ಇಂದು ಆಗಸ್ಟ್ 21 ನಾಗರಪಂಚಮಿ ಮುಗಿದ ಮಧ್ಯರಾತ್ರಿಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ನೀವೇ ಪುಣ್ಯವಂತರು

0 28,307

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ಆಗಸ್ಟ್ ಇಪ್ಪತ್ತೊಂದನೆ ತಾರೀಖು ಬಹಳ ವಿಶೇಷವಾದ ದ್ದು ಸೋಮವಾರ ಮತ್ತು ಇವತ್ತು ನಾಗರ ಪಂಚಮಿ ದೆ ಈ ಒಂದು ನಗರ ಪಂಚಾಯಿತಿ ಈ ಒಂದು ಬಹಳ ವಿಶೇಷ ವಾಗಿತ್ತು. ಹಿಂದಿನ ಮಧ್ಯರಾತ್ರಿಯಿಂದ ಈ ಕೆಲವೊಂದು ರಾಶಿ ಗಳಿಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಮತ್ತು ಆಶೀರ್ವಾದ ಇರೋದ್ರಿಂದ ಈ ರಾಶಿಯವರು ಬಾರಿ ಅದೃಷ್ಟ ವನ್ನ ಪಡೆದು ಕೊಳ್ತೀರಾ ಅಂತ ಹೇಳ ಬಹುದು. ಆದರೆ ಹೌದು ಇವತ್ತು ವಿಶೇಷವಾದ ನಾಗರ ಪಂಚಮಿ ಮುಗಿದ ಮದ್ಯ ರಾತ್ರಿಯ ಲ್ಲಿ ಇವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಮತ್ತು ಆಶೀರ್ವಾದ ಸಿಗ್ತಾ ಇದೆ. ಇದರಿಂದ ಮುಂದಿನ ಇಡುವುದ 55 ಅವರು ಕೂಡ ಇವರಿಗೆ ಕುರು ಬಲ ಮತ್ತು ರಾಜಯೋಗ ಆರಂಭವಾಗುತ್ತದೆ ಅಂತಾ ನೇ ಹೇಳ್ಬಹುದು. ಹಾಗಾದ್ರೆ ಯಾವ ರಾಶಿ ಗೆ ಯಾವ ಯೋಗ ಫಲ ಗಳು ಸಿಗುತ್ತೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡ್ತೀವಿ. ಬನ್ನಿ

ಮಧ್ಯರಾತ್ರಿಯಿಂದ ನಿಮಗೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ದಿಂದ ನಿಮ್ಮ ಕಷ್ಟ ಗಳೆಲ್ಲ ಕಳೆದು ನಿಮ್ಮ ಜೀವನ ವೇ ಬದಲಾಗುತ್ತೆ ಅಂತಾ ನೇ ಹೇಳ ಬಹುದು. ಇನ್ನೂ ರಹಸ್ಯವಾಗಿ ಎಲ್ಲ ರೀತಿಯಿಂದಲೂ ಕೂಡ ಇಂದಿನಿಂದ ನಿಮಗೆ ತುಂಬಾ ನೇ ಶುಭಕರ ವಾಗಿ ರುತ್ತೆ. ಸಂತೋಷದ ಸುದ್ದಿಯ ನ್ನು ಕೇಳುತ್ತೀರಿ. ಹಣ, ಚಿನ್ನ ವಿಚಾರ ದಲ್ಲಿ ಕೂಡ ತುಂಬಾ ಎಚ್ಚರಿಕೆಯಿಂದ ಇರಬೇಕು. ನೀವು ಯಾಕಂದ್ರೆ ಹಣಕಾಸಿನ ವಿಚಾರ ದಲ್ಲಿ ಅನೇಕ ರೀತಿಯ

ವಿವಾದ ಗಳು ಉಂಟಾಗುವ ಸಾಧ್ಯತೆ ಇರುತ್ತ ದೆ. ಆದ್ದರಿಂದ ನೀವು ಇಂದಿನಿಂದ ತುಂಬಾನೆ ಜಾಗುರುಕತೆ ನಿಲ್ಲುವುದು ಮುಖ್ಯವಾಗಿ ತ್ತಿ ಇನ್ನು ನೀವು ಮಾಡುವ ಕೆಲಸ ಕಾರ್ಯ ದಲ್ಲಿ ನಿಮಗೆ ತೊಂದರೆಗಳು ಬರುತ್ತಿ, ಅದರ ಕಡೆ ಹೆಚ್ಚು ಗಮನ ಕೊಡಿ. ಅದರಿಂದ ನಿಮಗೆ ತುಂಬಾ ನೇ ಉತ್ತಮ ವೃತ್ತಿ ಮತ್ತು ವ್ಯಾಪಾರ ಮತ್ತು ವ್ಯವಹಾರ ವನ್ನ ನಡೆಸ್ತಾ ಇರೋ ರು ಕೂಡ ವ್ಯಾಪಾರ ದಲ್ಲಿ ಸಾಕಷ್ಟು ರೀತಿಯ ಪ್ರೀತಿಯನ್ನು ನೀವು ಇಂದಿನಿಂದ ಕಾಣ ಬಹುದು. ವ್ಯಾಪಾರ ಜೀವನ ತುಂಬಾ ನೇ ಅನುಕೂಲಕರ ವಾಗಿರುತ್ತದೆ. ನಿಮ್ಮ ಜೀವನ ಉತ್ತಮ ವಾಗಿರಲು ಸಾಧ್ಯವಾಗುತ್ತದೆ ನಿ ಹೇಳ ಬಹುದು.

ಇನ್ನು ಬಂಧುಗಳ ಆಗಮನ ದಿಂದಾಗಿ ಮನೆಯಲ್ಲಿ ಸಂತೋಷದ ಕ್ಷಣ ಗಳನ್ನು ನೀವು ಹಿಂದಿನಿಂದ ಕಾಣುತ್ತೀರಿ. ಹಿರಿಯ ಸಹೋದರಿಯರಿಂದ ನಿಮಗೆ ಅನೇಕ ರೀತಿಯ ಸಹಾಯ ಗಳು ಮತ್ತು ಬೆಂಬಲ ಎಂಬುದು ಸಂಪೂರ್ಣ ವಾಗಿ ನಿಮಗೆ ಸಿಗುತ್ತೆ ಅಂತ ಹೇಳ ಬಹುದು. ಇನ್ನು ದಾಂಪತ್ಯ ಜೀವನ ತುಂಬಾ ನೇ ಉತ್ತಮ ವೃತ್ತಿ ಶ್ರೇಷ್ಠ ಲಾಭ ಗಳನ್ನು ಪಡೆದು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡಿರಿ. ಕುಂಭ ರಾಶಿ, ಮಕರ ರಾಶಿ, ಮಿತ್ರ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ ಮತ್ತು ಕನ್ಯಾ ರಾಶಿ .

Leave A Reply

Your email address will not be published.