ಮಾರ್ಚ್ 9 ಶನಿವಾರ 6ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ ಗುರುಬಲ

0 1,523

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ಬಹಳ ವಿಶೇಷವಾದ ಒಂದು ಶಿವರಾತ್ರಿ ಹಬ್ಬ ಮುಗಿದಿದೆ. ಈ ಒಂದು ಶಿವರಾತ್ರಿಯ ಬಹಳ ವಿಶೇಷವಾಗಿ ಮೂಡಿದ್ದು ನಾಳೆ ಮಾರ್ಚ್ ಒಂಬತ್ತನೇ ತಾರೀಖು ವಿಶೇಷವಾದ ಮತ್ತು ವೈದ್ಯರ ವಾದ ಶನಿವಾರದಿಂದ ಕೆಲವೊಂದು ರಾಶಿಗಳಿಗೆ ನಾಳೆಯಿಂದ ಮುಂದಿನ 2055 ಅವರು ಕೂಡ ಬಾರಿ ಅದೃಷ್ಟ ಮತ್ತು ಯಾರು ಜನರಿಗೆ ಗುರುಬಲ ಕೂಡ ಆರಂಭವಾಗುತ್ತದೆ. ನಾಳೆಯಿಂದ ಈ ರಾಶಿಯವರು ಸಿರಿವಂತರಾಗಿದ್ದಾರೆ ಅಂತ ಹೇಳಬಹುದು

ಶನಿವಾರದಿಂದ ರಾಶಿಯವರಿಗೆ ಗುರುಬಲ ಅತಿ ಬೇಗನೇ ಸಿರಿವಂತರಾಗಿ ನೀವು ಅಂತ ಹೇಳಬಹುದು ಮತ್ತು ಸುವರ್ಣ ದಿನಗಳು ಆರಂಭವಾಗುತ್ತಿದ್ದಂತೆ ಹೇಳಬಹುದು. ನಿಮ್ಮ ಸಮಸ್ಯೆಗಳು ಯಾವುದೇ ಇದ್ದರೂ ಕೂಡ ನಾಳೆ ಒಂದು ಶನಿವಾರದಿಂದ ನಿಮಗೆ ನುಮಾನ ಕೃತಿಯಿಂದ ನಿಮಗೆ ಒಂದು ನಿವಾರಣೆಯಾಗುತ್ತದೆ ಹೇಳಬಹುದು. ಸಾಲ ಪಡೆದಿದ್ದರು ಕೂಡ ಆ ಕಷ್ಟಗಳು ನಿಮಗೆ ಕಡಿದು ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.

ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವುದು ಉದ್ಯೋಗದಲ್ಲಿ ಉನ್ನತ ಸ್ಥಾನ ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಪ್ರಗತಿ ಕಂಡುಬರುವುದು ನಾಳೆಯಿಂದ ಮನೆಯಲ್ಲಿ ತುಂಬಾ ಸಂತೋಷಮಯ ದಿನವಾಗಿರುತ್ತದೆ ನಿಮಗೆ ಅಂತ ಹೇಳಬಹುದು ಸಮಾಜದಲ್ಲಿ ಗೌರವ ಹೆಚ್ಚಾಗುತ್ತೆ. ಈ ರಾಶಿಯವರು ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಾರೆ ಅಂತ ಹೇಳಬಹುದು ಮತ್ತು ನೀವು ಮಾಡುವ ಕೆಲಸದಲ್ಲಿ ಅನುಮಾನ ಕೃತಿ ಇರುವುದರಿಂದ ನೀವು ಅದರಲ್ಲಿ ಜೀವನ ಗಳಿಸಿಕೊಂಡು ಬಾರಿ ಅದೃಷ್ಟವನ್ನು ನೀವು ಪಡೆದುಕೊಳ್ಳಿ ಅಂತ ಹೇಳಬಹುದು ಮತ್ತು ಈ ರಾಶಿ ಜನರು ಕೆಲಸದಲ್ಲಿ ಒಂದು ಜೀವನ ಗಳಿಸಿಕೊಂಡು ನಿಮ್ಮ ಹಣಕಾಸಿನ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಆದಾಯ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಈ ಜನರ ಹಣೆಬರಹ ಬದಲಾಗುತ್ತ ಇದ್ದೀನಿ ಹೇಳಬಹುದು.

ಕೆಲಸದ ಸ್ಥಳದಲ್ಲಿ ಕೂಡ ಗೌರವ ಹೆಚ್ಚಾಗುತ್ತಿ ನೀವು ಬಹಳ ಸಮಯದಿಂದ ಕಾಯುತ್ತಿದ್ದ ಪ್ರಗತಿಯ ಸುವರ್ಣವಕಾಶಗಳನ್ನು ಕೂಡ ನೀವು ಪಡೆಯುತ್ತೀರಿ ಅಂತ ಹೇಳಬಹುದು. ಜೀವನದ ಇಲ್ಲ ಕ್ಷೇತ್ರಗಳಲ್ಲಿ ನಿಮಗೆ ನಾಳೆಯಿಂದ ಒಂದು ತಡೆಗಳು ನಿವಾರಣೆಯಾಗುತ್ತವೆ ಮತ್ತು ನೀವು ಯಶಸ್ಸಿನ ಹಾದಿಯಲ್ಲಿ ಮುಂದುವರೆಯಿರಿ ಅಂತ ಹೇಳಬಹುದು. ಸ್ನೇಹಿತರ ಇನ್ನು ನಾಳೆಯಿಂದ ನಮ್ಮ ಕೃಷಿಯನ್ನು ಪಡೆಯ ಲಾಭಗಳನ್ನು ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವುವು? ಅದನ್ನು ನೋಡೋದಾದ್ರೆ ಸಿಂಹ ರಾಶಿ ಕಟಕ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ ಮತ್ತು ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದರಲ್ಲಿದರು ಭಕ್ತಿಯಿಂದ ಕಮೆಂಟ್ ಮಾಡಿದ್ದು ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.