ಹಬ್ಬಕ್ಕೆ ಅಥವಾ ಫಂಕ್ಷನ್ ಗೆ ತಕ್ಷಣ ಬೆಳಗಾಗಲು ಇದನ್ನು ಹಚ್ಚಿ

0 26

ಹಬ್ಬಕ್ಕೆ ಅಥವಾ ಫಂಕ್ಷನ್ ಗೆ ತಕ್ಷಣ ಬೆಳಗಾಗಲು ಇದನ್ನು ಹಚ್ಚಿ

ನಮಸ್ತೆ ಪ್ರಿಯ ವೀಕ್ಷಕರೆ ಇವತ್ತಿನ ವಿಷಯ ಬೇಸಿಗೆ ಕಾಲದಲ್ಲಿ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯಾವುದೆಲ್ಲ ವಿಧಿ ವಿಧಾನಗಳನ್ನು ನೈಸರ್ಗಿಕವಾಗಿ ಮಾಡಿಕೊಳ್ಳಬಹುದು ಎಂಬುದನ್ನು ನೀವು ಇಂದಿನ ಮಾಹಿತಿಯಲ್ಲಿ ನೋಡಬಹುದು. ಅಡಿಯಿಂದ ಮುಡಿಯೋವರೆಗೆ ನೀವು ಈ ಚಿಕ್ಕ ಸಲಹೆವನ್ನು ಪಾಲನೆ ಮಾಡುವುದರಿಂದ ನಿಮ್ಮಲ್ಲಿ ಆಗುವಂತ ಬದಲಾವಣೆಗಳು ನಿಮ್ಮನ್ನು ಕೂಡ ಆಶ್ಚರ್ಯಕ್ಕೆ ಒಳ ಮಾಡುತ್ತದೆ. ವೀಕ್ಷಕರೆ ನಮಗೆ ಗೊತ್ತಿರುವ ಹಾಗೆ ಬೇಸಿಗೆಕಾಲ ಬಂದುಬಿಟ್ಟರೆ ಸಾಕು ನೋವು ಸದಾ ಕಾಲ ಬೆವರಿನಿಂದ ಕೂಡಿರುತ್ತೇವೆ ಅಂದರೆ ನಾವು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದಾಗ ಹಚ್ಚಿಕೊಂಡಂತಹ ಪೌಡರ್ ಬೇಗನೆ ಮಾಯವಾಗಿ ಬಿಡುತ್ತದೆ

ಬೆವರು ಜಾಸ್ತಿ ಆಯ್ತು ಡೀಹೈಡ್ರೇಷನ್ ಆಗುತ್ತದೆ ಚರ್ಮ ಸುಕ್ಕು ಆಗುತ್ತದೆ ಚರ್ಮ ಸುಕ್ಕುವಾಗಿ ಕಲೆಗಳು ಆಗೋದಕ್ಕೆ ಶುರುಮಾಡುತ್ತದೆ ಇದು ನಿಮ್ಮ ಮುಖ ಹಾಳುಮಾಡುತ್ತದೆ ಏಕೆಂದರೆ ಮುಖದ ಮೇಲೆ ಕಲೆಗಳು ಆಗುವುದಕ್ಕೆ ಶುರುವಾಗುತ್ತವೆ ಕಲೆಗಳು ಚಂದ ಕಾಣುವುದಿಲ್ಲ ಇಂತಹ ಸಂದರ್ಭದಲ್ಲಿ ನಿಮ್ಮ ಚರ್ಮದ ಕಾಂತಿಯನ್ನು ಯತಾವತ್ತಾಗಿ ಚಂದವಾಗಿ ಹಿಡಿಯಬೇಕು ಎಂದರೆ ಡಿ ಬೆಸ್ಟ್ ಮೆಡಿಸನ್ ಚಂದನ ಶ್ರೀಗಂಧ ಚಂದನವನ್ನು ನೀವು ತಂದು ಬಿಟ್ಟು ಸಾಣೆ ಕಲ್ಲಿನಲ್ಲಿ ನೀರು ಹಾಕಿ ಅಥವಾ ಹಾಲನ್ನಾದರೂ ಹಾಕಿ ನಂತರ ನೀವು ಇದನ್ನು ರುಬ್ಬುವುದರಿಂದ ಒಂದು ಪೇಸ್ಟ್ ಬರುತ್ತದೆ ಇದನ್ನು ನೀವು ಎಲ್ಲಾ ಕಡೆ ಹಚ್ಚಿ ಮುಖ ಎಲ್ಲೇ ಹೊಟ್ಟೆ ಬೆನ್ನು ಸೊಂಟ ಕಾಲು ಎಲ್ಲ ಭಾಗದಲ್ಲೂ ಚಂದನವನ್ನು ಲೇಪನ ಮಾಡಿ ಒಂದು ಗಂಟೆ ಬಿಟ್ಟು ತಣ್ಣನೆಯ ನೀರಿನಿಂದ ಸ್ನಾನ ಮಾಡಿ ಈ ರೀತಿ ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ

ಹೈಡ್ರೇಶನ್ ಹೈಡ್ರೇಟ್ ಮಾಡುತ್ತದೆ ದೇಹವನ್ನು ನಿಮ್ಮ ದೇಹದ ತಾಪಮಾನ ಕಡಿಮೆಯಾಗುತ್ತದೆ ಇದರಿಂದ ನಿಮ್ಮ ಚರ್ಮದ ಕಾಂತಿ ಹೊಳಪು ಶೈನಿಂಗ್ ಏನಂತೀರಾ ಇತ್ಯಾದಿ ಇತ್ಯಾದಿ ಎಲ್ಲವೂ ಕೂಡ ಇಂಪ್ರೂವಾಗುತ್ತದೆ ಇದರಿಂದ ಬೇಸಿಗೆ ಕಾಲದಲ್ಲಿ ಚರ್ಮವನ್ನು ಸುಸ್ಥಿತಿಯಲ್ಲಿ ನಿರ್ಮಾಣ ಮಾಡುವುದಕ್ಕೆ ಸಾಧ್ಯ ಇದನ್ನೆಲ್ಲ ಮಾಡುವುದಕ್ಕೆ ಸಾಧ್ಯವಿಲ್ಲ ರೆಡಿಮೇಡ್ ಮೆಡಿಸಿನ್ಗಳು ಅಂತ ಹೇಳಿದರೆ ಇದೆ ಚಂದನದಿಂದ ಮಾಡಿರುವಂತಹ ಸೋಪುಗಳು ಲಭ್ಯವಿರುತ್ತದೆ ಅವುಗಳನ್ನು ರೆಡಿಮೇಡ್ ಸಿಗುತ್ತವೆ ಹತ್ತಿರದ ಆಯುರ್ವೇದ ಸಂಪರ್ಕ ಮಾಡಿ ಅದನ್ನು ಬಳಕೆ ಮಾಡಿ ನಿಮ್ಮ ಚರ್ಮ ಕಾಂತಿಯನ್ನು ಬೇಸಿಗೆ ಕಾಲದಲ್ಲಿ ಸುಸ್ಥಿತಿಯಲ್ಲಿ ಇಡಬಹುದು ವಿಷಯವನ್ನು ಎಲ್ಲರಿಗೂ ಹಂಚಿಕೊಳ್ಳಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.