿಕೊಳ್ಳುವುದನ್ನೆ ಮರೆತುಬಿಟ್ಟರು

ರೈತ ಎಷ್ಟೆಲ್ಲ ಕಷ್ಟ ನಷ್ಟಗಳನ್ನು ಸಹಿಸಿಕೊಂಡು ತನ್ನೆಲ್ಲ ಆಯಸ್ಸದಲ್ಲಿಯೂ ನಾರಾಯಣನನ್ನು ನೆನೆಸಿಕೊಳ್ಳುವುದನ್ನು ನಿಲ್ಲಿಸಲಿಲ್ಲ ಬೆಳಿಗ್ಗೆ ಎದ್ದ ತಕ್ಷಣ ವಿಷ್ಣುಮೂರ್ತಿಯ ಮೇಲೆ ಭಾರ ಹಾಕಿ ತನ್ನ ಕೆಲಸ ಶುರು ಮಾಡುತ್ತಾನೆ ದಿನವಿಡೀ ಎಷ್ಟೇ ಸಂಕಟ ಅನುಭವಿಸಿದರು ರಾತ್ರಿ ಮಲಗುವ ಮುನ್ನ ನಾರಾಯಣನನ್ನು ನೆನೆದು ಕೃತಜ್ಞತೆ ಸಲ್ಲಿಸದೆ ಮಲಗುತ್ತಿರುತ್ತಿರಲಿಲ್ಲ ಎಲ್ಲವೂ ಇದ್ದಾಗ ಭಗವಂತನನ್ನು ಸ್ಮರಿಸುವುದು ಶ್ರೇಷ್ಠವಲ್ಲ ಏನು ಇಲ್ಲದಿದ್ದಾಗ ಸ್ಮರಿಸುವುದು ಶ್ರೇಷ್ಠ ಎಂಬುದು ನಾರದರಿಗೆ ಅರ್ಥವಾಯಿತು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.