ನಿಂಬೆಹಣ್ಣಿನಿಂದ ವ್ಯಾಪಾರ ವೃದ್ಧಿ

0 13

ನಿಂಬೆಹಣ್ಣಿನಿಂದ ವ್ಯಾಪಾರ ವೃದ್ಧಿ

ನಾವು ಎಷ್ಟೇ ದೃಷ್ಟಿದೋಷವನ್ನು ದೂರಮಾಡಲು ಪ್ರಯತ್ನಪಟ್ಟರು ದೃಷ್ಟಿದೋಷ ನಮ್ಮ ಅಂಗಡಿ ಮತ್ತು ಮನೆಗೆ ತಗಲುತ್ತದೆ. ದೃಷ್ಟಿಯು ಮನೆಗೆ ಬಾರದೆ ಇರುವಾಗ ತಡೆಯಬಹುದು. ಆದರೆ ಮನೆಯ ಒಳಗೆ ಇರುವ ವಸ್ತುಗಳಿಗೆ ದೃಷ್ಟಿ ತಾಗುತ್ತಲೇ ಇರುತ್ತದೆ. ಉದಾರಣೆಗೆ ನೀವು ಒಂದು ಮೊಬೈಲ್ ಅಂಗಡಿ ಇಟ್ಟಿರುತ್ತೀರಾ, ಲಕ್ಷಗಟ್ಟಲೆ ಖರ್ಚು ಮಾಡಿ ಇಂಟೀರಿಯರ್ ಡೆಕೋರೇಷನ್ ಮಾಡಿರುತ್ತೀರಿ. ಅದು ನೋಡಲು ಅತ್ಯಾಕರ್ಷಕವಾಗಿರುತ್ತದೆ. ಒಂದು ಅಂಗಡಿಯಾಗಲಿ, ಹೋಟೆಲ್ ಆಗಲಿ.

ಪ್ರತಿದಿನ ನೂರಾರು ಗಿರಾಕಿಗಳು ಬಂದು ಹೋಗುತ್ತಿರುತ್ತಾರೆ. ಅವರ ದೃಷ್ಟಿ ತಾಗುತ್ತದೆ. ಆಗ ನಿಮಗೆ ಹೆಚ್ಚು ಜನ ಬಂದರೂ, ನಿಮ್ಮ ಅಂಗಡಿಯಲ್ಲಿರುವ ವಸ್ತುಗಳನ್ನು ನೋಡಿದರೂ, ಅದನ್ನು ತೆಗೆದುಕೊಳ್ಳದೇ ಹಾಗೆ ಹೋಗುತ್ತಾರೆ. ಅದಕ್ಕೆಲ್ಲ ದೃಷ್ಟಿ ದೋಷವೇ ಕಾರಣ. ಆ ದೃಷ್ಟಿ ದೋಷ ನಿವಾರಣೆಗೆ ಒಂದು ಗಾಜಿನ ಲೋಟ ತೆಗೆದುಕೊಂಡು ಅದರೊಳಗೆ ನೀರು ತುಂಬಿಸಿ ಅದಕ್ಕೆ ನಿಂಬೆಹಣ್ಣನ್ನು ಹಾಕಬೇಕು.

ಸ್ವಲ್ಪ ದಿನವಾದ ಮೇಲೆ ಅದು ಮುಳುಗುತ್ತದೆ. ವಾರಕ್ಕೊಮ್ಮೆಯಾದರೂ ಆ ನಿಂಬೆಹಣ್ಣನ್ನು ಬದಲಿಸಬೇಕು. ಆವಾಗ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ. ನಿಂಬೆಹಣ್ಣನ್ನು ಎಲ್ಲಾ ರೀತಿಯ ಸಂಪ್ರದಾಯ, ಶಾಸ್ತ್ರಗಳಲ್ಲಿ ಬಳಸುತ್ತಾರೆ. ಎಲ್ಲ ರೀತಿಯಾದ ದೋಷಗಳನ್ನು ನಿವಾರಣೆ ಮಾಡುವ ಶಕ್ತಿ ಹೊಂದಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.