ನಿಮ್ಮ ಕನಸಿನಲ್ಲಿ ಮೃತ ಹಿರಿಯರನ್ನು ಕಂಡರೆ ಅದರ ಅರ್ಥ ಏನು ಗೊತ್ತಾ

0 41

ನಿಮ್ಮ ಕನಸಿನಲ್ಲಿ ಮೃತ ಹಿರಿಯರನ್ನು ಕಂಡರೆ ಅದರ ಅರ್ಥ ಏನು ಗೊತ್ತಾ?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಎಲ್ಲರಿಗೂ ಕನಸು ಬೀಳುವುದು ಸಾಮಾನ್ಯ ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕನಸು ಬೀಳುತ್ತದೆ ನಿಮ್ಮ ಕನಸಿನಲ್ಲಿ ಮೃತ ಹಿರಿಯರನ್ನು ಕಂಡರೆ ಅದರ ಅರ್ಥ ಏನು ಎಂದು ಈಗ ತಿಳಿಯೋಣ:

ನಮ್ಮ ಶಾಸ್ತ್ರಗಳ ಪೈಕಿ ಶಕುನ ಶಾಸ್ತ್ರವು ಕೂಡ ಒಂದು ಇದು ಕೆಲವರಿಗೆ ನಂಬಿಕೆ ಎನಿಸಿದರೆ ಇನ್ನು ಕೆಲವರಿಗೆ ಮೂಡನಂಬಿಕೆ ಎನಿಸಿಕೊಳ್ಳುತ್ತದೆ ಇವುಗಳ ಮೇಲೆ ಒಂದು ಕ್ಷಕಿರಣ ಬೀರಿದರೆ ಏನಾಗುತ್ತದೆ ಎಂದು ತಿಳಿಯೋಣ ದೈನಂದಿನ ಜೀವನದಲ್ಲಿ ನಾವು ಏನನ್ನು ಅನುಭವಿಸುತ್ತೆವೆಯೋ ಯಾವುದೋ ಕ್ಷಣದಲ್ಲಿ ಯಾವುದಾದರೂ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿರುತ್ತೇವೆಯೋ ಅದೇ ಕನಸಿನಲ್ಲಿ ಕಾಣುತ್ತದೆ ಎಂಬುದು

ಸತ್ಯ ಕನಸು ಮನಸ್ಸಿನ ಕನ್ನಡಿ ಎಂದು ಹೇಳಬಹುದು ಅದಾಗಿಯೂ ಕನಸಿಗೂ ಶಕುನಕು ಸಂಬಂಧ ಇದೆ ಕನಸು ಭವಿಷ್ಯದ ಸೂಚಕ ಎನ್ನುತ್ತದೆ ಸ್ವಪ್ನ ಸಿದ್ದಾಂತ ಯಾವ ಕಾರಣಕ್ಕೆ ಮೃತ ಜೀವಿಗಳು ನಮ್ಮ ಕನಸಿನಲ್ಲಿ ಕಾಡುತ್ತಾರೆ ಎಚ್ಚರದ ಸ್ಥಿತಿಯಲ್ಲಿ ಏಕೆ ನಮ್ಮನ್ನು ಕಾಣುವುದಿಲ್ಲ ಎಂದರೆ ಎಚ್ಚರದ ಸ್ಥಿತಿಯಲ್ಲಿ ಇರುವಾಗ ನಿಮ್ಮ ಪಂಚೇಂದ್ರಿಯಗಳು ಜಾಗೃತ ವಾಗಿರುತ್ತದೆ ಆ ಕ್ಷಣದಲ್ಲಿ ಮನಸ್ಸಿನ ಹಾಗೂ ಹೋಗುಗಳು ಲೌಕಿಕ ಬದುಕಿನಲ್ಲಿ ವಿಲೀನ ವಾಗಿರುತ್ತದೆ ಅದೇ ಮನಸ್ಸು ಪಂಚೇಂದ್ರಿಯಗಳು ಸ್ಥಿತವಾಗಿರುವಾಗ ಜಾಗೃತವಾಗಿರುತ್ತದೆ ತನ್ನೊಳಗಿನ ಸೂಕ್ತ ಭಾವನೆಯನ್ನು ಕನಸಿನ ಮೂಲಕ ಹೊರಹಾಕುತ್ತದೆ ನೀವು ಯಾವುದೋ

ಕ್ಷಣದಲ್ಲಿ ಮೃತ ವ್ಯಕ್ತಿಗಳ ಬಗ್ಗೆ ಅನುಕಂಪ ಹೊಂದಿರುತ್ತೀರಿ ಅಥವಾ ಅವರು ಮೃತವಾದ ರೀತಿಯ ಬಗ್ಗೆ ಚಿಂತಿತರಾಗಿರುತ್ತೀರಿ ಅಂತಹ ಭಾವನೆ ಸೂಕ್ತ ಮನಸ್ಸಿನಲ್ಲಿ ಅಡಗಿರುತ್ತದೆ ಇದೊಂದು ಬಗೆಯಾದರೆ ಶಾಸ್ತ್ರಗಳ ಪ್ರಕಾರ ಮೃತ ಹಿರಿಯರು ಅಥವಾ ತಮ್ಮ ಆತ್ಮ ಬಂಧುಗಳು ಅವರ ಬದುಕಿನ ಪಯಣಕ್ಕೆ ನಿಮ್ಮಿಂದ ಏನೋ ಸಹಾಯ ಬಯಸಿರುತ್ತಾರೆ ಅಥವಾ ಅವರು ಮೃತ ಹೊಂದುವಾಗ ಕೆಲವೊಂದು ಅಪೇಕ್ಷೆಗಳು ಈಡೇರಿರುವುದಿಲ್ಲ

ಮನದ ಅಪೇಕ್ಷೆಗಳು ಪೂರ್ಣವಾಗದೆ ಹಾಗೆ ಉಳಿದರೆ ಅದು ಪ್ರೇತಾತ್ಮದ ರೂಪದಲ್ಲಿ ಕಾಡುತ್ತದೆ ಎಂದು ಸಿದ್ಧಾಂತವಿದೆ. ಇನ್ನೂ ಮೃತ ವ್ಯಕ್ತಿಗಳ ಅಪೇಕ್ಷೆಗಳನ್ನು ಹೇಗೆ ಈಡೇರಿಸುವುದು ಎಂದು ಕರ್ಮ ಸಿದ್ದಾಂತ ತಿಳಿಸುತ್ತದೆ ಮೃತರ ಪ್ರೀತಿ ಯಾದ ಕೆಲಸಗಳನ್ನು ಮಾಡುವ ಮೂಲಕ ಅವರ ಇಷ್ಟವಾದ ತಿನಿಸುಗಳನ್ನು ದಾನವಾಗಿ ಕೊಡುವುದರ ಮೂಲಕ ಅವರ ಅಪೇಕ್ಷೆಗಳನ್ನು ಈಡೇರಿಸಬಹುದು ಎನ್ನಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.