ಗಣೇಶನ ಪೂಜೆಗೆ ಬಳಸುವ 21 ವಿಧದ ಪುಷ್ಪಗಳು ಮತ್ತು ಹೇಳುವ ಮಂತ್ರಗಳು ಯಾವುವು

0 19

ಗಣೇಶನ ಪೂಜೆಗೆ ಬಳಸುವ 21 ವಿಧದ ಪುಷ್ಪಗಳು ಮತ್ತು ಹೇಳುವ ಮಂತ್ರಗಳು ಯಾವುವು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಗಣೇಶ ಚತುರ್ಥಿಯ ದಿನದಂದು 21 ಬಗೆಯ ವಿವಿಧ ಪತ್ರೆಗಳನ್ನು ಅಂದರೆ 21 ರೀತಿಯ ವಿವಿಧ ಎಲೆಗಳನ್ನು ಗಣೇಶನಿಗೆ ಅರ್ಪಿಸಿ ಪೂಜೆ ಮಾಡುವುದು ನಮ್ಮ ಅನಾದಿಕಾಲದಿಂದಲೂ ನಡೆದು ಬಂದಿದೆ ಹಾಗೆಯೇ ಗಣೇಶನ ಪೂಜೆಯಲ್ಲಿ 21 ರೀತಿಯ ಪುಷ್ಪಗಳನ್ನು ಸಹ ಬಳಸಿ ಪೂಜೆ ಮಾಡುವುದು ಬಹಳ ಶ್ರೇಷ್ಠಕರವಾಗಿದೆ ಹೌದು ಸ್ನೇಹಿತರೆ

ಈ ದಿನ ಗಣೇಶನಿಗೆ ಬಹಳ ಪ್ರಿಯವಾಗಿರುವಂತಹ ಹಾಗೂ ವೃತ ಪುಸ್ತಕದಲ್ಲಿ ತಿಳಿಸಿರುವಂತಹ 21 ರೀತಿಯ ವಿವಿಧ ಹೂವುಗಳು ಯಾವುವು ಮತ್ತು ಅವು ನೋಡಲು ಹೇಗಿರುತ್ತದೆ ಹಾಗೂ ಗಣೇಶ ಚತುರ್ಥಿಯ ದಿನ ವರಸಿದ್ಧಿ ವಿನಾಯಕ ವ್ರತದಂದು ಯಾವ ಮಂತ್ರವನ್ನು ಹೇಳಿ ಯಾವ ಹೂವುಗಳನ್ನು ದೇವರಿಗೆ ಅರ್ಪಿಸಬೇಕು ಎನ್ನುವ ಬಹಳ ಉಪಯುಕ್ತವಾದಂತಹ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ

ಇನ್ನು ಗಣೇಶನ ಹಬ್ಬದಲ್ಲಿ ಗಣೇಶನಿಗೆ ಬಳಸಬೇಕಾದಂತಹ 21 ಬಗೆಯ ಪುಷ್ಪಗಳು ಯಾವುವು ಎಂಬುದನ್ನು ಈಗ ತಿಳಿಯೋಣ ಮೊದಲಿಗೆ ದತ್ತೂರ ಪುಷ್ಪ, ನಂತರ ಕರವೇರ ಪುಷ್ಪ, ಮೂರನೆಯದಾಗಿ ಅರ್ಕಪುಷ್ಪ, ನಾಲ್ಕನೆಯದು ಮಾಲತಿ ಪುಷ್ಪ, ಐದನೆಯದು ದಾಳಿಂಬೆ ಪುಷ್ಪ, ಆರನೆಯದು ಜಾಜಿ ಪುಷ್ಪ, ನಂತರ ಮಲ್ಲಿಕಾ ಪುಷ್ಪ, ಆನಂತರ ಸೇವಂತಿಕ ಪುಷ್ಪ, ನಂತರ ಸುಗಂಧರಾಜ ಪುಷ್ಪ, ನಂತರ ಚಂಪಕ ಪುಷ್ಪ,

ನಂತರ ಕುರಂಟಕ ಪುಷ್ಪಂ, ನಂತರ ಪೂಗ ಪುಷ್ಪಂ, ನಂತರ ಪುನ್ನಾಗ ಪುಷ್ಪ, ಆನಂತರ ವಕುಳ ಪುಷ್ಪ, ನಂತರ ಪದ್ಮ ಪುಷ್ಪ, ನಂತರ ನೀಲೋತ್ಪಲ ಪುಷ್ಪ, ನಂತರ ತಮ್ಮೂಲ ಪುಷ್ಪ, ಆನಂತರ ಕುಂದ ಪುಷ್ಪ, ನಂತರ ಗಿರಿಕರ್ಣಿಕಾ ಪುಷ್ಪ, ಇನ್ನು 20ನೆಯದಾಗಿ ಜಪ ಪುಷ್ಪ, 21ನೆಯದು ಪಾಟಲಿ ಪುಷ್ಪ. ನೋಡಿದಿರಲ್ಲ ಸ್ನೇಹಿತರೆ ಇದಿಷ್ಟು ಗಣೇಶನಿಗೆ ಅರ್ಪಿಸಬೇಕಾದಂತಹ 21 ಬಗೆಯ ಪುಷ್ಪ ಅಥವಾ ಹೂವುಗಳಾಗಿವೆ ಇದೀಗ ವರಸಿದ್ಧಿ ವಿನಾಯಕನ ಪೂಜೆಗೆ ಯಾವ ಮಂತ್ರವನ್ನು ಹೇಳಿ ಯಾವ ಹೂವನ್ನು ಅರ್ಪಿಸಬೇಕು ಎಂದು ತಿಳಿಯೋಣ ಬನ್ನಿ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.