ಕುಂಭ ರಾಶಿ ಶನಿ ಗೋಚರ ಫಲನಮಸ್ಕಾರ ಸ್ನೇಹಿತರೆ

0 27

ನಮಸ್ಕಾರ ಸ್ನೇಹಿತರೇ, ಶನಿ ಗ್ರಹವನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ ಕಾರಣ ಆತನು ವ್ಯಕ್ತಿಗೆ ಅವರ ಕರ್ಮಗಳ ಆಧಾರದ ಮೇಲೆ ಆತನಿಗೆ ಫಲವನ್ನು ಪ್ರಧಾನ ಮಾಡುವ ಕರ್ಮಫಲದಾತನಾಗಿದ್ದಾನೆ ಉತ್ತಮ ಕರ್ಮಫಲಗಳಲ್ಲಿ ತೊಡಗಿರುವ ಜಾತಕದವರಿಗೆ ಉತ್ತಮ ಫಲಗಳು ಮತ್ತು ತಪ್ಪು ಕರ್ಮಫಲಗಳಲ್ಲಿ ತೊಡಗಿರುವಂತಹ ಜಾತಕದವರಿಗೆ ದಂಡನೆಯನ್ನು ಕರುಣಿಸುವ ಗ್ರಹನಾಗಿದ್ದಾನೆ.

ಇನ್ನು ಶನಿದೇವನ ಪ್ರಭಾವವು ಬಹುತೇಕ ಸಂದರ್ಭದಲ್ಲಿ ಕಠೋರವು ಮತ್ತು ತೀವ್ರ ಪರಿಣಾಮಕಾರಿಯೂ ಆಗಿರುತ್ತವೆ ಹೀಗಾಗಿಯೇ ಶನಿ ಗ್ರಹವನ್ನು ಹಾನಿಕಾರಕ ಗ್ರಹ ಅಂತಲೂ ಸಹ ಕರೆಯಲಾಗುತ್ತದೆ ಆದರೆ ವಾಸ್ತವದಲ್ಲಿ ಶನಿ ಗ್ರಹವು ಹಾನಿಕಾರಕ ಅಥವಾ ಪಾಪಿಗ್ರಹವು ಆಗಿರುವುದಿಲ್ಲ ಉತ್ತಮ ಕರ್ಮಗಳಲ್ಲಿ ತೊಡಗಿರುವಂತಹ ಜಾತಕದ ವ್ಯಕ್ತಿಗಳಿಗೆ ಶನಿದೇವನು ಎಂದಿಗೂ ನಕಾರಾತ್ಮಕ ಪ್ರಭಾವಗಳನ್ನು ಕರುಣಿಸುವುದಿಲ್ಲ.

ಮಾರ್ಗದಲ್ಲಿ ನಡೆಯುವ ಹಾಗೂ ಸದಾ ಸತ್ಕಾರದಲ್ಲಿ ತೊಡಗಿರುವಂತಹ ಜನರಿಗೆ ಶನಿದೇವನು ಹಿತ ಶುಭ ಗ್ರಹದ ರೂಪದಲ್ಲಿಯೇ ಕಾಣಿಸಿಕೊಳ್ಳುತ್ತಾನೆ ದೇವನು ಗ್ರಹಗಳ ಚಲನೆಯ ಒಂದು ತುಲನೆಯಲ್ಲಿ ಬಹಳ ನಿಧಾನವಾಗಿ ಚಲಿಸುವಂತಹ ಗ್ರಹನು ಆಗಿದ್ದಾನೆ ಹೀಗಾಗಿ ಶನಿದೇವನ ಗೋಚರಾವಧಿಯೂ ಕೂಡ ದೀರ್ಘಕಾಲದಾಗಿರುತ್ತದೆ ಶನಿದೇವನು ಒಂದು ರಾಶಿಯ ಗೋಚರವನ್ನು ಪೂರೈಸಿ ಇನ್ನೊಂದು ರಾಶಿಗೆ ಗೋಚರಿಸಲು ಬರೋಬ್ಬರಿ ಎರಡು ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತಾನೆ.

ಹೀಗಾಗಿಯೇ ಶನಿದೇವನ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವಗಳು ಕೂಡ ವ್ಯಕ್ತಿಯ ಮೇಲೆ ನಿಧಾನವಾಗಿ ಪ್ರಭಾವಿಸುತ್ತದೆ ಶನಿದೇವನು ವ್ಯಕ್ತಿಯ ಕುಂಡಲಿಯ ಯಾವ ಭಾಗದಲ್ಲಿ ವಿರಾಜಮಾನನಾಗಿರುತ್ತಾನೋ ಆ ಭಾಗಗಳ ಕ್ಷೇತ್ರದ ಮೇಲೆ ದೀರ್ಘವಾಗಿ ವಿರಾಜಮಾನನಾಗಿರುತ್ತಾನೆ ಇಷ್ಟೆಲ್ಲ ಮಹತ್ವಪೂರ್ಣತೆಯನ್ನು ಹೊಂದಿರುವಂತಹ ಶನಿದೇವನು ಈ ಜೂನ್ ತಿಂಗಳ ಮಟ್ಟಿಗೆ ಕುಂಭ ರಾಶಿಯ ಜಾತಕದವರ ಪಾಲಿಗೆ ಯಾವ ಮಟ್ಟಿಗೆ ಸಾಬೀತಾಗಲಿದ್ದಾನೆ .

ಅನ್ನೋದನ್ನ ಈಗ ತಿಳಿದುಕೊಳ್ಳುವುದಾದರೆ ಕುಂಭ ರಾಶಿಯ ಜಾತಕದವರ ಪಾಲಿಗೆ ದೇವನು ದ್ವಾದಶ ತುಲಗ್ನ ಭಾಗದ ಸ್ವಾಮಿಗ್ರಹನಾಗಿದ್ದಾನೆ ಶನಿದೇವನು ಇಲ್ಲಿ ನಿಮ್ಮ ರಾಶಿಯ ಸ್ವಾಮಿ ಗ್ರಹನಾಗಿದ್ದು ಅಂದರೆ ಪ್ರಸ್ತುತ ನಿಮ್ಮ ರಾಶಿಯ ಭಾಗದಲ್ಲಿ ವಿರಾಜಮಾನ ನಾಗನಲಿದ್ದಾನೆ ಎಂದರೆ ಶನಿದೇವನು ಇಲ್ಲಿ ಜೂನ್ ತಿಂಗಳ 17ನೇ ತಾರೀಕಿನಂದು ವಕ್ರಿಯಾಗಿಯೂ ಮಾರ್ಪಡಲಿದ್ದಾನೆ.

ಹೀಗಾಗಿ ಇದರ ಪ್ರಭಾವಗಳು ಕೂಡ ಒಂದಿಷ್ಟು ಪ್ರಕರತೆಯಿಂದ ಕೂಡಿರಬಹುದಾಗಿದೆ ಹಾಗಾಗಿ ಈ ಒಟ್ಟಾರೆಯಾಗಿ ಈ ವಿಶೇಷ ಅವಧಿಯಲ್ಲಿ ಪೂರ್ಣ ರೀತಿಯಲ್ಲಿ ನಿಮ್ಮ ಕೆರಿಯರ್ ಸಂಬಂಧಿಸಿದ ಕೇಂದ್ರಿತರಾಗಿರಲಿದ್ದೀರಿ ನಿಮ್ಮ ವೃತ್ತಿ ಬದುಕಿನ ಮೇಲೆ ವಿಶೇಷ ಗಮನವನ್ನು ನೀಡುವುದರೊಂದಿಗೆ ಸಾಕಷ್ಟು ಫೋಕಸ್ಸಾಗಿ ಕಂಡು ಬರಲಿದ್ದೀರಿ ಈ ಸಮಯದಲ್ಲಿ ನೀವು ನಿಮ್ಮ ಯಾವುದೇ ಪೆಂಡಿಂಗ್ ಕಾರ್ಯಗಳನ್ನು ಪೂರ್ಣಗೊಳಿಸುವಂತಹ ಸಮಯದಲ್ಲಿದ್ದು ಮಹಾ ಯಶಸ್ಸನ್ನು ಹೊಂದುವಂತೆ ಕಂಡು ಬರಲಿದ್ದೀರಿ ಒಂದಿಷ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿರುವ ಅವಶ್ಯಕತೆ ಕಂಡು ಬರಲಿದೆ

ಶನಿದೇವನು ಒಂದಿಷ್ಟು ಕಡೆ ವಿರುದ್ಧವಾದ ಸ್ಥಿತಿಗಳನ್ನು ನಿರ್ಮಾಣ ಮಾಡಲಿದ್ದಾನೆ ಹೀಗಾಗಿ ಕೆಲಸ ಕಾರ್ಯಗಳು ಸುಲಬಕ್ಕೆ ನೆರವೇರುವುದಿಲ್ಲ ನಿಮಗೆ ಈಷ್ಟು ಬೇಕು ಅನ್ನೋದಾದ್ರೆ ನೀವು ಖಂಡಿತ ಕಥೆಗಿಂತಲೂ ಅಧಿಕವಾಗಿ ಮುಂದುವರಿಯಬೇಕು ಇಲ್ಲಿ ನಿಮ್ಮ ಕೆಲಸ ಕಾರ್ಯಗಳ ಮಧ್ಯದಲ್ಲಿ ಹಲವು ಅಡೆತಡೆಗಳು ಉಂಟಾಗಬಹುದಾಗಿದೆ .

ಆದ್ದರಿಂದ ಈ ಎಲ್ಲಾ ಅಡೆತಡೆಗಳು ಸಮಸ್ಯೆ ಗಳಿಗೆ ನೀವು ಎದೆಗುಂದದೆ ನೀವು ನಿಮ್ಮ ಕರ್ಮದಲ್ಲಿ ಮುಂದುವರೆಯುತ್ತಾ ಸಾಗಿದರೆ ಖಂಡಿತ ಅಂತ್ಯದಲ್ಲಿ ನಿಮಗೆ ಯಶಸ್ಸು ಲಭಿಸಲಿದೆ ಇಲ್ಲಿ ದೇವನ ಯಾವುದೇ ಪಲಗಳು ಕೂಡ ವ್ಯಕ್ತಿಗೆ ಸುಲಭಕ್ಕೆ ಲಭಿಸುವುದಿಲ್ಲ ಮನೋವ್ಯಕ್ತಿಗೆ ಲಾಭ ಕರುಣಿಸುವುದಕ್ಕೂ ಮುನ್ನ ಆತನಿಗೆ ಕಠಿಣ ಸಮಯವನ್ನು ದಯಪಾಲಿಸುತ್ತಾನೆ ಹಲವು ಪರೀಕ್ಷೆಗಳಿಗೂ ಹೊರಡುತ್ತಾನೆ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.