ಕೈಯಲ್ಲಿ ಹಣ ನಿಲ್ಲೋದಿಲ್ಲವೇ ಇಲ್ಲಿದೆ ರಹಸ್ಯ ಸೂತ್ರಗಳು

0 60

ಕೈಯಲ್ಲಿ ಹಣ ನಿಲ್ಲೋದಿಲ್ಲ ವೇ ಇಲ್ಲಿದೆ ರಹಸ್ಯ ಸೂತ್ರಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಹಣ ಯಾರಿಗೆ ಬೇಡ ಹೇಳಿ ಪ್ರತಿಯೊಬ್ಬರಿಗೂ ಹಣದಿಂದಲೇ ಜೀವನ ಉತ್ತಮ ಆಹಾರ ಉತ್ತಮ ಸೌಲಭ್ಯಗಳು ಹಾಗೆಯೇ ಜೀವನ ಸುಗಮವಾಗಿ ಸುಖವಾಗಿ ಆಗಬೇಕೆಂದರೆ ಕೈಯಲ್ಲಿ ಹಣ ಬೇಕೇಬೇಕು ಹಾಗಾದರೆ ಪ್ರತಿಯೊಬ್ಬರಿಗೂ ಹಣ ಬೇಕು ಎನ್ನುವುದು ಮಾತ್ರ ಸತ್ಯ ಆದರೆ ಪ್ರತಿಯೊಬ್ಬರೂ ಹಣಕ್ಕಾಗಿ ದುಡಿಯುವವರೆ ದುಡಿದ ಹಣ ಕೈಯಲ್ಲಿ ನಿಲ್ಲುವುದು ಬಹಳ ಕಷ್ಟ ಯಾಕೆಂದರೆ ಬಂದ ಹಣ ನೀರಿನಂತೆ ಖರ್ಚಾಗಿ ಹೋಗುತ್ತದೆ ಆದರೆ ಹಣ ಎಷ್ಟು ಕೈಗೆ ಬರುತ್ತದೆ ಹೆಚ್ಚುಕಡಿಮೆ ಅಷ್ಟೇ ಖರ್ಚಾಗಿ ಹೋಗುತ್ತದೆ ಹೀಗಾಗಿ ಉಳಿತಾಯದ ಮಾತಂತೂ ದೂರ ಸಿಗಬೇಕಾದ ಕನಿಷ್ಠ ಸುಖಗಳು ಕೂಡ ಸಿಗುವುದಿಲ್ಲ ಹಾಗಿರುವಾಗ ನಾವು ಕೆಲವು ಎಚ್ಚರಿಕೆಗಳನ್ನು ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ನಮಗೆ ನಮ್ಮ ಕೈಯಲ್ಲಿ ಲಕ್ಷ್ಮಿ ನಿಲ್ಲುತ್ತಾಳೆ ಧನ ನಿಲ್ಲುತ್ತದೆ. ಹೀಗಾಗಿ ಉಳಿತಾಯ ಆಗುತ್ತದೆ ಅದೇನಪ್ಪ ಅಂದರೆ

ಮೊದಲಿಗೆ ನಾವು ಮುಖ್ಯವಾಗಿ ಮಾಡಬೇಕಾಗಿದ್ದು ಮನೆಯಲ್ಲಿ ಪಂಚಮುಖಿ ಆಂಜನೇಯನ ಚಿತ್ರಪಟವನ್ನ ಮುಖ್ಯದ್ವಾರದಲ್ಲಿ ಹಾಕಿಕೊಂಡಿರಬೇಕು ಮತ್ತೆ ಆ ಪಂಚಮುಖಿ ಆಂಜನೇಯನನ್ನು ಪ್ರತಿನಿತ್ಯ ಪೂಜಿಸಬೇಕು ಮನೆಯ ಮುಖ್ಯದ್ವಾರದಿಂದ ಒಳಗಡೆ ಬಂದವರಿಗೆ ಮುಖ್ಯವಾಗಿ ಆ ಪಂಚಮುಖಿ ಆಂಜನೇಯನ ದರ್ಶನವಾಗಬೇಕು ಹೀಗೆ ಮಾಡಿದಲ್ಲಿ ಹಣ ಮನೆಯಲ್ಲಿ ನೆಲೆಸಿರುತ್ತದೆ.

ಇನ್ನು ಎರಡನೆಯದು ಶ್ರೀ ಮಹಾಲಕ್ಷ್ಮಿ ಹಾಗೂ ಗಣಪತಿಯ ಬೆಳ್ಳಿಯ ನಾಣ್ಯವನ್ನ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುವುದು ಹೀಗೆ ಬೆಳ್ಳಿಯ ನಾಣ್ಯವನ್ನು ಪೂಜೆ ಮಾಡುವುದರಿಂದ ಕೂಡ ನಾವು ಮನೆಯಲ್ಲಿ ಹಣದ ಉಳಿತಾಯವನ್ನು ಮಾಡಬಹುದು ಇವೆರಡೇಅಲ್ಲದೆ ಮುಖ್ಯವಾಗಿ ಮಾಡಬೇಕಾಗಿರುವುದು ವಾಸ್ತು ದೇವರ ಚಿತ್ರಪಟವನ್ನ ಮನೆಯಲ್ಲಿ ತಪ್ಪದೆ ನೇತಾಕಿ ಕೊಂಡಿರಬೇಕು

ಇನ್ನು ನಾವು ಪ್ರತಿನಿತ್ಯ ಭಗವಂತನನ್ನು ಪೂಜಿಸೆ ಪೂಜಿಸುತ್ತೇವೆ ಅಲ್ಲವೇ ಭಗವಂತನ ಪೂಜಿಸುವಾಗ ಭಕ್ತಿಶ್ರದ್ಧೆಗಳಿಂದ ಅಲ್ಲದೆ ಹೂವುಗಳಿಂದ ಕೂಡ ಪೂಜಿಸುತ್ತೇವೆ ಹೂವುಗಳನ್ನು ದೇವರಿಗೆ ಸಮರ್ಪಿಸುವಾಗ ಆದಷ್ಟು ಕೆಟ್ಟ ಬಾಡಿದ ಹೂವು ಗಳನ್ನು ಸಮರ್ಪಿಸಬೇಡಿ ತಾಜಾ ಹೂವುಗಳನ್ನು ಮಾತ್ರ ದೇವರಿಗೆ ಸಮರ್ಪಿಸಿ ಪೂಜಿಸಿದಾಗ ಮನೆಯಲ್ಲಿ ಧನಾತ್ಮಕ ಶಕ್ತಿ ಪಾಸಿಟಿವ್ ಎನರ್ಜಿ ಹರಿದಾಡಿ ಹಣ ಮನೆಯಲ್ಲಿ ನಿಲ್ಲುತ್ತದೆ ಹಾಗೆಯೇ ತುಳಸಿ ಗಿಡವು ಹಿಂದುಗಳಿಗೆ ತುಂಬಾ ಪವಿತ್ರ ಹೌದು ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಇಟ್ಟುಕೊಳ್ಳಬೇಕು ಹೀಗಾಗಿ ದಕ್ಷಿಣ ಭಾಗದಲ್ಲಿ ತಪ್ಪದೆ ತುಳಸಿ ಗಿಡವನ್ನು ಇಟ್ಟುಕೊಳ್ಳಿ ದಿನ ಪೂಜೆ ಮಾಡಿ ಹೀಗೆ ಮಾಡಿದರೆ ನಿಮ್ಮ ಕೈಯಲ್ಲಿ ಹಣ ನಿಲ್ಲುವುದಲ್ಲದೇ ನಿಮ್ಮ ಜೀವನದಲ್ಲಿ ಸುಖ ಶಾಂತಿ ತಾನೇ ತಾನಾಗಿ ಹರಡಿ ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.