ಲಕ್ಷ್ಮಿ ಜನ್ಮದಿನ ಏನು ಮಾಡಬೇಕು ಯಾವ ಬಟ್ಟೆ ಧರಿಸಬೇಕು ಹಣದ ಬೀರು ವಾಸ್ತುದೋಷ ಪರಿಹಾರಕ್ಕೆ ಹೀಗೆ ಮಾಡಿ

0 5

ಲಕ್ಷ್ಮಿ ಜನ್ಮದಿನ ಏನು ಮಾಡಬೇಕು ಯಾವ ಬಟ್ಟೆ ಧರಿಸಬೇಕು ಹಣದ ಬೀರು ವಾಸ್ತುದೋಷ ಪರಿಹಾರಕ್ಕೆ ಹೀಗೆ ಮಾಡಿ.

ಎಲ್ಲರಿಗೂ ನಮಸ್ಕಾರ. ಇವತ್ತು ಪಾಲ್ಗುಣ ಮಾಸ ಹುಣ್ಣಿಮೆ ಹೋಳಿ ಹುಣ್ಣಿಮೆ ಅಂತ ಕರೆಯುತ್ತೇವೆ. ಇದು ನಮ್ಮ ಹಿಂದೂ ಧರ್ಮದಲ್ಲಿ ಅತಿ ಶ್ರೇಷ್ಠವಾದಂತ ಹುಣ್ಣಿಮೆಯಾಗಿದೆ .ಜೊತೆಯಲ್ಲಿ ವಿಶೇಷವಾಗಿ ಅಂದರೆ ಇವತ್ತು ಲಕ್ಷ್ಮಿ ಅಮ್ಮನವರು ಜನಿಸಿದ ದಿವಸ ಹಾಗಾಗಿ ನಾನು ಇವತ್ತು ನಿಮಗೆ ತುಂಬಾ ವಿಷಯವಾದ ಮಾಹಿತಿಯನ್ನು ಕೊಡುತ್ತಿದ್ದೇನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಾವು ಲಕ್ಷ್ಮಿ ದೇವಿ ಅಮ್ಮನವರ ಅನುಗ್ರಹ ಪಡೆಯಲು ಮನೆಯಲ್ಲಿ ಅವಳ ನಿಯಮಗಳನ್ನು ಮಾಡಬೇಕು ಹಾಗೆ ವಾಸ್ತು ಪ್ರಕಾರ ಬಿರುವಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಸಿಕೊಡುತ್ತಿದ್ದೇವೆ.ಈ ಹೋಳಿ ಹುಣ್ಣಿಮೆ ದಿವಸ ನಾವು ಯಾವ ಬಣ್ಣದ ಬಟ್ಟೆಯನ್ನು ಹಾಕಿಕೊಂಡರೆ ತುಂಬಾ ಒಳ್ಳೆಯದು ಹೀಗೆ ಸಾಕಷ್ಟು ಮಾಹಿತಿಯನ್ನು ಕೊಡುತ್ತಿದ್ದೇವೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ

ಓದುವುದನ್ನು ಮರೆಯಬೇಡಿ ಪ್ರತಿಯೊಂದು ಹುಣ್ಣಿಮೆಯಲ್ಲೂ ಕೂಡ ಅವತ್ತಿನ ದಿವಸ ತುಂಬಾ ವೈಶಿಷ್ಟವಾಗಿ ನಾವು ಪೂಜೆಯನ್ನು ಮಾಡುತ್ತಾ ಇರುತ್ತೇವೆ ಅದರಲ್ಲೂ ಈ ಬಾರಿ ಬಂದಿರುವಂತಹ ಪಾಲ್ಗುಣ ಹುಣ್ಣಿಮೆ ಲಕ್ಷ್ಮಿ ಅಮ್ಮ ಜನಿಸಿರುವ ದಿನವಾಗಿರುವುದರಿಂದ ಇವತ್ತಿನ ದಿವಸ ನಾವು ಇನ್ನೊಂದು ಮಾಹಿತಿ ಹೇಳಬೇಕು ನಿಮಗೆ ನೋಡಿ ಮಾಸವನ್ನು ನಮಗೆ ವರ್ಷದ ಕೊನೆಯ ಮಾಸವು ಆಗಿದೆ ಯಾಕೆ ಹೇಳುತ್ತಿದ್ದೇನೆ ಎಂದರೆ ನಾವು ಹೊಸ ವರ್ಷ ವಾಗಿರುತ್ತದೆ ನೋಡಿ ಪಾಲ್ಗುಣ ಮಾಸದಲ್ಲಿ ನಾವು ಬೆಳಗ್ಗೆ ಸಂಕಲ್ಪ ಮಾಡಿಕೊಂಡು ಬೆಳಗ್ಗೆಯಿಂದ ಸಾಯಂಕಾಲ ಚಂದ್ರೋದಯ ಸಮಯವರೆಗೂ ಅಂತರದಲ್ಲಿ ನಾವು ಎರಡು ತುಪ್ಪದ ದೀಪವನ್ನು ಹಚ್ಚಿ ನಂತರದಲ್ಲಿ ನಾವು ಉಪವಾಸ ಬಿಡಬೇಕಾಗುತ್ತದೆ

ಈ ದಿವಸ ನಾವು ಹುಣ್ಣಿಮೆ ದಿವಸ ಪ್ರವಾಸವಿದ್ದು ಆಚರಣೆ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ಅನುಗ್ರಹ ಇಬ್ಬರ ಅನುಗ್ರಹವನ್ನು ನಾವು ಪಡೆಯಬಹುದು ಜೊತೆಯಲ್ಲಿ ನಾನು ಯಾಕೆ ಹೇಳುತ್ತಿದ್ದೇನೆ ಅಂದರೆ ಅವತ್ತಿನ ದಿವಸ ನಾವು ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಪ್ರಾಮುಖ್ಯತೆ ಕೊಡುತ್ತೇವೆ ತುಂಬಾ ಜನ ಸಂಕಲ್ಪ ಮಾಡಿಕೊಂಡು ಇಷ್ಟು ದಿನ ಮಾಡುತ್ತೇವೆ ಸತ್ಯನಾರಾಯಣ ಪೂಜೆ ಮಾಡುತ್ತಾ ಇರುತ್ತೇವೆ ಅದು ತುಂಬಾನೇ ಒಳ್ಳೆಯದು ಮನೆಯಲ್ಲಿ ನಿಮಗೆ ಒಂದು ಪಕ್ಷ ಮಾಡುವುದಕ್ಕೆ ಕಷ್ಟವಾದರೆ ನೀವು ದೇವಸ್ಥಾನಕ್ಕೆ ಹೋಗಿ ನಿಮ್ಮ ಕುಟುಂಬದ ಹೆಸರಿನಲ್ಲಿ ಒಂದು ಪೂಜೆಯನ್ನು ಕೊಟ್ಟು ಅಲ್ಲಿ

ನೀವು ಪ್ರಸಾದವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಹಂಚಿ ತಿಂದುಕೊಳ್ಳಿ ತುಂಬಾನೇ ಒಳ್ಳೆಯದು ಪ್ರತಿಕುಲ ಸಿಗುತ್ತಾ ಹೋಗುತ್ತದೆ ನಿಮಗೆ ಯಾವಾಗ ಅನುಕೂಲವಾಗುತ್ತದೆ ಕೆಲವರು ಹೊಸ ಮನೆಗೆ ಹೋಗಿ ಆದಮೇಲೆ ನಾವು ಪೂಜೆಯನ್ನು ಮಾಡುತ್ತೇವೆ ಅಂತ ಸಂಕಲ್ಪ ಮಾಡಿಕೊಂಡಿರುತ್ತೇವೆ ಅಥವಾ ನಿಮ್ಮ ಬೇಡಿಕೆ ಯಾವ ರೀತಿ ಇರುತ್ತದೆ ಅದಕ್ಕೆ ಅನುಗುಣವಾಗಿ

ನೀವು ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಬೇಕು ಹಾಗೆ ನೀವು ಮನೆಯಲ್ಲಿ ಪ್ರತಿ ತಿಂಗಳು ಬರುವಂತಹ ಹುಣ್ಣಿಮೆಯಲ್ಲಿ ಸರಳವಾಗಿ ಸತ್ಯನಾರಾಯಣ ಪೂಜೆ ಮಾಡಬಹುದು ಈ ಸತ್ಯನಾರಾಯಣ ಸ್ವಾಮಿ ಪೂಜೆ ನೀವು ಸರಳವಾಗಿ ಯಾವ ರೀತಿ ಮಾಡಬೇಕು ಅಂತ ಹೇಳಿದರೆ ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ. ಈ ಪೂಜೆ ಮಾಡಲು ನಾನೇ ಸುಲಭವಾದಂತ ವಿಧಾನಗಳನ್ನು ನೀವು ಪಾಲಿಸಿ
ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.