ಅಕ್ಟೋಬರ್ 9 ಭಯಂಕರ ಶೀಗಿ ಹುಣ್ಣಿಮೆ! ಈ ಎಂಟು ರಾಶಿಯವರಿಗೆ ಗಜಕೇಸರಿ ಯೋಗ! ಶುಕ್ರದೆಶೆ ಆರಂಭ! ಮುಟ್ಟಿದ್ದೆಲ್ಲ ಬಂಗಾರದಂತಹ ಲಾಭ

0 10

ಅಕ್ಟೋಬರ್ 9 ಭಯಂಕರ ಶೀಗಿ ಹುಣ್ಣಿಮೆ! ಈ ಎಂಟು ರಾಶಿಯವರಿಗೆ ಗಜಕೇಸರಿ ಯೋಗ! ಶುಕ್ರದೆಶೆ ಆರಂಭ! ಮುಟ್ಟಿದ್ದೆಲ್ಲ ಬಂಗಾರದಂತಹ ಲಾಭ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಅಕ್ಟೋಬರ್ 9ನೇ ತಾರೀಕು ಬಹಳ ಭಯಂಕರವಾದಂತಹ ಶೀಗಿ ಹುಣ್ಣಿಮೆ ಇದೆ ಈ ಹುಣ್ಣಿಮೆಯಂದು ಈ ಎಂಟು ರಾಶಿಯವರಿಗೆ ಗಜಕೇಸರಿ ಯೋಗ ಮತ್ತು ಶುಕ್ರದೆಸೆ ಆರಂಭವಾಗುತ್ತದೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ 2023 ರಿಂದ ದುಡ್ಡು ಬೇಡ ಎಂದರು ಕೂಡ ನಿಮಗೆ ತುಂಬಾ ದುಡ್ಡು ಸಿಗುತ್ತದೆ ಹಾಗೆ ಸೂರ್ಯದೇವ ಮತ್ತು ಶನಿದೇವರ ಸಂಪೂರ್ಣ ಕೃಪೆಯು ಈ 8 ರಾಶಿಯವರಿಗೆ ಶೀಗಿ ಹುಣ್ಣಿಮೆಯಂದು ದೊರೆಯುತ್ತದೆ ಹಾಗಾದರೆ

ಆ ಎಂಟು ರಾಶಿಗಳು ಯಾವವು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಎಂದು ಈ ದಿನ ತಿಳಿದುಕೊಳ್ಳೋಣ ಬನ್ನಿ. ನಮ್ಮ ರಾಶಿಯಲ್ಲಿ ಆಗುವಂತಹ ಬದಲಾವಣೆಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ನಮ್ಮ ರಾಶಿಯಲ್ಲಿ ಹಲವಾರು ದೇವತೆಗಳ ಕೃಪೆ ನಮ್ಮ ಮೇಲೆ ಇರುತ್ತದೆ ಮತ್ತು ನಾವು ಒಂದು ದೇವರ ಅನುಗ್ರಹದಿಂದ ಒಳ್ಳೆಯದು ಕೂಡ ಆಗಬಹುದು ಹಾಗೆಯೇ ಇನ್ನೊಂದು ದೇವರಿಂದ ಕೆಟ್ಟ ದೃಷ್ಟಿ ಕೆಡಕು ಕೂಡ ಆಗಬಹುದು ಆದರೆ ಇದೀಗ ಈ ಎಂಟು ರಾಶಿಯವರಿಗೆ ತುಂಬಾನೇ ಅದೃಷ್ಟ

ಮತ್ತು ಇವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಹಾಗೆಯೇ ಈ ಎಂಟು ರಾಶಿಯವರಿಗೆ ಸೂರ್ಯದೇವ ಮತ್ತು ಶನಿದೇವರ ನೇರ ದಿವ್ಯ ದೃಷ್ಟಿ ಬೀಳುವುದರಿಂದ ಇವರ ಜೀವನ ಪಾವನ ಎಂದು ಹೇಳಿದರೆ ತಪ್ಪಾಗುವುದಿಲ್ಲ ಇದೇ ಬಹಳ ಭಯಂಕರವಾದ ಶೀಗಿ ಹುಣ್ಣಿಮೆಯಂದು ಇಷ್ಟೆಲ್ಲ ಲಾಭವನ್ನು ಪಡೆಯಲಿರುವ ಆ ಎಂಟು ಅದೃಷ್ಟವಂತ ರಾಶಿಗಳು ಯಾವುವು ಎಂದರೆ :
ಮೇಷ ರಾಶಿ, ಕುಂಭ ರಾಶಿ, ಸಿಂಹ ರಾಶಿ, ಕಟಕ ರಾ,ಶಿ ತುಲಾ ರಾಶಿ, ವೃಶ್ಚಿಕ ರಾಶಿ, ಧನಸು ರಾಶಿ ಮತ್ತು ಮೀನ ರಾಶಿ

ಹೌದು ಈ ಎಂಟು ರಾಶಿಯವರಿಗೆ ತುಂಬಾನೇ ರಾಜಯೋಗ ಇರುತ್ತದೆ ಹಾಗೆ ಇವರಿಗೆ ಹಣಕಾಸಿನ ಸಮಸ್ಯೆಗಳು ಇದ್ದರೆ ಅದು ದೂರವಾಗುತ್ತದೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದು ತುಂಬಾನೇ ಚೆನ್ನಾಗಿ ನಡೆಯುತ್ತದೆ ಮತ್ತು ನಿಮಗೆ ತುಂಬಾ ದಿನದಿಂದ ಹಣದ ಸಮಸ್ಯೆ ಇದ್ದರೆ ಎಲ್ಲಾ ಹಣದ ಸಮಸ್ಯೆಗಳು ದೂರವಾಗುತ್ತದೆ ನೀವು ಕೊಟ್ಟಿರುವ ಹಣ ಹಿಂದಿರುಗಿ ಬರುತ್ತದೆ ಹಾಗೆ ಅಕಸ್ಮಾತಾಗಿ ಹಿಂದಿರುಗಿ ಬರಲಿಲ್ಲ ಎಂದರೆ ಆ ಹಣ ಇದೆ ಶೀಗಿ ಹುಣ್ಣಿಮೆ ಎಂದು ಬಂದೆ ಬರುತ್ತದೆ

ವಿದ್ಯಾಭ್ಯಾಸದ ಕಡೆ ನೋಡುವುದಾದರೆ ತುಂಬಾನೇ ಯಶಸ್ಸು ಸಿಗುತ್ತದೆ ಕೆಲಸ ಮಾಡಿದ ಬಗ್ಗೆ ವಿದ್ಯಾಭ್ಯಾಸದಲ್ಲಿ ಏನೇ ಕೆಲಸ ಮಾಡಿದರೂ ಕೂಡ ಹೈಟೆಕ್ ಪೋಸ್ಟ್ ಅನ್ನು ಪಡೆದುಕೊಳ್ಳಬಹುದು ನಿಮ್ಮ ಜೀವನದಲ್ಲಿ ತುಂಬಾನೇ ಸಕ್ಸಸ್ಅನ್ನು ಕಾಣುತ್ತೀರ ಮತ್ತು ಅದೇ ರೀತಿ ಉತ್ತಮ ಫಲಿತಾಂಶವನ್ನು ಕೂಡ ತುಂಬಾ ಚೆನ್ನಾಗಿ ಪಡೆಯುತ್ತೀರಾ ಹಾಗೆ ಇದೆ ಶೀಗಿ ಹುಣ್ಣಿಮೆಯಂದು ಇಷ್ಟೆಲ್ಲ ಲಾಭ ಅದೃಷ್ಟವನ್ನು ಈ ಎಂಟು ರಾಶಿಯವರು ಶನಿದೇವ ಮತ್ತು ಸೂರ್ಯದೇವನ ಕೃಪೆಯಿಂದಾಗಿ ಪಡೆಯಲಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ,

ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.