ಮಂಗಳಸೂತ್ರ ಧಾರಣೆ ಮಹತ್ವವೇನು ಗೊತ್ತಾ

0 197

ಮಂಗಳಸೂತ್ರ ಧಾರಣೆ ಮಹತ್ವವೇನು ಗೊತ್ತಾ.

ವೈವಾಹಿಕ ಜೀವನದ ಶ್ರೇಷ್ಠ ಸಂಕೇತ ಮಂಗಳ ಸೂತ್ರ ಇದು ಕಪ್ಪು ಮಣಿಗಳ ಸರ ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿಕೊಳ್ಳುತ್ತಾರೆ ಇನ್ನು ಮಂಗಳ ಸೂತ್ರದಲ್ಲಿ ಹಳದಿ ಅಥವಾ ಕೆಂಪು ದಾರ ಇದೆ ಕಪ್ಪು ಮಣಿಗಳು ಕೂಡ ಇರುತ್ತದೆ ಅದರ ಜೊತೆಗೆ ಬಂಗಾರ ಪದಕ ಕೂಡ ಇರುತ್ತದೆ ಮಂಗಳಸೂತ್ರದಲ್ಲಿ ಬಂಗಾರವಿರಲಿ ಬಿಡಲಿ ಹಳದಿದಾರ ಹಾಗೂ ಕರಿಮಣಿ ಇರಲೇಬೇಕು ಎನ್ನುತ್ತದೆ ಶಾಸ್ತ್ರ.

ಮಂಗಳಸೂತ್ರದ ಹಳ ದೀ ದ್ದರ ಹಾಗೂ ಪದಕ ಗುರು ಗ್ರಹದ ಸಂಕೇತ ಮಹಿಳೆಯರ ಜಾತಕದಲ್ಲಿ ಗುರು ಗ್ರಹವನ್ನು ಇದು ಬಲಪಡಿಸುತ್ತದೆ ಇದರಲ್ಲಿ ಇರುವ ಕರಿಮಣಿ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ಮಂಗಳ ಸೂತ್ರದ ಹಳದಿದ್ದಾರ ತಾಯಿ ಪಾರ್ವತಿ ಹಾಗೂ ಹಾಗೂ ಕರಿಮಣಿ ಭಗವಂತ ಶಿವ ಎಂದು ನಂಬಲಾಗಿದೆ. ಶಿವನ ಕೃಪೆಯಿಂದ ಮಹಿಳೆ ಹಾಗೂ ಆಕೆಯ ಬಗ್ಗೆ ರಕ್ಷಣೆಯಿಂದ ಆಗುತ್ತದೆ.

ತಾಯಿ ಕೃಪೆಯಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಮಂಗಳಸೂತ್ರವನ್ನು ಸ್ವಂತ ಖರೀದಿ ಮಾಡಿ ಇಲ್ಲವೇ ಪತಿಯಿಂದ ಸ್ವೀಕರಿಸಿ ಬೇರೆಯವರ ಅಥವಾ ಬೇರೆಯವರಿಂದ ನೀಡಿದ ಸೂತ್ರವನ್ನು ಧರಿಸಬೇಡಿ. ಮಂಗಳಸೂತ್ರವನ್ನು ಮಂಗಳವಾರ ಖರೀದಿ ಮಾಡಬೇಡಿ ಅಗತ್ಯ ಇಲ್ಲ ಎನಿಸಿದರೆ ಮಂಗಳವಾರ ಮಂಗಳಸೂತ್ರವನ್ನು ತೆಗೆಯಲೇಬೇಡಿ ಯಾವುದೇ ಕಾರಣಕ್ಕೂ ತೆಗೆಯಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.