ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತೆ

0 41,153

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಉತ್ತರದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ ಎಂಬ ರಹಸ್ಯ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ,ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು ಬಾಯಿಯಿಂದ ಒಳ ಹೋಗುವ ಗಾಳಿ, ನೀರು, ಆಹಾರ ಶುದ್ಧವಾಗಿದ್ದಷ್ಟು ಆರೋಗ್ಯ ಉತ್ತಮವಾಗಿರುತ್ತದೆ ಹಾಗೇನೆ ಮನೆಯ ಮುಖ್ಯ ದ್ವಾರ ಅದನ್ನೇ ಸಿಂಹ ದ್ವಾರ, ಪ್ರಧಾನ ದ್ವಾರ ಎಂದು ಕರೆಯುತ್ತೇವೆ ಇಲ್ಲಿಂದ ಪ್ರವೇಶಿಸುವ ವ್ಯಕ್ತಿ ಶಕ್ತಿ ನಮ್ಮ ಜೀವನವನ್ನೇ ಬದಲಾಯಿಸಬಹುದು ಇವುಗಳ ನಿರ್ಗಮನಕ್ಕೆ ಹಿಂಬದಿ ದ್ವಾರವು ಅಷ್ಟೇ

ಮುಖ್ಯ ಪ್ರಧಾನ ದ್ವಾರಕ್ಕೆ ಮತ್ತು ಹಿಂಬದಿಯ ದ್ವಾರಕ್ಕೆ ಹೊಸ್ತಿಲು ಇರಲೇಬೇಕು ಹಾಗೂ ಮುಂಬದಿ ದ್ವಾರಕ್ಕಿಂತ ಹಿಂಬದಿ ದ್ವಾರ ಒಂದು ಪಟ್ಟು ಚಿಕ್ಕದಾಗಿರಬೇಕು ಅದೇ ರೀತಿ ಬಾಗಿಲಿನ ಎಡಬಲಕ್ಕೆ ಕಿಟಕಿಗಳಿರಬೇಕು ಅದು ಮನುಷ್ಯನ ಮುಖದಲ್ಲಿನ ಎರಡು ಕಣ್ಣುಗಳಿಂದಂತೆ ಕನಿಷ್ಠ ಒಂದು ಕಿಟಕಿಯಾದರೂ ಇರಲೇಬೇಕು ಬಾಗಿಲಿನ ಗಾತ್ರಕ್ಕೂ ಕಿಟಕಿಗಳ ಗಾತ್ರಕ್ಕೂ ಹೊಂದಾಣಿಕೆ ಇರಬೇಕು ಬಾಗಿಲು ಮನೆಯ ಒಂದು ಬದಿಗೆ ಉಚ್ಚದಲ್ಲಿರಬೇಕು ಸಾರ್ವಜನಿಕ ಕಟ್ಟಡ ದೇವಾಲಯ ಊರಿನ ಮುಖ್ಯಸ್ಥರ ಮನೆ

ಇವುಗಳಿಗೆ ಮಧ್ಯಭಾಗದಲ್ಲಿ ಭಾಗಿಲಿರಬಹುದು ಸಾರ್ವಜನಿಕ ರಸ್ತೆ ಯಾವ ಕಡೆ ಬಂದರು ಆ ದಿಕ್ಕಿನಲ್ಲಿಯೆ ಮನೆಯ ಮುಖ್ಯದ್ವಾರ ಮತ್ತು ನಿವೇಶನದ ಗೇಟು ಇರಬೇಕು ಇಂತಹ ಸಂದರ್ಭದಲ್ಲಿ ದಿಕ್ಕನ್ನು ಪರಿಗಣಿಸಬೇಕಾಗಿಲ್ಲ ಮೂಲೆ ದಿಕ್ಕುಗಳು ಸೇರುವ ಜಾಗದಲ್ಲಿ ಯಾವುದೇ ಕಡೆ ಬಾಗಿಲು ಇಡಬಾರದು ಬಾಗಿಲುಗಳು ಮತ್ತು ಕಿಟಕಿಗಳು ಸಮ ಸಂಖ್ಯೆಯಲ್ಲಿರಬೇಕು ವಾಸ್ತು ಶಾಸ್ತ್ರದಲ್ಲಿ ಪೂರ್ವ ಶ್ರೇಯಸ್ಸು, ಪಶ್ಚಿಮ ಶಾಂತಿ, ಉತ್ತರ ಸಂಪತ್ತು ಹಾಗೂ ದಕ್ಷಿಣ ಮೋಕ್ಷದ್ವಾರಗಳು ಎಂದು ಕರೆಯಲಾಗುತ್ತದೆ

ಇನ್ನು ದ್ವಾರಗಳ ಸಂಖ್ಯೆ ಮತ್ತು ಅವುಗಳು ನೀಡುವ ಫಲವನ್ನು ಈ ರೀತಿಯಾಗಿ ಹೇಳಲಾಗಿದೆ ಒಂದು ಬಾಗಿಲು ಶುಭಕರ, ಎರಡು ಒಳ್ಳೆಯದು, ಮೂರು ಕಲಹ ಹಾಗೂ ಶತ್ರು ವೃದ್ದಿ, ನಾಲ್ಕು ದೀರ್ಘಾಯಸ್ಸು, ಐದು ರೋಗ ಹಾಗೂ ಮೃತ್ಯು, ಆರು ಪುತ್ರ ಪ್ರಧ, ಏಳು ಮೃತ್ಯು ಪ್ರದ, ಎಂಟು ಚಿರ ಭಾಗ್ಯ, ಒಂಬತ್ತು ದೇಹ ಪೀಡೆ, 10 ನಾಶ ಹಾಗೂ ಚೋರ ಭಯ, 11 ಧನನಾಶ, 12 ವ್ಯಾಪಾರ ಅಭಿವೃದ್ಧಿ, 13 ಶೀಘ್ರ ಮರಣ, 14 ಸಂಪತ್ ಭರಿತ, 15 ಫಲನಾಶ, 16 ದನ ಲಾಭ, 17 ದಾರಿದ್ರ, 18 ಲಕ್ಷ್ಮಿ ಕಾಂತ, 19 ಪೀಡೆ, 20 ಸದಾ ರೋಗ ಎಂದು ಹೇಳಲಾಗುತ್ತದೆ ಹೆಚ್ಚಿನವರು

ಮನೆ ನಿರ್ಮಿಸುವಾಗ ಅಥವಾ ಖರೀದಿಸುವಾಗ ಪೂರ್ವಾಭಿಮುಖವಾಗಿರುವ ಮನೆ ಅಥವಾ ಉತ್ತರ ಅಭಿಮುಖವಾಗಿರುವ ಮನೆಯನ್ನು ಖರೀದಿಸುತ್ತಾರೆ ಆದರೆ ಕೆಲವು ವೇಳೆ ಪಶ್ಚಿಮ ಅಭಿಮುಖವಾಗಿರುವ ಮನೆಯನ್ನು ನಿರ್ಮಿಸುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಮುಖ್ಯ ಬಾಗಿಲು ಉತ್ತರಕ್ಕೆ ಮುಖ ಮಾಡಿದರೆ ಅದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಉತ್ತರ ದಿಕ್ಕನ್ನು ಕುಬೇರ ದಿಕ್ಕು ಅಂತಾನೆ ಪರಿಗಣಿಸಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.