ತೆಂಗಿನಕಾಯಿಯಿಂದ ಹೀಗೆ ಮಾಡಿ ಮನಸ್ಸಿನಲ್ಲಿ ಅಂದುಕೊಂಡಿದ್ದು ಆಗುತ್ತದೆಯಲ್ಲ ಎಲ್ಲಾ ಕಷ್ಟ ದೂರವಾಗುತ್ತದೆ

0 1,291

ತೆಂಗಿನಕಾಯಿಯಿಂದ ಹೀಗೆ ಮಾಡಿ ಮನಸ್ಸಿನಲ್ಲಿ ಅಂದುಕೊಂಡಿದ್ದು ಆಗುತ್ತದೆಯಲ್ಲ ಎಲ್ಲಾ ಕಷ್ಟ ದೂರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮನುಷ್ಯ ಅಂದಮೇಲೆ ಮನುಷ್ಯನಿಗೆ ಕಷ್ಟಗಳು ಬಂದೆ ಬರುತ್ತದೆ ಹೌದು ಪ್ರತಿಯೊಬ್ಬ ಮನುಷ್ಯನು ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತದೆ ಹಾಗೆ ಆತ ತುಂಬಾ ಪ್ರಮುಖವಾಗಿ ಎದುರಿಸುವಂತಹ ಒಂದು ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ ಹೌದು ಈ ಒಂದು ಹಣಕಾಸಿನ ಸಮಸ್ಯೆ ಎನ್ನುವುದು ಎಲ್ಲರನ್ನೂ ಕೂಡ ಕಾಡುತ್ತಿರುತ್ತದೆ ಆದರೆ ನಾವು ಈ ಒಂದು ಹಣಕಾಸಿನ ಸಮಸ್ಯೆಯನ್ನು ಒಂದು ತೆಂಗಿನ ಕಾಯಿಯಿಂದ ನಾವು ಹಣಕಾಸಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಅದು ಹೇಗೆ ಎಂದು ಹೇಳಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಸ್ನೇಹಿತರೆ ಎಲ್ಲರಿಗೂ ಕೂಡ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ ಹಾಗಾಗಿ ಖಂಡಿತವಾಗಿಯೂ ಎಲ್ಲರೂ ಈ ಮಾಹಿತಿಯನ್ನು ತಿಳಿಯಬೇಕು ಹೌದು ಈ ಒಂದು ದುನಿಯಾದಲ್ಲಿ ದನಪ್ರಾಪ್ತಿ ಇಲ್ಲದಿದ್ದರೆ ಯಾವುದು ಕೂಡ ಆಗುವುದಿಲ್ಲ ಹೌದು ಧನಪ್ರಾಪ್ತಿಯಾಗಬೇಕು ಎಂದರೆ

ನೀವು ಏನು ಮಾಡಬೇಕೆಂದರೆ ಸೋಮವಾರದ ದಿನ ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನವನ್ನು ಮುಗಿಸಿ ನಂತರ ಮನೆದೇವರ ಪೂಜೆಯನ್ನು ಮಾಡಿ ದೀಪಾರಾಧನೆಯನ್ನು ಮಾಡಿ ನಂತರ ಒಂದು ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು ತೆಂಗಿನಕಾಯಿಯ ಜೊತೆಗೆ ಒಂದು ಕೆಂಪು ದಾರವನ್ನು ತೆಗೆದುಕೊಂಡು ಹಾಗೆಯೇ ತೆಂಗಿನಕಾಯಿ ಜುಟ್ಟಿಗೆ ಒಂದು ಕೆಂಪು ದಾರವನ್ನು ಕಟ್ಟಿ ಕೊನೆಗೆ ತೆಂಗಿನಕಾಯಿಯ ಜುಟ್ಟಿಗೆ ಒಂದು ಗಂಟನ್ನು ಹಾಕಬೇಕು ನಂತರ

ತೆಂಗಿನಕಾಯಿಯನ್ನು ನಿಮ್ಮ ಊರಿನಲ್ಲಿ ಹರಿಯುವ ಯಾವುದಾದರೂ ನದಿ ಅಥವಾ ಕೆರೆ ಅಥವಾ ಹೆಚ್ಚು ನೀರು ತುಂಬಿರುವ ಬಾವಿಗೆ ಆ ತೆಂಗಿನಕಾಯಿಯನ್ನು ವಿಸರ್ಜಿಸಬೇಕು ಅಂದರೆ ಅಲ್ಲಿ ಒಂದು ಆ ತೆಂಗಿನಕಾಯಿಯ ವಿಸರ್ಜನೆ ಮಾಡಬೇಕು ನಂತರ ಅಗರಬತ್ತಿ ಧೂಪವನ್ನು ತೋರಿಸಿ ಅರಿಶಿಣ ಕುಂಕುಮವನ್ನು ಹೂವನ್ನು ಸಮರ್ಪಿಸಿ ನಂತರ ಒಂದು ಸಣ್ಣ ಅಚ್ಚು ಬೆಲ್ಲವನ್ನು ತೆಗೆದುಕೊಂಡು ಹೋಗಿ ತೆಂಗಿನಕಾಯಿಯನ್ನು ವಿಸರ್ಜಿಸಿದ ಜಾಗದಲ್ಲಿ ಬೆಲ್ಲವನ್ನು ಹಾಕಿ ಕೈಮುಗಿದು ನಮಸ್ಕರಿಸಿ ಬರಬೇಕು ಆಗ

ನಿಮಗೆ ಏನೇ ಒಂದು ಹಣಕಾಸಿನ ಸಮಸ್ಯೆಗಳು ಇದ್ದರೂ ಕೂಡ ಕಡಿಮೆಯಾಗುತ್ತದೆ ಆ ಸಮಯದಲ್ಲಿ ನೀವು ಭಕ್ತಿ ಭಾವದಿಂದ ದೇವರಲ್ಲಿ ನೀವು ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಮತ್ತು ತೆಂಗಿನಕಾಯಿಯು ಬಾರವಿದ್ದು ತೆಂಗಿನಕಾಯಿ ಮುಳುಗುತ್ತಾ ಹೋದಂತೆ ಹೇಗೆ ನಿಮ್ಮ ತೆಂಗಿನ ಕಾಯಿ ಮುಳುಗುತ್ತಾ ಹೋಗುತ್ತದೆ ಹಾಗೆ ನಿಮ್ಮ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.