ಸೋಮವಾರದಿಂದ ಈ 5 ರಾಶಿಯವರಿಗೆ ಈ ರಾಶಿಯವರ ಮೇಲೆ ಶನಿ ದೇವರ ಕೃಪೆಯಿಂದ ಶುಕ್ರದೇಸೆ ರಾಜಯೋಗ

0 16

ಸೋಮವಾರದಿಂದ ಈ 5 ರಾಶಿಯವರಿಗೆ
ಈ ರಾಶಿಯವರ ಮೇಲೆ
ಶನಿ ದೇವರ ಕೃಪೆಯಿಂದ
ಶುಕ್ರದೇಸೆ ರಾಜಯೋಗ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಸಾಮಾನ್ಯವಾಗಿ ಶನಿ ದೇವರು ಎಂದರೆ ಎಲ್ಲರೂ ಭಯಭೀತರಾಗುತ್ತಾರೆ. ಶನಿದೇವರು ಯಾವ ರಾಶಿಯ ಮೇಲೆ ವಕ್ರ ದೃಷ್ಟಿಯನ್ನು ಬೀರುತ್ತಾರೆ ಆ ರಾಶಿಯವರು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದರಿಂದ ನಿರ್ದಿಷ್ಟ ಸಮಯದ ವರೆಗೆ ಅವರು ಪಾರಾಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಶನಿ ದೇವರು ಎಂದರೆ ಎಲ್ಲರಿಗೂ ಭಯ ಎಂಬುದು ಇದ್ದೇ ಇರುತ್ತದೆ ಆದರೆ ಈಗ ಹಲವಾರು ವರ್ಷಗಳ ನಂತರ ಶನಿದೇವರು ಜೂನ್ 14 ನೇ ತಾರೀಖಿನ ಸೋಮವಾರದಿಂದ ಈ ಐದು ರಾಶಿಯವರ ಮೇಲೆ ವಿಶೇಷವಾದ ಅನುಗ್ರಹವನ್ನು ನೀಡಿದ್ದಾರೆ ಈ ನಾಲ್ಕು ರಾಶಿಯವರ ಮುಂದಿನ ದಿನಗಳಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಸಹ ಶನಿ ದೇವರು ಜೊತೆಯಲ್ಲಿ ಇರುತ್ತಾರೆ ಎಲ್ಲಾ ರೀತಿಯ ಶುಭಯೋಗ ಗಳನ್ನು ಕರುಣಿಸುತ್ತಾರೆ ಹಾಗಾದರೆ ಶನಿ ದೇವರು ಯಾವ ರಾಶಿಯವರ ಮೇಲೆ ಅನುಗ್ರಹ ನೀಡಿದ್ದಾರೆ.ಆ ಅದೃಷ್ಟವಂತ ರಾಶಿಗಳು ಯಾವ್ಯಾವು ಎಂದು ತಿಳಿದುಕೊಳ್ಳೋಣ ಬನ್ನಿ.

ಈ ರಾಶಿಯವರಿಗೆ ಹಲವಾರು ವರ್ಷಗಳ ನಂತರ ಶನಿ ದೇವರ ಕೃಪೆಯು ದೊರೆಯುತ್ತಿರುವುದರಿಂದ ಈ ರಾಶಿಯವರ ಜಾತಕದಲ್ಲಿರುವ ಕೆಲವು ದೋಷಗಳು ಮತ್ತು ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಮುಂದೆ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಸಹ ಅದನ್ನು ಬಗೆಹರಿಸಿಕೊಳ್ಳುವ ಶಕ್ತಿಯು ನಿಮಗೆ ಲಭಿಸುತ್ತದೆ.ಇನ್ನು ಜೀವನದಲ್ಲಿ ಯಾವುದಾದರೂ ಉದ್ದೇಶಗಳು ಅಥವಾ ಕಾರ್ಯಗಳನ್ನು ಇಟ್ಟುಕೊಂಡಿದ್ದರೆ ಅದನ್ನು ನೆರವೇರಿಸಿ ಕೊಳ್ಳಲು ಇದು ಬಹಳ ಸೂಕ್ತವಾದ ಸಮಯ ಇದರ ಜೊತೆಗೆ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಹಿಂದಕ್ಕೆ ತೆಗೆದುಕೊಳ್ಳಬೇಡಿ ಕೆಡಕುಗಳು ಉಂಟಾಗುತ್ತದೆ. ಇನ್ನು ಪ್ರೀತಿ-ಪ್ರೇಮದ ವಿಚಾರದಲ್ಲಿ ಮನೆಯವರ ಬೆಂಬಲ ದೊರೆತು ಆದಷ್ಟು ಬೇಗ ಮದುವೆ ಕಾರ್ಯಗಳು ನೆರವೇರುತ್ತವೆ. ವಿವಿಧ ಮೂಲಗಳಿಂದ ಹಣದ ಲಾಭಗಳು ದೊರೆಯುತ್ತವೆ ಸ್ವಂತ ಮನೆಯ ಕನಸುಗಳು ಈಡೇರುತ್ತವೆ. ಯಾವುದಾದರೂ ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಸಾಕಷ್ಟು ಲಾಭವು ದೊರೆಯುತ್ತದೆ. ಈ ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಹಿಂದೆ ಪಟ್ಟಂತಹ ಎಲ್ಲಾ ಕಷ್ಟಗಳಿಗೂ ಸಹ ಉತ್ತಮವಾದ ಪಲಗಳು ಸಿಗುತ್ತದೆ ಆದ್ದರಿಂದ ಈ ರಾಶಿಯವರು ಅದೃಷ್ಟವಂತರು ಈ ಹಿಂದೆ ಈ ರಾಶಿಯವರು ಹಲವಾರು ಕಷ್ಟಗಳನ್ನು ಅನುಭವಿಸಿದ್ದು ಮುಂದಿನ ಜೀವನದಲ್ಲಿ ಅತ್ಯಂತ ಸುಖವಾಗಿ ಸಂತೋಷದಿಂದ ಇರುತ್ತಾರೆ ಈ ರಾಶಿಯವರಿಗೆ ಶನಿದೇವರ ಸಂಪೂರ್ಣ ಅನುಗ್ರಹ ಸೋಮವಾರದಿಂದ ದೊರೆಯಲಿದೆ ಈ ಎಲ್ಲಾ ಯೋಗಗಳನ್ನು ಪಡೆದು ಶನಿ ದೇವರ ಕೃಪೆಯನ್ನು ಪಡೆಯುತ್ತಿರುವ. ಆ ಅದೃಷ್ಟ ರಾಶಿಗಳು ಯಾವ್ಯಾವು ಎಂದರೆ. ವೃಷಭ ರಾಶಿ, ಮಕರ ರಾಶಿ, ಧನು ರಾಶಿ, ಕಟಕ ರಾಶಿ ಮತ್ತು ಮೀನ ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.