ಈ ವಸ್ತುಗಳನ್ನು ಯಾವತ್ತೂ ದಾನ ಮಾಡಬೇಡಿ ಮಾಡಿದ್ರೆ ಬರುತ್ತೆ ದುರದೃಷ್ಟ

0 789

ಈ ವಸ್ತುಗಳನ್ನು ಯಾವತ್ತೂ ದಾನ ಮಾಡಬೇಡಿ ಮಾಡಿದ್ರೆ ಬರುತ್ತೆ ದುರದೃಷ್ಟ

ಮರೆತು ಸಹ ಈ ವಸ್ತುಗಳನ್ನು ಯಾರಿಗೂ ಸಹ ಧಾನವಾಗಿ ನೀಡಬೇಡಿ ಹಿಂದೂ ಧರ್ಮದಲ್ಲಿ ದಾನಕ್ಕೆ ಅನೇಕ ಮಹತ್ವಗಳು ಇದೆ ದಾನ ಮಾಡುವುದರಿಂದ ನಮ್ಮ ಅನೇಕ ಫಲಗಳು ನಮಗೆ ದೊರೆಯುತ್ತದೆ ದಾನ ಮಾಡುವುದು ಸನಾತನ ಕಾಲದಿಂದಲೂ ಬಂದಂತಹ ಒಂದು ಪದ್ಧತಿಯಾಗಿದೆ ದಾನ ಮಾಡುವುದರಿಂದ ದೇವರಿಗೆ ನಮ್ಮ ಮೇಲೆ ಅನುಗ್ರಹ ಕೃಪೆ ಬರುತ್ತದೆ ಎನ್ನುವ ನಂಬಿಕೆ ಇದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲವು ವಸ್ತುಗಳನ್ನು ದಾನವಾಗಿ ಮಾಡಬಾರದು ಎಂದು ತಿಳಿಸಲಾಗಿದೆ

ನಾವು ಯಾವ ವಸ್ತುವನ್ನು ದಾನವಾಗಿ ನೀಡಬೇಕು ಯಾವ ವಸ್ತುವನ್ನು ಧ್ಯಾನವಾಗಿ ನೀಡಬಾರದು ಎಂದು ತಿಳಿದುಕೊಂಡು ದಾನ ಮಾಡಬೇಕು ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಧಾನವಾಗಿ ನೀಡಬಾರದು ಪೊರಕೆಗಳನ್ನು ದಾನ ಮಾಡುವುದರಿಂದ ಸಾಕಷ್ಟು ದರಿದ್ರಗಳ ನಿಮಗೆ ಪ್ರಾಪ್ತಿಯಾಗುತ್ತದೆ ಇನ್ನು ಕಬ್ಬಿಣದ ವಸ್ತುಗಳನ್ನು ಸಹ ಯಾರಿಗೂ ಸಹ ದಾನವಾಗಿ ನೀಡಬಾರದು

ಮತ್ತು ಯಾವಾಗಲೂ ಸಹ ನಾವು ಆಹಾರದಲ್ಲಿ ತಾಜಾ ಆಹಾರವನ್ನು ಮಾತ್ರ ದಾನವಾಗಿ ನೀಡಬೇಕು ಇನ್ನು ಆಯುಧಗಳನ್ನು ಸಹ ಯಾರು ದಾನವಾಗಿ ನೀಡಬಾರದು ಮತ್ತು ಸ್ವೀಕರಿಸಲು ಬಾರದು ಹೀಗಾಗಿ ಪ್ರೀತ ಪ್ರಿಯ ಸಹ ಮರೆತರೂ ಸಹ ಈ ವಸ್ತುಗಳನ್ನು ಧನವಾಗಿ ನೀಡಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.