ಜೀವನದಲ್ಲಿ ಈ ರೀತಿಯ ಪ್ರೀತಿಯನ್ನು ಎಂದಿಗೂ ಮಾಡಬೇಡಿ

0 20

ಜೀವನದಲ್ಲಿ ಈ ರೀತಿಯ ಪ್ರೀತಿಯನ್ನು ಎಂದಿಗೂ ಮಾಡಬೇಡಿ

ಜೀವನದಲ್ಲಿ ನೆಮ್ಮದಿಯಾಗಿ ಇರಬೇಕೆಂದರೆ ಜನರು ಆಡುವ ಮಾತುಗಳನ್ನು ಮನಸ್ಸಿಗೆ ಹಾಕಿಕೊಳ್ಳಬೇಡಿ ಜೀವನ ಮುಂದೆ ಸಾಗುತ್ತಿರಬೇಕೆ ಹೊರತು ನಿಂತ ನೀರಾಗಬಾರದು ತೊಂದರೆಯಲ್ಲಿದ್ದಾಗ ಯಾರಾದರೂ ನಿಮಗೆ ಸಲಹೆ ಕೇಳಿದರೆ ಸಲಹೆಯನ್ನು ನೀಡಿ ಮತ್ತು ಅವರಿಗೆ ನಿಮ್ಮ ಜೊತೆಯನ್ನು ನೀಡಿ ಯಾಕೆಂದರೆ ಸಲಹೆ ಒಂದೊಂದು ಸಾರಿ ತಪ್ಪಾಗಬಹುದು ಆದರೆ ನಿಮ್ಮ ಜೊತೆ ಯಾವಾಗಲೂ ತಪ್ಪಾಗಲಾರದು ನೀವು ಒಬ್ಬರೇ ದುಡಿಯುವಿರ ಆ ದುಡಿಮೆಯಲ್ಲಿ ನಿಮ್ಮ ಮನೆ ಮಂದಿ ಎಲ್ಲಾ ಕುಳಿತು ತಿನ್ನುತ್ತಾರೆ ಎಂದು ಅಹಂಕಾರ ಪಡಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ದೇವರಿಗೆ ಧನ್ಯವಾದ ಹೇಳಿ ಈ ಒಂದು ಒಳ್ಳೆಯ ಕೆಲಸಕ್ಕೆ ಆ ದೇವರು ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾನೆ ಮನುಷ್ಯನ ವ್ಯಕ್ತಿತ್ವ ಯಾವಾಗ ಎದ್ದು ಕಾಣಿಸುತ್ತದೆ ಎಂದರೆ ತನ್ನವರಿಂದಲೇ ನಿಂದನೆಗೆ ಒಳಗಾದಾಗ ಕಹಿಯಾಗಿದೆ ಆದರೂ ಸತ್ಯವಾಗಿದೆ ಧೈರ್ಯ ಕಳೆದುಕೊಳ್ಳಬೇಡಿ ಇನ್ನು ತುಂಬಾ ಮುಂದೆ ಸಾಗುವುದಿದೆ ನಿಮ್ಮ ಕೈಯಿಂದ ಆಗಲ್ಲ ಅಂದವರ ಮುಂದೆ ಮಾಡಿ ತೋರಿಸಬೇಕಾಗಿದೆ ಸಂಬಂಧಗಳಿಗೆ ಗೌರವ ಕೊಡಬೇಕಾ ಹಾಗಾದರೆ ಆ ಕೆಲಸ ಈಗಲೇ ಮಾಡಿ ಯಾಕೆಂದರೆ ಆಮೇಲೆ ಒಣಗಿದ ಮರಕ್ಕೆ ನೀರು ಹಾಕಿ

ಅದು ಚಿಗುರಲಿ ಎಂದು ಆಸೆ ಪಡುವುದು ವ್ಯರ್ಥವಾದ ಕೆಲಸವಾಗುತ್ತದೆ ತುಂಬಾ ಹೊತ್ತು ಯಾರ ಮೇಲೆ ಸಿಟ್ಟಾಗಿ ಇರಬಾರದು ಆದರೆ ಮುಂದಿನವರಿಗೆ ನಮ್ಮ ಸಂಬಂಧದ ಅವಶ್ಯಕತೆ ಇಲ್ಲ ಅಂದ್ರೆ ಒತ್ತಾಯಪೂರ್ವಕ ಸಂಬಂಧ ಇಟ್ಟುಕೊಳ್ಳುವುದರಲ್ಲಿ ಏನು ಅರ್ಥವಿಲ್ಲ ಎಲ್ಲರ ಜೀವನದಲ್ಲಿ ಸಮಸ್ಯೆಗಳಿವೆ ಆದರೆ ಮನುಷ್ಯ ತನಗಿರುವ ಸಮಸ್ಯೆಗಳನ್ನು ದೊಡ್ಡದು ಎಂದುಕೊಂಡಿರುತ್ತಾನೆ ಬರಿ ಮೋಸ ಮಾಡುವುದು ಅಷ್ಟು ದೊಡ್ಡ ಮೋಸ ಎನಿಸಿಕೊಳ್ಳುವುದಿಲ್ಲ ಆದರೆ ಬೇರೆಯವರ ಜೊತೆ ನಿಮ್ಮವರು ಎಂದು ನಾಟಕ ಮಾಡುವುದು ಎಲ್ಲಕ್ಕಿಂತ ದೊಡ್ಡ ಮೋಸ

ಒಡೆದು ಹೋಗಿರುವ ವಸ್ತುಗಳು ಯಾವಾಗಲೂ ನೋವು ಕೊಡುತ್ತವೆ ಅವು ನಿದ್ದೆ ಹೃದಯ ಮತ್ತು ವಿಶ್ವಾಸ ಎಲ್ಲಕ್ಕಿಂತ ಜಾಸ್ತಿ ನೋವು ಕೊಡುವುದು ಎಂದರೆ ಅದು ಅಪೇಕ್ಷೆ ಪಡುವುದು ಕೆಲವು ಮಾತುಗಳು ಮುಳ್ಳಿಗಿಂತ ಜೋರಾಗಿ ಚುಚ್ಚುತ್ತವೆ ಮುಳ್ಳಿನಿಂದ ಆದ ಗಾಯ ವಾಸಿಯಾಗಬಹುದು ಆದರೆ ಹೃದಯಕೆ ಆದ ಗಾಯ ಜೀವನ ಪರ್ಯಂತ ಹಾಗೆ ಉಳಿಯುವುದು

ಯಾವುದು ಉಚಿತವಾಗಿದೆ ಅದು ತುಂಬಾ ದುಬಾರಿಯಾಗಿರುವುದು ಅಂದರೆ ಗಾಳಿ, ನೀರು,ನಿದ್ದೆ, ಶಾಂತಿ ಮತ್ತೆ ನಮ್ಮ ಉಸಿರು ಇವುಗಳು ಇಲ್ಲದ ಜೀವನವನ್ನು ಕಲ್ಪಿಸಲು ಸಾಧ್ಯವೇ ಇಲ್ಲ ಎಷ್ಟೇ ಹಣ ಸಂಪಾದಿಸು ಆದರೆ ಗೌರವವನ್ನು ಸಂಪಾದಿಸಿಲ್ಲ ಅಂದರೆ ಬಡವ ಎಂದು ಕರೆಸಿಕೊಳ್ಳುವೆ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಅನಕ್ಷರಸ್ಥ ಜಗತ್ತಿನ ದೊಡ್ಡ ಅಕ್ಷರಸ್ತ ಎನಿಸಿಕೊಳ್ಳುತ್ತಾನೆ ಜೀವನದಲ್ಲಿ ಏನು ಬೇಕಾದರೂ ಮಾಡಿ ಆದರೆ ಅಪೂರ್ಣವಾದ ಪ್ರೀತಿಯನ್ನು ಎಂದಿಗೂ ದಯವಿಟ್ಟು ಮಾಡಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.