ಶುಭ ಸಂವಂತ್ಸರ 2023 ಯುಗಾದಿಯಿಂದ 2024ರ ವರೆಗೆ ಸಂಪೂರ್ಣವಾದ ಶುಭದಿನದ ಮಾಹಿತಿ

0 11

ಶುಭ ಸಂವಂತ್ಸರ 2023 ಯುಗಾದಿಯಿಂದ 2024ರ ವರೆಗೆ ಸಂಪೂರ್ಣವಾದ ಶುಭದಿನದ ಮಾಹಿತಿ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳುತ್ತೀರಾ. ನೀವು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೀರಾ ಜೊತೆಗೆ ಅಮೂಲ್ಯವಾದ ಮಾಹಿತಿಗಳನ್ನು ಕೂಡ ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಮೊದಲಿಗೆ ನಿಮಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳುತ್ತಾ ಈ ವರ್ಷ ಸದಾ ನಿಮಗೆ ಖುಷಿ ತರಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಕಟಕ ರಾಶಿಯವರಿಗೆ

2023 ಯುಗಾದಿ ಹಬ್ಬದ ಲಾಭಗಳನ್ನು ಪಡೆದುಕೊಳ್ಳಬಹುದು ನೋಡುವುದಾದರೆ ಅಂದರೆ ಈ ಲಾಭಗಳು 2024 ಯುಗಾದಿ ಹಬ್ಬದ ಅನ್ವಯಿಸುತ್ತದೆ ಈ ಕಟಕ ರಾಶಿ ಅವರು ಹೆಚ್ಚಿನ ಬುದ್ಧಿವಂತರಾಗಿರುತ್ತಾರೆ ತುಂಬಾ ಚಾಣಾಕ್ಷತೆಯಿಂದ ಎಲ್ಲರಿಗೂ ಕೂಡ ಇವರು ಬೇಕಾಗಿರುತ್ತಾರೆ ಯಾವುದೇ ಒಂದು ಕೆಲಸ ಇದ್ದರೂ ಕೂಡ ಚಾಣಕ್ಯತೆಯಿಂದ ಮುಗಿಸಿಕೊಂಡು ಎಲ್ಲರಿಂದ ಮೆಚ್ಚುಗೆಯನ್ನು ಇವರು ಪಡೆಯುತ್ತಾರೆ

ಎಲ್ಲರಿಗಿಂತಲೂ ವಿಭಿನ್ನವಾಗಿ ಇವರು ಯೋಚನೆ ಮಾಡುತ್ತಾರೆ, ಅದೇ ಇವರ ವಿಷಯದಲ್ಲಿ ಹೇಳಬಹುದು ಇನ್ನು ಇವರು ಶ್ರಮಜೀವಿ ಸದಾ ಕಾಲ ಶ್ರಮಪಟ್ಟು ದುಡಿದು ನಂತರ ಬರುವಂತಹ ಫಲಿತಾಂಶವನ್ನು ತುಂಬಾ ಖುಷಿಯಿಂದ ಸ್ವಾಗತ ಮಾಡಿಕೊಳ್ಳುತ್ತಾರೆ. ಕಟಕ ರಾಶಿಯವರು ಇವರಿಗೆ ಹೆಚ್ಚಿನದಾಗಿ ಪ್ರಯಾಣ ಮಾಡುವುದರಲ್ಲಿ ಖುಷಿ ಸಿಗುತ್ತದೆ. ಇವರು ಒಬ್ಬಂಟಿಯಾಗಿರಿ ಪ್ರಯಾಣ ಮಾಡುವುದನ್ನು ಇವರ ಹೆಚ್ಚಾಗಿ ಬೆಂಬಲಿಸುತ್ತಾರೆ ಅಷ್ಟೇ ಅಲ್ಲದೆ ಇವರು ಪ್ರಯಾಣ ಮಾಡುವುದರ ಜೊತೆಗೆ ಹೆಚ್ಚಿನ ಜ್ಞಾನವನ್ನು ಕೂಡ ಇವರು ಪಡೆದುಕೊಳ್ಳುತ್ತಾರೆ

ಇವರು ದೊಡ್ಡವರಾಗಿರಲಿ ಚಿಕ್ಕವರಾಗಿರಲಿ ಎಲ್ಲರನ್ನೂ ಸರಿ ಸಾಮಾನ್ಯವಾಗಿ ಇವರು ಗೌರವಿಸುತ್ತಾರೆ ಅಂದರೆ ಒಬ್ಬರಿಗೆ ಹೆಚ್ಚಿನ ಗೌರವ ಕೊಟ್ಟು ಇವರಿಗಿಂತ ಚಿಕ್ಕ ವಯಸ್ಸಿನವರಿಗೆ ಅವಮಾನ ಮಾಡಿರುವವರನ್ನು ನಾವು ನೋಡಿರುತ್ತೇವೆ ಆದರೆ ಇವರು ಹಾಗೆ ಮಾಡುವುದಿಲ್ಲ ಪ್ರತಿಯೊಬ್ಬರನ್ನು ಕೂಡ ಸರಿ ಸಾಮಾನ್ಯವಾಗಿ ಇವರು ನೋಡಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಜನಸಾಮಾನ್ಯರ ನಡುವೆ ಇವರು ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ

ಜನಸೇವೆ ಹಾಗೂ ಜನರಿಗೆ ಯಾವುದೇ ಸಹಾಯವೆಂದರೆ ಇವರು ಹಿಂದೆ ಮುಂದೆ ನೋಡದೆ ತಕ್ಷಣದ ಸಹಾಯ ಮಾಡುತ್ತಾರೆ ಅದಕ್ಕಾಗಿಯೇ ಜನ ಇವರನ್ನು ಹೆಚ್ಚಾಗಿ ಗೌರವಿಸುತ್ತಾರೆ. ಇನ್ನು ಈ ಕಟಕ ರಾಶಿಯವರ ಲಾಭದಾಯಕ ಫಲಗಳನ್ನು ನೋಡುವುದಾದರೆ ಇವರಿಗೆ ಈ 2023 ಯುಗಾದಿಯಿಂದ ಹೆಚ್ಚಿನ ಲಾಭಗಳನ್ನು ಇವರು ಪಡೆದುಕೊಳ್ಳುತ್ತಾರೆ ಅಂದರೆ ಗುರು 9ನೇ ಮನೆಗೆ ಏಪ್ರಿಲ್ ನಲ್ಲಿ ಕಾಲಿಡುತ್ತಾನೆ ಇದರಿಂದ ನಿಮಗೆ ಹೆಚ್ಚಿಗೆ ಲಾಭ ದೊರೆಯುತ್ತದೆ ಆರ್ಥಿಕ ಸಮಸ್ಯೆ ಯಾವುದೇ ಕೂಡ ಬರುವುದಿಲ್ಲ ಆದರೆ ಇನ್ನೊಂದು ದುಃಖದ ವಿಷಯ ಹೇಳಬೇಕು ಎಂದರೆ ಕೆಲವು ತಿಂಗಳಿನ ನಂತರ ಗುರು ಹತ್ತನೇ ಮನೆಗೆ ಹೋಗುತ್ತಾನೆ ಇದರಿಂದ ಲಾಭಗಳು ಬೇಗನೇ ನಿಮ್ಮಿಂದ ದೂರ ಹೋಗುತ್ತವೆ. ಅಂದರೆ ಮಿಶ್ರ ಫಲಗಳು ನಿಮಗೆ ದೊರೆಯುತ್ತವೆ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಎದುರಾಗುವುದು ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಏರಿಳಿತ ನಿಮಗೆ ಕಾಣಬಹುದು

ಇದರಿಂದ ನೀವು ತುಂಬಾನೇ ಎಚ್ಚರಿಕೆ ಇರಬೇಕಾದ ಪರಿಸ್ಥಿತಿ ನಿಮಗೆ ಎದರಾಗುತ್ತದೆ.ಈ ಸಮಸ್ಯೆಗಳಿಗೆ ಎಲ್ಲ ನೀವು ಉತ್ತರವನ್ನು ಪಡೆದುಕೊಳ್ಳಬಹುದು ಹೇಗೆ ಎಂದರೆ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಇದರಿಂದ ನಿಮಗೆ ಉತ್ತರಗಳು ದೊರೆಯುತ್ತವೆ. ಅವು ಪರಿಹಾರಗಳು ಕೂಡ ನಿಮಗೆ ದೊರೆಯುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.