ಗುರುವಾರದಂದು ಅರಿಶಿನವನ್ನು ಹೀಗೆ ಬಳಸಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗದು,

0 16

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ಸ್ಥಾನವನ್ನು ಗುರು ಗ್ರಹ ತೆಗೆದುಕೊಳ್ಳುತ್ತದೆ ದೇವತೆಗಳ ಗುರುವಾದ ಗೃಹಸ್ಪತಿಯ ರೂಪದಲ್ಲಿ ಗುರುವನ್ನ ವಿಶೇಷವಾಗಿ ಜ್ಞಾನದ ಅಂಶವೆಂದು ಪರಿಗಣಿಸಲಾಗಿದೆ ಈ ಗ್ರಹವು ಸಂಪೂರ್ಣವಾಗಿ ಅನುಕೂಲಕರವಾಗಿದ್ದಾನೆ ನಿಮ್ಮ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತದೆ ಧರ್ಮ ಗ್ರಂಥಗಳಲ್ಲಿ ಕುಂಕುಮ ಮತ್ತು ಅರಿಶಿಣವನ್ನು ಲಕ್ಷ್ಮೀದೇವಿ ಮತ್ತು ಗುರುವಿನ ಅಂಶಗಳೆಂದು ಹೇಳಲಾಗುತ್ತದೆ .

ಕುಂಕುಮ ಮತ್ತು ಅರಿಶಿಣವನ್ನು ಬಳಸಿ ಕೆಲವು ಸರಳ ಪರಿಹಾರಗಳನ್ನು ಮಾಡಿದರೆ ವ್ಯಕ್ತಿಯು ದುಃಖದಿಂದ ಮುಕ್ತನಾಗುತ್ತಾನೆ ಅಂತಹ ಕೆಲವು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ನಿಮ್ಮ ವೃದ್ಧಿಯ ಪ್ರಗತಿಗಾಗಿ ಯಾವುದೇ ತಿಂಗಳ ಶುಕ್ಲ ಪಕ್ಷದ ಅಷ್ಟಮಿಯಂದು ಸೂರ್ಯೋದಯಕ್ಕೂ ಮುಂಚೆ ಸ್ಥಾನವನ್ನು ಮಾಡಿ ಮತ್ತು ಶುಭ್ರವಾದ ಮಡಿ ಬಟ್ಟೆಗಳನ್ನು ಧರಿಸಿ ಪೂರ್ವಕ್ಕೆ ಮುಖ ಮಾಡಿ .

ಲಕ್ಷ್ಮಿ ಯನ್ನು ಪೂಜಿಸಿ ಪೂಜೆಯಲ್ಲಿ ಕಪ್ಪು ಅರಿಶಿಣದ ತುಂಡನ್ನು ಇಟ್ಟು ಪೂಜೆ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಆ ಕಪ್ಪು ಅರಿಶಿಣದ ತುಂಡನ್ನು ನಿಮ್ಮ ಕಪಾಟಿನಲ್ಲಿ ಇಡಬೇಕು ಈ ಪರಿಹಾರ ಕ್ರಮದಿಂದ ವೃದ್ದಿಜೀವನದಲ್ಲಿ ಪ್ರಗತಿಯಾಗುತ್ತದೆ ಅದೇ ರೀತಿಯಾಗಿ ನಿಮ್ಮ ಹಣೆಯ ಮೇಲೆ ಅರಿಶಿಣದ ತಿಲಕವನ್ನು ಹಚ್ಚುವುದರಿಂದ ಸುಖಮಯವಾಗಲಿದೆ.

ಹಾಗಾಗಿ ನಿಮ್ಮ ಪ್ರಗತಿಗಾಗಿ ಈ ಒಂದು ಕೆಲಸವನ್ನು ಮಾಡಿ ಪರಿಣಾಮವನ್ನು ಕಂಡುಕೊಳ್ಳುತ್ತೀರಿ ಸಮಾಜದಲ್ಲಿ ಪ್ರತಿಷ್ಠೆ ಮತ್ತು ಗೌರವವನ್ನು ಪಡೆಯಲು ಎಲ್ಲೆಡೆ ಯಶಸ್ಸು ಮತ್ತು ಗೌರವವನ್ನು ಪಡೆಯಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಪ್ರತಿ ಗುರುವಾರ ಕೇಸರಿ ತಿಲಕವನ್ನು ಹಚ್ಚಬೇಕು ಎಂದು ಹೇಳಲಾಗುತ್ತದೆ.

ಇದನ್ನ ನೀವು ಮಾಡುವುದರಿಂದ ಜೀವನದಲ್ಲಿ ರೂಪ ಸಂಪತ್ತು ಮತ್ತು ಗೌರವವನ್ನು ಪಡೆಯುತ್ತಾರೆ ಇದರಿಂದ ಸಕಲ ದೇವತೆಗಳು ಭಕ್ತರನ್ನ ಮೆಚ್ಚಿ ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯವನ್ನು ಮಾಡುತ್ತಾರೆ ವಾಸ್ತುದೋಷಕ್ಕೆ ಈ ಪರಿಹಾರ ಕ್ರಮವನ್ನು ಮಾಡಿ ವಾಸ್ತುದೋಷವನ್ನು ಹೋಗಲಾಡಿಸಲು ಈ ಎರಡು ವಸ್ತುಗಳ ಬಳಕೆಯಿಂದ ಮನೆಯಲ್ಲಿ ಇರುವ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಮನೆಯ ಮುಖ್ಯ ಬಾಗಲಿಗೆ ಹಾಗೂ ಮನೆಯಲ್ಲಿ ಪ್ರತಿದಿನ ಸಿಂಪಡಿಸಬೇಕು ಈ ಪರಿಹಾರದಿಂದ ಮನೆಯಲ್ಲಿರುವ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಇದರೊಂದಿಗೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ ಮತ್ತು ಮನೆಯಲ್ಲಿರುವಂತಹ ನಕರಾತ್ಮಕ ಶಕ್ತಿಯು ದೂರವಾಗುತ್ತದೆ .

ಗುರುವಾರದಂದು ಅರಿಶಿನವನ್ನು ಖರೀದಿಸಬೇಕು ಗುರುವಾರದಂದು ಹರಿಶಿಣವನ್ನು ಬಳಸುವುದು ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಶುಭವೆಂದು ಹೇಳಲಾಗುತ್ತದೆ ಗುರುವಾರ ನಂದು ಅರಿಶಿಣವನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ ಆದರೆ ಈ ದಿನ ಅರಿಶಿಣವನ್ನು ಯಾರಿಗೂ ಕೊಡಬಾರದು.

ಹೀಗೆ ಮಾಡುವುದರಿಂದ ವ್ಯಕ್ತಿಯ ಹಣೆಬರಹ ಹಾಳಾಗುತ್ತದೆ ಮತ್ತು ಬಡವನಾಗುತ್ತಾನೆ ಆದುದರಿಂದಲೇ ಈ ದಿನ ಅರಿಶಿನವನ್ನು ಇತರರಿಗೆ ನೀಡಬಾರದು ಎಂದು ಹೇಳಲಾಗುತ್ತದೆ ಆದಷ್ಟು ನೀವು ಇದನ್ನ ತಪ್ಪಿಸಬೇಕು ಕೆಟ್ಟ ದೃಷ್ಟಿ ನಿವಾರಣೆಗಾಗಿ ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ವೈವಾಹಿಕ ಜೀವನದ ಮೇಲೆ ಅಥವಾ ನಿಮ್ಮ ಮನೆಯ ಸಂತೋಷದ ಮೇಲೆ ನಿಮಿತವಾಗಿ ಪರಿಣಾಮ ಬೀರುತ್ತಿದ್ದರೆ ನೀವು ಈ ಪರಿಹಾರ ಕ್ರಮವನ್ನ ಮಾಡಿ ನಿಮ್ಮ ಮನೆಯ ಮುಖ್ಯಬಾಗಲಿನ ಹೊರಗೆ ಹಳದಿ ಹರಿಶಿಣದಿಂದ ಸ್ವಸ್ತಿಕ್ ಚಿನ್ಹೆಯನ್ನು ಬರೆಯಿರಿ ಈ ಪರಿಹಾರವು ನಿಮಗೆ ಸಂತೋಷ ಮತ್ತು ಅದೃಷ್ಟವನ್ನು ತರುತ್ತದೆ ನಿಮ್ಮ ಮೇಲೆ ಬಿದ್ದಿರುವ ಎಲ್ಲಾ ಕೆಟ್ಟ ದೃಷ್ಟಿಗಳು ನಾಶವಾಗುತ್ತವೆ ನಿಮ್ಮ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಸಂತೋಷ ನೆಲೆಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.