ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವರ ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 13

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ ಮದುವೆಯ ಮಾತುಕತೆಗಳಲ್ಲಿ. ಸಫಲತೆ ಇದೆ ಸಾಮಾಜಿಕ ಕ್ಷೇತ್ರದಲ್ಲಿ ದಾನ ಸನ್ಮಾನಗಳು ದೊರೆಯುತ್ತೆ ಕೆಲಸದಲ್ಲಿ ವಿಜ್ಞ ಉಂಟಾಗುವ ಸಾಧ್ಯತೆ ಇರುತ್ತೆ ಎಚ್ಚರ ವಹಿಸಬೇಕು.

ವೃಷಭ ರಾಶಿ ಹಿತವಾದ ಮಾತುಗಳು ಗೌರವವನ್ನ ವೃದ್ಧಿಸುವುದು ಆರ್ಥಿಕ ಸಂಕಷ್ಟಗಳು ಎದುರಾಗುತ್ತೆ ಸಮಾಧಾನ ಚಿತ್ತದಿಂದ ಕಾರ್ಯನಿರ್ವಹಿಸಬೇಕು, ಹಿತೈಷಿಗಳಂತೆ ವರ್ತಿಸುವವರಿಂದ ದೂರ ಇರಬೇಕು.

ಮಿಥುನ ರಾಶಿ ಅಗೋರವ ಆಗುವ ಸಂಭೋಗ ಇರುವುದರಿಂದ ಸೂಕ್ಷ್ಮವಾಗಿರುವುದು ಉತ್ತಮ ಅನಪೇಕ್ಷಕರಿಗೆ ಉಪಕಾರ ಮಾಡುವುದು ಸರಿಯಲ್ಲ ಇನ್ನು ಮಕ್ಕಳ ಚಿಂತೆ ಇರುತ್ತೆ ವಧು ವರರಿಗೆ ಮದುವೆಯ ಯೋಗ ಕೂಡಿ ಬರಲಿದೆ.

ಕರ್ಕಟಕ ರಾಶಿ ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣ ಇದೆ ವ್ಯವಹಾರದಲ್ಲಿ, ಅಡೆತಡೆಗಳು ಕಂಡುಬರುತ್ತೆ ಅನಿವಾರ್ಯ ಕೆಲಸಗಳಿಗೆ ಅಲೆದಾಟ ಕಂಡುಬರುತ್ತೆ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತೆ.

ಸಿಂಹ ರಾಶಿ ಸಾಲಗಾರರ ತೊಂದರೆ ಇರುತ್ತೆ ಅನಾರೋಗ್ಯ ವ್ಯವಹಾರದಲ್ಲಿ ಹಾನಿ ಕಂಡುಬರುತ್ತೆ ನಿಧಾನ ಗತಿಯ ಕೆಲಸದಿಂದ ಮನಸೋಬೇ ಉಂಟಾಗುವ ಸಂಭವ ಇದೆ.

ಕನ್ಯಾ ರಾಶಿ ವಿಶ್ರಾಂತಿ ಇಲ್ಲದ ದುಡಿಮೆ ಬೇಸರವನ್ನು ತರುತ್ತದೆ ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೆಯ ಉಂಟಾಗುತ್ತೆ ಮಿತಿಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರೋದಿಲ್ಲ.

ತುಲಾ ರಾಶಿ ಪಾರವ್ಯಾರಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ ಅತಿಯಾದ ಆತ್ಮ ವಿಶ್ವಾಸ ಪ್ರಗತಿಗೆ ಮಾರಕವಾಗುವ, ಲಕ್ಷಣ ಇದೆ ಗಣ್ಯರ ಒಡನಾಟದಿಂದ ಮಹತ್ವ ಕಾರ್ಯಗಳು ಸಿದ್ಧಿಸುತ್ತೆ ಅಪೇಕ್ಷಿತ ಧನ ಲಾಭ ಕೂಡ ಸಿಗಲಿದೆ.

ವೃಶ್ಚಿಕ ರಾಶಿ ಅನಾವಶ್ಯಕ ಅಲೆದಾಟ ಸಾಧ್ಯತೆ ಇದೆ ಕರ್ತವ್ಯಕ್ಕೆ ಚಿತಿಆಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುತ್ತೀರಿ ಹಿತಾಸತ್ರುಗಳಿಂದ ತೊಂದರೆಯಾಗುವ, ಸಾಧ್ಯತೆ ಇದೆ ಆರ್ಥಿಕ ಬಲ ಕುಗ್ಗುವ ಸಂಭೋಗ ಕೂಡ ಇದೆ ವ್ಯವಹಾರಗಳಲ್ಲಿ ಎಚ್ಚರಿಕೆ ಇರಬೇಕು.

ಧನುಸ್ಸು ರಾಶಿ ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲ ಇಷ್ಟದಂತೆ ನಡೆಯುತ್ತೆ ಹಲವು ರೀತಿಯಿಂದ ದನ ಆಗಮನ ತೋರಿ ಬರುತ್ತೆ ಐಶ್ವರ್ಯ ಮುಟ್ಟಿದ್ದು ಚಿನ್ನ ವಾಗುವ ಕಾಲ ಇಂದು ಚಿರಸ್ತಿ ಪ್ರಾಪ್ತಿ ಆಗುತ್ತೆ ಅಲ್ಪ ಆರೋಗ್ಯ ತೋರಿದರು ಕೂಡ ಕ್ಷಣಿಕ್ಷಾ ಅನ್ನಿಸಬಹುದು.

ಮಕರ ರಾಶಿ ಸ್ವ ಜನರಲ್ಲಿ ಮನಸ್ತಾಪ ದೇಹದ ಆರೋಗ್ಯವು ಸರಿ ಇರದೆ ತಾಪದಾಯಕವಾಗಿರುತ್ತದೆ. ಆದರೆ ಶ್ರೇಷ್ಠ ಜನರಿಂದ ಪುನಸ್ಕಾರ ಸಿಗುತ್ತೆ ಸಾಂಸ್ಕಾರಿಕ ದೃಷ್ಟಿಯಲ್ಲಿಯೂ ತೃಪ್ತಿದಾಯಕ ಅನ್ಸುತ್ತೆ ನೆಮ್ಮದಿ ಉಂಟಾಗುತ್ತೆ.

ಕುಂಭ ರಾಶಿ ಅಲ್ಪ ತೃಪ್ತಿ ವ್ಯವಹಾರದಲ್ಲಿ ನಿರಾಶಕ್ತಿ ಅಪೇಕ್ಷಿತ ಕೆಲಸಗಳು ನೆರವೇರುತ್ತೆ, ಧನ ಲಾಭ ಆಗುತ್ತೆ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ ದಿನ ಇದಾಗಿದೆ ಆಲಸ್ಯದಿಂದ ತೊಂದರೆ ಇರುವುದು ಗುರು ಸ್ತೋತ್ರ ಪಾರಾಯಣ. ಮಾಡಬೇಕು.

ಮೀನ ರಾಶಿ ನಿಧಾನವಾಗಿ ಕಾರ್ಯ ಸಿದ್ಧಿ ಆಗುತ್ತೆ ಮಕ್ಕಳಲ್ಲಿ ಹೊಸ ಹುರುಪು ಕಂಡುಬರುತ್ತೆ ವ್ಯಾಪಾರಗಳಿಗೆ ಮಧ್ಯಮ ಫಲ ಸಿಗುತ್ತೆ ಸೀಮಿತ ಆದಾಯ ಸೀಮಿತ ಕಾರ್ಯಗಳಿಂದ ಬೇಸರ ಕೂಡ ಇರುತ್ತೆ ಮಂದಗತಿಯ ಕೆಲಸಗಳು ನಿರಾಸೆ ಮಾಡುವ ಸಾಧ್ಯತೆ ಇದೆ.

Leave A Reply

Your email address will not be published.