ಪುಷ್ಯರಾಗ (Amethist) :

0 5

ಪುಷ್ಯರಾಗ (Amethist) :

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನವಗ್ರಹಗಳ ಅತ್ಯಂತ ಶುಭ ಗ್ರಹವಾದ ಬೃಹಸ್ಪತಿ ಹರಳು ಪುಷ್ಯರಾಗ. ಇಂಗ್ಲೀಷಿನಲ್ಲಿ ಅಮೆಥಿಸ್ಟ್ ಎಂದು ಕರೆಯುವರು. ಸಂಸ್ಕೃತ ಹೆಸರು ಪುಷ್ಯರಾಗ. ಇದನ್ನು ಪೀತ ಸ್ಪಟಿಕ, ಮೀತ ಮಣಿ, ಜೀವರತ್ನ, ಎಂತಲೂ ಕರೆಯುವರು.
ಉರ್ದು ಹಾಗೂ ಪಾರ್ಷಿ ಭಾಷೆಯಲ್ಲಿ ‘ಯಾಕೂತ’ ಎಂದು ಕರೆಯುವರು. ಆಭರಣಗಳಲ್ಲಿ ಹಾಗೂ ಉಂಗುರಗಳಲ್ಲಿ ಇದನ್ನು ಬಳಸುವರು. ಇದರ ಮೂಲ ಬಣ್ಣ ಹಳದಿ. ವಾಸ್ತವವಾಗಿ ಇದು ಬಣ್ಣವಿಲ್ಲದ್ದು. ನುಣುಪಾದ, ಉತ್ತಮ ಬಣ್ಣದ ಪುಷ್ಯ ರಾಗ ಶುಭ. ಇವುಗಳನ್ನು ಧಾರಣೆ ಮಾಡಿದರೆ ಧನ ಧಾನ್ಯ , ಸಂಪತ್ತು, ವೃದ್ದಿ, ಬುದ್ದಿ ಬಲ ಜ್ಞಾನ, ಆಯುಷ್ಯ ವೃದ್ಧಿ, ಯಶಸ್ಸು, ವಂಶ ವೃದ್ಧಿ ಭೂತ-ಪ್ರೇತಗಳಿಂದ ರಕ್ಷಣೆ, ವಿವಾಹದಲ್ಲಿ ಅಡಚಣೆ, ಮುಂತಾದವುಗಳು ಇದರ ಧಾರಣೆಯಿಂದ ಶುಭ. ವಾಹನ ಸಂಪಾದನೆ, ಆಸ್ತಿ, ಕೀರ್ತಿ, ಮಾತೃ ಸುಖ, ಉದ್ಯೋಗದಲ್ಲಿ ಪ್ರಗತಿ ಆದರಣೆ ಗೌರವ ಮನ್ನಣೆ ಉಂಟಾಗುತ್ತದೆ

ವೈದ್ಯಕೀಯ ಉಪಯೋಗಗಳು :
ಹರಳಿನ ಬಣ್ಣವನ್ನು ವಾತ, ಕಫ, ಶೀತ ನಾಶಕ, ವೀರ್ಯವೃದ್ಧಿ, ಎಂದು ಆಯುರ್ವೇದದಲ್ಲಿ ಹೇಳಿದೆ. ಕುಷ್ಟರೋಗ, ಚರ್ಮರೋಗಗಳಿಗೆ, ಈ ಹರಳಿನ ಬಸ್ಮವು ರಾಮಭಾಣ.
ಆಮಶಂಕೆ ಹೊಟ್ಟೆನೋವು ಕೀಟಗಳ ಕಡಿತದಿಂದ ಉಂಟಾಗುವ ತೊಂದರೆಗಳಿಗೆ ಉತ್ತಮ. ರೋಗ ನಿವಾರಕವಾಗಿ ಕೆಲಸ ಮಾಡುವುದು. ಮೂತ್ರನಾಳದ ತೊಂದರೆ, ಪಿತ್ತಕೋಶದ ಹರಳುಗಳ ನಿವಾರಣೆಗೆ ಪ್ರಯೋಜನಕಾರಿ.
ಪುಷ್ಯರಾಗವನ್ನು ಯಾರು ಧರಿಸಬೇಕು:
ಜನ್ಮ ಲಗ್ನಗನುಗುಣವಾಗಿ ಮೇಷ, ಕಟಕ, ಸಿಂಹ, ಹಾಗೂ ಧನಸ್ಸು ಲಗ್ನದವರು ಪುಷ್ಯರಾಗವನ್ನು ಧರಿಸಬಹುದು. ಉಳಿದ ಲಗ್ನದವರು ಈ ಹರಳನ್ನು ಧರಿಸಬಾರದು. ಆದರೆ ಕುಂಬ ಲಗ್ನದವರು ಈ ಹರಳನ್ನು ಗುರುವಿನ ಮಹಾದೆಸೆಯಲ್ಲಿ ಧಾರಣೆ ಉತ್ತಮ.
ಸಂಖ್ಯಾಧಾರಿತವಾಗಿ ಯಾರು ಈ ಹರಳನ್ನು ಧರಿಸಬಹುದು:
ಜನ್ಮದಿನದ ಸಂಖ್ಯೆ 3, 12, 21 ಹಾಗೂ 30 ರಂದು ಜನಿಸಿದವರು, ಗುರುವಿನ ಅಧೀನಕ್ಕೆ ಒಳಪಡುವರು. ಹಾಗೂ ಗುರುವಾರಗಳಂದು ಜನಿಸಿ ಮೇಲ್ಕಂಡ ದಿನಾಂಕದಲ್ಲಿ ಜನಿಸಿದವರು ಇನ್ನೂ ಉತ್ತಮ. ಜನ್ಮ ಸಂಖ್ಯೆ-3 ಅಥವಾ 30 : ಪುಷ್ಯರಾಗವನ್ನು ಧರಿಸುವುದು ಉತ್ತಮ. ಹವಳ ಧಾರಣೆ ಮಾಡುವುದು ಮಧ್ಯಮ. ಮಾಣಿಕ್ಯ ಧರಿಸುವುದು ಮಧ್ಯಮ , ಮುತ್ತನ್ನು ಧರಿಸುವುದು ಮಧ್ಯಮ.
ಜನ್ಮ ಸಂಖ್ಯೆ 12 ಅಥವಾ 21: ಪುಷ್ಯ ರಾಗವನ್ನು ಧರಿಸುವುದು ಉತ್ತಮ. ಹವಳ ಧಾರಣೆ ಮಾಡುವುದು ಮಧ್ಯಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.