ಸೋಮಾರಿತನ ಹೀಗೂ ಇರುತ್ತಾ ಹೋಗು ಉಪ್ಪು ತಗೊಂಡು ಬಾ ಆಲಸ್ಯ

0 20

ಸೋಮಾರಿತನ ಹೀಗೂ ಇರುತ್ತಾ ಹೋಗು ಉಪ್ಪು ತಗೊಂಡು ಬಾ ಆಲಸ್ಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸೋಮಾರಿತನ ಎಲ್ಲರಲ್ಲೂ ಸಹ ಇದ್ದೇ ಇರುತ್ತದೆ ಆದರೆ ಸೋಮಾರಿತನ ಹೆಚ್ಚಾದರೆ ಅದರಿಂದ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಒಂದು ಬಾರಿ ಮೂರು ಜನ ಸ್ನೇಹಿತರು ಮನೆಯ ಗಾರ್ಡನ್ ನಲ್ಲಿ ಕುಳಿತು ಊಟ ಮಾಡುತ್ತಾ ಇರುತ್ತಾರೆ ಆಗ ಊಟದಲ್ಲಿ ಉಪ್ಪು ಕಡಿಮೆ ಇರುತ್ತದೆ

ಆಗ ಯಾರು ಕಿಚನ್ ಗೆ ಹೋಗಿ ಉಪ್ಪನ್ನು ತರಬೇಕೆಂದು ಮಾತನಾಡುತ್ತಾ ಸೋಂಬೇರಿತನ ಮಾಡುತ್ತಿರುತ್ತಾರೆ ಹೀಗೆ ತಮ್ಮ ತಮ್ಮಲ್ಲಿ ಮಾತು ಮುಂದುವರೆದು ಜಗಳ ಆಡುತ್ತಾರೆ ನಂತರ ಮೂರು ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ

ಯಾರು ಮೊದಲು ಅಲುಗಾಡುತ್ತಾರೋ ಯಾರು ಮೊದಲು ಮಾತನಾಡುತ್ತಾರೋ ಅವರು ಕಿಚನ್ ಗೆ ಹೋಗಿ ಉಪ್ಪು ತರಬೇಕೆಂದು ನಿರ್ಧಾರ ಮಾಡುತ್ತಾರೆ ನಂತರ ಮೂವರು ಅಲುಗಾಡದೆ ಸುಮ್ಮನೆ ಕುಳಿತುಬಿಡುತ್ತಾರೆ ರಾತ್ರಿಯಿಂದ ಹಗಲು ಆಗುತ್ತದೆ, ಯಾರು ಸಹ ಅಲುಗಾಡುವುದಿಲ್ಲ ನಂತರ ಅಕ್ಕ ಪಕ್ಕದ ಮನೆಯವರು ಇವರನ್ನು ನೋಡಿ ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರ

ಒಂದು ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡುತ್ತಾರೆ ಮೂರು ಜನರನ್ನು ಚಿತೆಯ ಮೇಲೆ ಮಲಗಿಸಿ ಒಬ್ಬರಿಗೆ ಬೆಂಕಿಯನ್ನು ಇಡುವಾಗ ಅವನು ಜೋರಾಗಿ ಕಿರುಚುತ್ತಾನೆ ಇದನ್ನು ಕೇಳಿದ ಇಬ್ಬರು ಸ್ನೇಹಿತರು ಹೋಗು ನೀನು ಮೊದಲು ಮಾತನಾಡಿದ್ದು ಹೋಗು ಉಪ್ಪು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಈ ಒಂದು ಉದಾಹರಣೆಯು ಆಲಸ್ಯ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.