ಇಂದಿನ ರಾಶಿ ಭವಿಷ್ಯ

0 12

ಇಂದಿನ ರಾಶಿ ಭವಿಷ್ಯ

ಮೇಷ ರಾಶಿ: ನಿಮ್ಮ ಭರವಸೆಯ ಮಾತುಗಳು ಸಹೋದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ನೀಡುತ್ತದೆ ತುಂಬಾ ದಿನಗಳ ನಂತರ ಹಳೆಯ ಮಿತ್ರರ ಭೇಟಿ ಮಾಡುವ ಸಾಧ್ಯತೆ ಇದೆ ಹಣದ ವಿಚಾರದಲ್ಲಿ ಬಿಗಿ ನಿಲವು ಉತ್ತಮ.

ವೃಷಭ ರಾಶಿ: ಸಾಮಾಜಿಕ ವಲಯಗಳಲ್ಲಿ ಬರುವ ಅವಕಾಶಗಳ ನಿಮಿತ್ತ ಬಳಸಿಕೊಂಡು ಸದುಪಯೋಗ ಪಡೆಯುವುದು ಉತ್ತಮ ಕುಟುಂಬದಲ್ಲಿ ಸೌಜನ್ಯದಿಂದ ವರ್ತಿಸಿ.

ಮಿಥುನ ರಾಶಿ: ಮಗನಿಗಾಗಿ ವೈದ್ಯಕೀಯ ವಿಚಾರವಾಗಿ ಗಮನಹರಿಸಬೇಕು ಆರೋಗ್ಯದ ವಿಚಾರದಲ್ಲಿ ಗಮನ ಹರಿಸಬೇಕು ಇದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಗೋವಿನ ಉತ್ಪನ್ನಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ.

ಕಟಕ ರಾಶಿ: ದಾಯಾದಿಗಳ ಮಧ್ಯೆ ಅಂದುಕೊಂಡಷ್ಟು ಪರಿಸ್ಥಿತಿ ಕೆಟ್ಟದಾಗಿ ಇರುವುದಿಲ್ಲ ಜಾಹಿರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಿಂದ ತಕ್ಕ ಫಲ ಲಾಭದ ವಿಚಾರದಲ್ಲಿ ಸ್ವಲ್ಪ ದಿನಗಳ ಕಾಲ ಕಾಯಬೇಕಾಗುತ್ತದೆ.

ಸಿಂಹ ರಾಶಿ: ಈ ದಿನ ನಿಮ್ಮ ದೂರ ಪ್ರಯಾಣವು ಪೂರ್ವ ಯೋಜನೆಯಲ್ಲಿ ಸಾಗಲಿದೆ ಚರ್ಮದ ವಸ್ತುಗಳ ವ್ಯಾಪಾರಿಗಳಿಗೆ ಲಾಭದಾಯಕ ವೈದ್ಯರನ್ನು ಭೇಟಿ ಮಾಡುವ ಸ್ಥಿತಿ ಎದುರಾಗಬಹುದು.

ಕನ್ಯಾ ರಾಶಿ: ನಿಮ್ಮಂತೆ ಇತರರು ಸ್ವಾತಂತ್ರ್ಯವಾಗಿ ಇರಬೇಕು ಸಂತೋಷವಾಗಿ ಇರಬೇಕು ಎಂಬ ನಿಮ್ಮ ಮನೋಭಾವದಿಂದ ಹೆಚ್ಚಿನ ಗೌರವವನ್ನು ಪಡೆದುಕೊಳ್ಳುವಿರಿ ಮನೆಯಲ್ಲಿ ಧಾರ್ಮಿಕ ಸಮಾರಂಭಗಳಿಗೆ ಸಿದ್ಧತೆ ನಡೆಸುವಿರಿ

ತುಲಾ ರಾಶಿ; ಮಕ್ಕಳ ಹೊಸ ವ್ಯವಹಾರಗಳಲ್ಲಿ ತಂದೆ ತಾಯಿಯರ ಆಶೀರ್ವಾದ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಸಿಗುತ್ತದೆ ರಾಜಕೀಯ ವ್ಯಕ್ತಿಗಳಿಗೆ ಅನಿವಾರ್ಯವಾಗಿ ಓಡಾಟ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ: ಸಂಬಂಧಿಕರೊಂದಿಗೆ ಹಣದ ವ್ಯವಹಾರ ನಡೆಸಬೇಡಿ ಆಪ್ತ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಬಾಂಧವ್ಯವು ಉತ್ತಮಗೊಳ್ಳುತ್ತದೆ ನಿಮ್ಮ ಮೌನದ ಉತ್ತರಗಳಿಂದ ಭಿನ್ನಾಭಿಪ್ರಾಯ ಸಮಸ್ಯೆ ಈ ದಿನ ದೂರವಾಗುತ್ತದೆ.

ಧನಸ್ಸು ರಾಶಿ: ಲೇವಾದೇವಿ ವ್ಯವಹಾರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ನಿಮ್ಮ ಪ್ರತಿಭೆ ಮತ್ತು ಕೌಶಲ್ಯಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ ನೆರೆಹೊರೆಯವರ ವೈಸಮ್ಯ ನಿಮ್ಮ ಮನೋಭಾವದ ಮೇಲೆ ಪರಿಣಾಮ ಬೀರುತ್ತದೆ.

ಮಕರ ರಾಶಿ: ವ್ಯಾಪಾರದಲ್ಲಿ ಆಗುತ್ತಿರುವ ನಷ್ಟಗಳ ಬಗ್ಗೆ ಗಮನಹರಿಸಿ ದಿನದ ಮೊದಲಾರ್ಧದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಬೇಸರ ತರಬಹುದು ಆದರೆ ದಿನದ ಕೊನೆಯಲ್ಲಿ ಸಂತೋಷದಲ್ಲಿ ಕಳೆಯುವಿರಿ ಪೊಲೀಸರಿಗೆ ಕೆಲಸದ ಒತ್ತಡ ಇದೆ.

ಕುಂಭ ರಾಶಿ: ರಾಜಕೀಯ ಜೀವನದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳಲು ಅನುಕೂಲ ವಾಗುವಂತಹ ಅವಕಾಶಗಳು ಸಿಗುತ್ತದೆ ಪ್ರತಿಷ್ಠಿತ ಪ್ರಭಾವಿತ ವ್ಯಕ್ತಿಗಳ ಪರಿಚಯ ಆಗುತ್ತದೆ ವದಂತಿಗಳಿಗೆ ಹೆಚ್ಚು ಕಿವಿ ಕೊಡಬೇಡಿ.

ಮೀನ ರಾಶಿ: ಗಂಭೀರ ಅಧ್ಯಯನ ಮಾಡುವಿರಿ ಅನ್ವೇಷಣೆ ಮಾಡುವವರಿಗೆ ಶುಭದಿನ ನವ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯಲಿದೆ ಕಲಾಕ್ಷೇತ್ರದಲ್ಲಿ ಇರುವವರಿಗೆ ಖ್ಯಾತಿ ಸಂಪತ್ತು ದೊರೆಯುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.