ಸೂರ್ಯಪುತ್ರ ಕರ್ಣನಿಗೆ ಶನಿ ದೇವನಿಗೂ ಏನು ಸಂಬಂಧ

0 13

ಸೂರ್ಯಪುತ್ರ ಕರ್ಣನಿಗೆ ಶನಿ ದೇವನಿಗೂ ಏನು ಸಂಬಂಧ

ಸೂರ್ಯಪುತ್ರ ಶನಿದೇವರಿಗೂ ಮಹಾ ಪುತ್ರ ಕರ್ಣನಿಗೂ ಇದ್ದ ಸಂಬಂಧ ಯಾರಿಗೂ ಗೊತ್ತಿಲ್ಲದ ರೋಚಕ ಕಥೆ ಇದು ಅದೇನು ಅಂತ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ ಅದಕ್ಕಿಂತ ಮುಂಚೆ ಇದೇ ರೀತಿಯ ಧಾರ್ಮಿಕ ಮಾಹಿತಿಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯ ತನಕ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ತಪ್ಪದೆ ಹಂಚಿಕೊಳ್ಳಿ

ಕರ್ಣ ಮಹಾಭಾರತದ ಮಹಾರಥಿ ದಾನ ಶೂರ ಎಂದು ಲೋಕದಲ್ಲಿ ಪ್ರಸಿದ್ಧಿಗೊಳಿಸಿದವನು ಆದರೆ ಕರುಣಾನಿಗೂ ಶನಿ ದೇವನಿಗೂ ಏನು ಸಂಬಂಧ ಮಹಾಭಾರತದ ಕಾವ್ಯದಲ್ಲಿ ಎಲ್ಲಿಯೂ ಶನಿದೇವನ ಉಲ್ಲೇಖ ಇಲ್ಲವಲ್ಲ ಎಂದು ನೀವು ಯೋಚಿಸಬಹುದು. ಆದರೆ ಸ್ಕಂದ ಪುರಾಣದಲ್ಲಿ ಇದರ ಬಗ್ಗೆಯೇ ಆಗಿದೆ ಅದೇನೆಂದು ಇಲ್ಲಿ ತಿಳಿಯೋಣ ಬನ್ನಿ. ಸೂರ್ಯದೇವ ವಿಶ್ವ ಕರ್ಮಗಳ ಮಗನಾದ ಸಂದ್ಯದೇವಿಯನ್ನು ಮದುವೆಯಾಗುತ್ತಾನೆ. ಅವರಿಬ್ಬರಿಗೂ ಯಮ ಮತ್ತು ಯಮ್ಮಿ ಯರು ಜನಿಸಿರುತ್ತಾರೆ.

ಆದರೆ ದಿನೇ ದಿನೇ ಸೂರ್ಯನ ತಾಪಮಾನವನ್ನು ಪ್ರಕಾಶವನ್ನು ತಡೆದುಕೊಳ್ಳಲು ಸಂಧ್ಯಾ ದೇವಿಗೆ ಸಾಧ್ಯವಾಗುವುದಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಅವಳು ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ. ತಪಸ್ಸಿಗೆ ಹೋಗುವ ಮುನ್ನ ತಮ್ಮ ಮಕ್ಕಳ ಪಾಲನೆ ಮಾಡಲು ತನ್ನ ನೆರಳು ಛಾಯಾದೇವಿಯನ್ನು ಸೃಷ್ಟಿ ಮಾಡುತ್ತಾಳೆ

ಸೂರ್ಯದೇವನಿಗೆ ಸಂಧ್ಯಾ ದೇವಿಯ ರೂಪದಲ್ಲಿ ಇರುವುದು ಛಾಯಾ ಎಂದು ತಿಳಿಯುವುದಿಲ್ಲ. ಹಾಗಾಗಿ ಅವರಿಬ್ಬರಿಗೂ ಕೂಡ ಮಗುವೊಂದು ಜನಿಸುತ್ತದೆ. ಅವರೇ ಭಗವಂತ ಶನಿದೇವ ಛಾಯ ಮತ್ತು ಸೂರ್ಯ ದೇವನಿಗೆ ಮತ್ತೆ ಇನ್ನಿಬ್ಬರು ಮಕ್ಕಳು ಜನಿಸುತ್ತಾರೆ. ಅವರೇ ಸವರ್ಣಮನು ಹಾಗೂ ದಾಖಲಿ. ಒಮ್ಮೆ ಛಾಯಾದೇವಿ ಸವರ್ಣವನ್ನು ಹಾಗೂ ದಾಪಿಗೆ ಊಟ ಮಾಡಿಸಿರುತ್ತಾರೆ. ಪ್ರೀತಿಯಿಂದ ತಮ್ಮ ಇಬ್ಬರ ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುತ್ತಾರೆ

ಇದನ್ನು ಕಂಡ ಶನಿ ದೇವರಿಗೆ ಕ್ರೋಧ ಉಂಟಾಗುತ್ತದೆ. ತನ್ನ ತಾಯಿ ತನಗೆ ಹೆಚ್ಚು ಪ್ರೀತಿ ತೋರುವುದಿಲ್ಲ ಆದರೆ ಇನ್ನಿಬ್ಬರು ಮಕ್ಕಳಿಗೆ ಹೆಚ್ಚು ಅಕ್ಕರೆ ತೋರಿಸುತ್ತಾಳೆ ಎಂದು ತಿಳಿದು ಕೋಪದಿಂದ ತಾಪ್ತಿಯನ್ನು ಕಾಲಿನಿಂದ ಒದೆಯುತ್ತಾರೆ. ಇದರಿಂದ ಛಾಯಾದೇವಿ ಶನಿ ದೇವರಿಂದ ಕೋಪಗೊಳ್ಳುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.